ತುಮಕೂರು : ಒಳ ಮೀಸಲಾತಿ ಜಾರಿಗಾಗಿ ಪಾದಯಾತ್ರೆ ಹಮ್ಮಿಕೊಂಡಿರುವ ಶ್ರೀ ಷಡಕ್ಷರಿ ಮುನಿ ಸ್ವಾಮೀಜಿ ಯವರು ಇಂದು ಶಿರಾ ನಗರಕ್ಕೆ ಆಗಮಿಸಿದ್ದರು ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಂಡರು ಶಿರಾ ತಾಲೂಕಿನ ಮಾದಿಗ ಸಮಾಜವನ್ನು ಕುರಿತು ಮಾತನಾಡಿದ ಸ್ವಾಮೀಜಿಯವರು ನಮ್ಮ ಮಾದಿಗ ಸಮಾಜ ಬಹಳ ಹಿಂದುಳಿದ ಸಮಾಜವಾಗಿದೆ ಮಾದಿಗ ಸಮುದಾಯ ಸುಮಾರು 35 ವರ್ಷಗಳಿಂದ ಒಳ ಮೀಸಲಾತಿ ಗಾಗಿ ಹೋರಾಡುತ್ತಿದೆ ಹಾಗಾಗಿ ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಹೇಳಿದರು. ಅಲ್ಲಿಯವರೆಗೂ ನಮ್ಮ ಈ ಪಾದಯಾತ್ರೆ ನಿಲ್ಲುವುದಿಲ್ಲ ಅಲ್ಲಿ ನೆಲೆಸಿದ ಮಾದಿಗ ಸಮುದಾಯ ಜನರಿಗೆ ಮುಖಂಡರಿಗೆ ಹಾಗೂ ಬಂಧುಗಳಿಗೆ ಮೀಸಲಾತಿ ಪಾದಯಾತ್ರೆ ವಿಚಾರದ ಮಾತನ್ನು ಹೇಳಿದರು.
ಈ ಸಂದರ್ಭದಲ್ಲಿ dss ನಾಯಕರು ದಂಡೋರ ಮುಖಂಡರು ಜನಾಂಗದ ಹಿರಿಯ ಹೋರಾಟಗಾರರು ಕೊಟ್ಟ ಶಂಕರ್ ಉಪನ್ಯಾಸಕರು ksrtc ಶ್ರೀನಿವಾಸ್ N ಕೊಟ್ಟ ಕರಿಯಣ್ಣ ಹಾಗೂ ಇತರ ನಾಯಕರು ಸಮಾಜದ ಬಂಧುಗಳು ಬಂದು ಶ್ರೀ ಷಡಕ್ಷರಿ ಮುನಿ ಸ್ವಾಮೀಜಿ ಬೆಂಬಲ ನೀಡಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ವರದಿ ಕೊಟ್ಟ ಕರಿಯಣ್ಣ




















