ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಾಜಿ ಶಾಸಕ ಡಾಕ್ಟರ್ ಡಿ.ಆರ್.ಗಂಗಪ್ಪ ಕಾಂಗ್ರೆಸ್ ಸೇರ್ಪಡೆ


ಹೊನ್ನಾಳಿ:ಇಂದು ಮಾಜಿ ಶಾಸಕರಾದ ಡಿಜೆ ಶಾಂತನಗೌಡ ಮತ್ತು ಜಿಲ್ಲಾ ಅಧ್ಯಕ್ಷರಾದ ಎಚ್ಪಿ ಮಂಜಪ್ಪ ಸಿದ್ದಪ್ಪ ರಮೇಶ್ ಉಮಾಪತಿ ಈ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ಡಾಕ್ಟರ್ ಡಿ ಬಿ ಗಂಗಪ್ಪ ಮತ್ತು ನಳಂಬ ವೀರಶೈವ ಸಮಾಜ ಸಮಾಜದ ಮುಖಂಡರಾದ ಇವರು 13 ವರ್ಷ ಬಿಜೆಪಿಯಲ್ಲಿ ಇದ್ದು ನನಗೆ 13 ವರ್ಷವಾದರೂ ಒಬ್ಬ ಮಾಜಿ ಶಾಸಕನಾಗಿದ್ದ ನನ್ನನ್ನು ಬಿಜೆಪಿ ಪಕ್ಷದಲ್ಲಿ ಕಡೆಗಣಿಸಿ ಯಾವುದೇ ರೀತಿಯ ಸ್ಥಾನಮಾನವನ್ನು ನೀಡದೆ ಗೌರವಯುತವಾಗಿ ನಡೆಸಿಕೊಳ್ಳದೆ ತುಂಬಾ ನೋವುಂಟು ಮಾಡಿದ್ದಾರೆ ಆದ್ದರಿಂದ ನಾನು

ಇಂದು ನನ್ನ ಮೂಲ ಮನೆಯಾದ ಕಾಂಗ್ರೆಸ್ಸಿಗೆ ಮತ್ತೆ ಪಾದಾರ್ಪಣೆ ಮಾಡುತ್ತಿದ್ದೇನೆ ಎಂದು ನಮ್ಮ ವಾಹಿನಿ ಜೊತೆ ಮಾತನಾಡಿದರು
ತಾಲೂಕಿನಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ ಯಾವುದೇ ಪಕ್ಷದ ಕಾರ್ಯಕ್ರಮಗಳು ನಡೆದರು ನನ್ನನ್ನು ಯಾವುದೇ ಕಾರ್ಯಕ್ರಮಗಳು ಕರೆಯದೆ ಮೂಲ ಗುಂಪು ಮಾಡಿದ್ದಾರೆಎಂದು ಹೇಳಿದರು.

ರಮೇಶ್ ಇವರು ಸಹ ಇಂದು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು ನಾನು ಒಬ್ಬ ಯುವಕ ಮತ್ತು ನೂರಾರು ಆಶೋತ್ತರ ಇಟ್ಟುಕೊಂಡು ಬಿಜೆಪಿ ಪಕ್ಷಕ್ಕೆ ಸೇರಿದ ಪಡೆಯಾಗಿದೆ ನಮ್ಮನ್ನು ಬಳಸಿಕೊಂಡು ನಮಗೆ ಯಾವುದೇ ರೀತಿಯ ಗೌರವವನ್ನು ನೀಡದೆ ಯಾವುದೇ ರೀತಿ ಅಧಿಕಾರವನ್ನು
ಆದ್ದರಿಂದ ಬಿಜೆಪಿ ಪಕ್ಷವನ್ನು ತೊರೆದು ಮನನೊಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ನಾನು ಮೂಲ ಕಾಂಗ್ರೆಸ್ ಆದ್ದರಿಂದ ಮತ್ತೆ ಮತ್ತೆ ನನ್ನ ಮೂಲ ಮನೆಗೆ ಬಂದಿದ್ದೇನೆ ಎಂದು ಹೇಳಿದರು.

ಪ್ರಭಾಕರ ಹೊನ್ನಾಳಿ ತಾಲೂಕು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ