ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ನಮ್ಮ ಬಳಿ ಬಂದು ಆಯ್ಕೆಯಾದ ಬಳಿಕ ಜವಾಬ್ದಾರಿಯನ್ನು ಮರೆಯುವ ಶಾಸಕ ನಮಗೆ ಬೇಡ ಜಾತಿ,ಹಣ,ಹೆಂಡ, ಮುಂತಾದವುಗಳ ಆಮಿಷಕ್ಕೆ ಒಳಗಾಗದೆ ನಮ್ಮ ಅತ್ಯಮೂಲ್ಯವಾದ ಮತವನ್ನು ಮಾರಿಕೊಳ್ಳಬಾರದು ನಿಷ್ಠಾವಂತ ಪ್ರಾಮಾಣಿಕ ಪ್ರತಿನಿಧಿ ಬೇಕು ಕ್ಷೇತ್ರದ ಅಭಿವೃದ್ಧಿ ಮೂಲಭೂತ ಸೌಕರ್ಯಗಳನ್ನು ಬದಗಿಸಿಕೊಡುವ ನಿಷ್ಠಾವಂತ ಜನಪ್ರತಿನಿಧಿಯನ್ನು ಆಯ್ಕೆಮಾಡಬೇಕು ನಾವೆಲ್ಲರೂ ಜವಾಬ್ದಾರಿಯುತದಿಂದ ಮತದಾನದ ಹಕ್ಕು ಚಲಾಯಿಸಬೇಕು.
-ಡಿ.ಕೆ.ಮುತ್ತುರಾಜ್ ಕಟ್ಟಿಮನಿ ಕುಷ್ಟಗಿ