ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜೆಡಿಎಸ್ ಪಕ್ಷಕ್ಕೆ ಬೆಂಬಲ ಘೋಷಿಸಿದ ಬಿಳವಾರ ಗ್ರಾಮಸ್ಥರು

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಬಸವರಾಜ್ ಗೌಡ ಅವರ ಸಮ್ಮುಖದಲ್ಲಿ ನೂರಾರು ಯುವಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ತಮ್ಮ ಸಮುದಾಯಕ್ಕೆ ಇದುವರೆಗೂ ಒಂದು ಸಾರ್ವಜನಿಕ ಶೌಚಾಲಯ ನಿರ್ಮಿಸಿ ಕೊಟ್ಟಿಲ್ಲ ಅದೇ ರೀತಿಯಾಗಿ ಹತ್ತು ವರ್ಷಗಳ ಹಿಂದೆ ಉದ್ಘಾಟನೆಗೊಂಡ ಕಸ್ತೂರಿ ಬಾ ಹಾಸ್ಟೆಲಿಗೆ ಈಗಿನ ಹಾಲಿ ಶಾಸಕರು ಎರಡೆರಡು ಬಾರಿ ಉದ್ಘಾಟನೆ ಮಾಡುತ್ತಾರೆ ಇದು ಚುನಾವಣೆಯ ಗಿಮಿಕ್ ಇದನ್ನು ನಾವು ಖಂಡಿಸುತ್ತೇವೆ ಎಂದು ಅರುಣ್ ರೆಡ್ಡಿ ಶಿವಪೂರ ಅವರು ಬಲವಾಗಿ ಖಂಡಿಸಿದರು ಈ ಸಂದರ್ಭದಲ್ಲಿ ಹೊನ್ನಪ್ಪ ಸಾಹು ಕೊಡಮ್ಮನಹಳ್ಳಿ ಪ್ರಕಾಶ್ ಕೊಂಡ ಹನುಮಂತ್ ಬಿ ಬಿಳವಾರ ಆರ್‌ಟಿಇ ಹೋರಾಟಗಾರ ಪರಶುರಾಮ್ ದಂಡಗುಲ್ಕರ್ ಮಾಜಿ ತಾಲೂಕು ಪಂಚಾಯತ್ ಸದಸ್ಯರು ಗೊಲ್ಲಾಳಪ್ಪ ಮ್ಯಾಗೇರಿ ಮಲ್ಲನಗೌಡ ಪೊಲೀಸ್ ಪಾಟೀಲ್ ಜಮಖಂಡಿ ಹಾಗೂ ನಾಗಣ್ಣ ಪಡಿಶೆಟ್ಟಿ ಸಾಹೇಬ ಪಟೇಲ್ ಮಾಲಿ ಪಾಟೀಲ್ ಅಲ್ಲಾ ಪಟೇಲ್ ದೇಸಾಯಿ ಅಶ್ಪಾಕ್ ಪಟೇಲ್ ಮಾಲಿ ಪಾಟೀಲ್ ಸಾಹೇಬ್ ಪಟೇಲ್ ಪೊಲೀಸ್ ಪಾಟೀಲ್ ಮೈದಾನ ಪಟೇಲ್ ಅಂಕಲಗಿ ಭಾಷಾ ಪಟೇಲ್ ಮೂಲಿಮನಿ ಸಾಬ್ರಾಜ್ ಪಟೇಲ್ ದೇಸಾಯಿ ಶಗಿರ್ ಪಟೇಲ್ ಸೈದಾಪುರ್ ಮಾಜಿ ಗ್ರಾಮ್ ಪಂಚಾಯತ್ ಸದಸ್ಯರು ಶಿವಪುತ್ರ ಗೋಗಿ ಪ್ರಕಾಶ್ ಅಕ್ಕಿ ಎಳಮೇಲಿ ದಾವಲ್ ಸಾಬ್ ಹೋಟೆಲ್ ಗೌಡಪ್ಪಗೌಡ ಅಂಬರಕೇಡ ರಾಮರೆಡ್ಡಿ,ಕೋಡನಹಳ್ಳಿ ಮೌನೇಶ್ ತಳಗೇರಿ ಶರಣಪ್ಪ ಬಿ ಕೊಂಡ ಈರಪ್ಪ ಹಿರಿ ಪೂಜಾರಿ ಜಟ್ಟಪ್ಪ ಬಿ ಪೂಜಾರಿ ಆರ್ಬೋಳ ನಿಂಗಪ್ಪ ಪೂಜಾರಿ ದೊಡ್ಡಮನಿ ಶರಣು ಪೂಜಾರಿ ಅಂಗಡಿ ವಿಜಯಕುಮಾರ್ ರಾಥೋಡ್ ಇನ್ನು ಮುಂತಾದ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ