ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರಿಂದ ಬಿ ಜೆ ಪಿ ಸರ್ಕಾರದ ವಿರುದ್ದ ಜೇವರ್ಗಿಯಲ್ಲಿ ವಾಗ್ದಾಳಿ

ಕಲಬುರಗಿ/ಜೇವರ್ಗಿ:ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ 2023 ರ ಕಾರ್ಯಕ್ರಮವನ್ನು ಜೇವರ್ಗಿಯ ಜನಪ್ರಿಯ ಶಾಸಕರಾದ ಡಾ|| ಅಜಯ್ ಧರ್ಮಸಿಂಗ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಹಿಂದೆ ಮಾಡಿದ ಅಭಿವೃದ್ಧಿ ಮತ್ತು ಮುಂದಿನ ದೇಶದ ಅಭಿವೃದ್ದಿಯ ಕುರಿತು ಹಾಗೂ ಚುನಾವಣೆಯ ಬಗ್ಗೆ ಹೇಳಿದರು.
2023ರ ಚುನಾವಣೆ ಕಾರ್ಯಕ್ರಮಕ್ಕೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಈಗಿರುವ ಸರ್ಕಾರ ಭ್ರಷ್ಟ್ ಸರ್ಕಾರ ಮತ್ತು 40% ಸರ್ಕಾರವಿದೆ ಇದು ಈಡಿ ದೇಶಕ್ಕೆ ಗೊತ್ತು 40 ನಂಬರ್ ಎಂದರೆ ಬಿಜೆಪಿಗೆ ಬಹಳ ಇಷ್ಟ ಆದ್ದರಿಂದ ಈ ಬಾರಿ ನಮ್ಮ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೆ ಇದು ಯಾರ ಕೈಯಿಂದಲು ತಡೆಯೋಕೆ ಸಾಧ್ಯವಿಲ್ಲ,ಈ ಭಾಗದ ಜನರಿಗೆ ಆರ್ಟಿಕಲ್ 371 ಮಾಡಿ ನುಡಿದಂತೆ ನಡೆದ ನಮ್ಮ ಸರ್ಕಾರ,ಇನ್ನೂ ಬಿಜೆಪಿಯಿಂದ ಹಲವಾರು ನೇಮಕಾತಿಗಳನ್ನು ಬಾಕಿ ಉಳಿದಿದ್ದು ನಮ್ಮ ಸರ್ಕಾರ ಖಾಲಿಯಿರುವ ಎಲ್ಲಾ ಹುದ್ದೆಗಳನ್ನು ಶೀಘ್ರವಾಗಿ ನೇಮಕ ಮಾಡಿಕೊಳ್ಳುತ್ತೇವೆ,ಅನ್ನ ಭಾಗ್ಯ ,ಉಚಿತ ವಿದ್ಯತ್ ಮುಂತಾದ ಸೌಕರ್ಯಗಳನ್ನು ನಾವು ನಿಮಗೆ ನೀಡುತ್ತೇವೆ ದಯವಿಟ್ಟು ಈ ಬಾರಿ ನಮಗೆ ಆಶಿರ್ವಾದ ಮಾಡಿ ಎಂದು ಮಳೆಯಲ್ಲಿ ಸುಧೀರ್ಘವಾಗಿ ಚುನಾವಣೆ ಪ್ರಣಾಳಿಕೆಯನ್ನು ಹೇಳಿದರು.

ವರದಿ: ಚಂದ್ರಶೇಖರ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ