ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಾಸಕ ಆರ್.ನರೇಂದ್ರರ ಪರವಾಗಿ ಊಟಿ ಶಾಸಕರಾದ ಎಮ್.ಗಣೇಶ್ ಪ್ರಚಾರ

ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರವು ಅಭಿವೃದ್ದಿಯಲ್ಲಿ ಸಾಕಷ್ಟು ಮುಂದುವರಿದಿದೆ ಹಾಗೂ ಇಲ್ಲಿಯ ಶಾಸಕರು ಸರಳ ಸಜ್ಜನಿಕೆಯವರು ಎಂದು ತಿಳಿಸಿದರು .
ಹನೂರು ಪಟ್ಟಣದ ಕಾಂಗ್ರೇಸ್ ಕಛೇರಿಯಲ್ಲಿ
ಶಾಸಕರಾದ ಎಮ್ ಗಣೇಶನ್ ಮಾತನಾಡಿ
ಆದಿ ಜಾಂಬವ ಜನಾಂಗ ಜೆ ಡಿ ಎಸ್ ಪಕ್ಷಕ್ಕೆ ಒಂದು ಮತವನ್ನು ಮತಹಾಕಬೇಡಿ ಅವರಿಗೆ ನೀಡಿದರೆ ಅದು ಬಿಜೆಪಿಗೆ ನೀಡಿದಂತೆ ಪ್ರತಿ ಗ್ರಾಮದಲ್ಲಿ ಬೂತ್ ಸಮಿಟಿ ಯವರೆಲ್ಲ ಪ್ರಚಾರ ಕಾರ್ಯವನ್ನು ಪ್ರಾರಂಭ ಮಾಡಬೇಕು ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೆ ನರೇಂದ್ರ ರಾಜೂಗೌಡ ಸಚಿವರಾಗುವರು ಎಂದು ತಿಳಿಸಿದರು.ಇದೇ ಸಂದಂರ್ಭದಲ್ಲಿ ಯುವ ಮುಖಂಡರಾದ.ನವನೀತ್ ಗೌಡ,ಜಿಲ್ಲಾ ಆದಿಜಾಂಬವ ಜನಾಂಗದ ಅಧ್ಯಕ್ಷರಾದ ಶಿವಮೂರ್ತಿ,ಪಾಳ್ಯರಾಚಯ್ಯ ,ಬೂದುಬಬಾಳು ರಂಗಯ್ಯ ,ಸುದೇಶ್ ,ಮಾದೇವ ,ರಾಚಯ್ಯ,ಎಲ್ಲೆಮಾಳ ಮಾದೇವ,ಸೇರಿದಂತೆ ಇತರರು ಹಾಜರಿದ್ದರು.

-ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ