ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪಟ್ಟಣದ ಜಿ.ವಿ.ಗೌಡ ಕಾಲೇಜಿನ ಪಕ್ಕದ ಮೈದಾನದಲ್ಲಿ ಬಿಜೆಪಿ ಸಾರ್ವಜನಿಕ ಸಭೆ

ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಜಿ ವಿ ಗೌಡ ಕಾಲೇಜಿನ ಪಕ್ಕದ ಮೈದಾನದಲ್ಲಿ ಬಿಜೆಪಿ ಸಾರ್ವಜನಿಕ ಸಭೆ ಜರುಗಿತು.

ಹನೂರು ಪಟ್ಟಣದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಷಾ
ಪ್ರೀತನ್ ನಾಗಪ್ಪ ಗೆಲ್ಲಿಸಲು ಎಲ್ಲರೂ ಪಣ ತೊಡಬೇಕು ಪ್ರತಿಯೊಂದು ಕ್ಷೇತ್ರದಲ್ಲಿ ಒಬ್ಬ ಎಮ್ ಎಲ್ ಎ ಗೆದ್ದರೆ ನಾಲ್ಕು ಎಮ್ ಎಲ್ ಎ ಗೆದ್ದಹಾಗೆ ಇಡಿ ಪ್ರಪಂಚಕ್ಕೆ ಕಲ್ಯಾಣದ ರಸ್ತೆಯನ್ನು ಜನ ಪ್ರಾರಂಭಿಸಿದ್ದಾರೆ ,ಈ ಭಾರಿ ಕಾಂಗ್ರೇಸ್ ಬಂದರೆ ಅಭಿವೃದ್ದಿ ವಾಪಾಸಾಗುತ್ತದೆ ನರೇದ್ರ ಮೋದಿಯವರ ಕೈ ಬಲಪಡಿಸಬೇಕು ಬಿ ಜೆ ಪಿ ಗೆ ಮತ ನೀಡಿದರೆ ಅಭಿವೃದ್ದಿ ನೀಡಿದಂತೆ

ನಮ್ಮ ಸರ್ಕಾರವು ಮುಸ್ಮಿಂರ ನಾಲ್ಕು ಪರ್ಸೆಂಟ್ ಮಿಸಲಾತಿಯನ್ನು ವಾಪಾಸಾಗುತ್ತೆ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರಬಾರದು ಲಿಂಗಾಯಿತ ಮತ್ತು ಒಕ್ಕಲಿಗ ಮಿಸಲಾತಿಯನ್ನು ವಾಪಸಾಗುತ್ತದೆ ಮೋದಿಯವರನ್ನು ವಿಷ ಸರ್ಪದ ಜೊತೆಗೆ ಹೋಲಿಕೆ ಮಾಡುತ್ತಿದ್ದಾರೆ , ಕಾಂಗ್ರೇಸ್ ನವರ ಹೊಗಳಿಕೆಗೆ ನಮ್ಮ ಮೋದಿ ಯವರು ಅವರ ಗ್ಯಾರಂಟಿಗಿಂತ ನಮ್ಮ ಅಭಿವೃದ್ದಿ ಗ್ಯಾರಂಟಿದೆ ಕಾಶ್ಮೀರ ನಮ್ಮದು ಭಾರತದ ಅಂಗ ಆದರೆ ಯುಪಿಎ ಅದನ್ನು ವಿಭಾಗ ಮಾಡಿತ್ತು ಮೋದಿ ಯವರು ಆಡಳಿತ ಮಾಡಲು ಪ್ರೀತನ್ ಗೆಲವು ಮುಖ್ಯ ಎಂದರು.

ಬಿ ಎಸ್ ವೈ ಮಾತನಾಡಿ ರಾಜ್ಯದಲ್ಲಿ ಬಿ ಜೆ ಪಿ ನೂರಿಪ್ಪತ್ತು ಸ್ಥಾನ ಗಳಿಸುತ್ತೆವೆ ಸರ್ಕಾರ ನಮ್ಮದೆ ಅಮೀತ್ ಷಾ ರವರ ಆಗಮನ ನಮಗೆ ಆನೆ ಬಲ ಬಂದಂತಾಗಿದೆ ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಮೂರು ಸಿಲಿಂಡರ್ ಹಾಗೂ ಅಕ್ಕಿ ಜೊತೆಗೆ ಸಿರಿದಾನ್ಯ ನೀಡಲು .ಹಾಲಿಗೆ ಎರಡು ರೂ ಪ್ರೋತ್ಸಾಹ ಧನ,ಹತ್ತು ಲಕ್ಷ ಮನೆ,ಪ್ರಧಾನಿ ಮೋದಿಯವರು ದೇಶದ ಅಭಿವೃದ್ದಿಗೆ ನೀವು ಸಹಕರಿಸಬೇಕಾಗಿದೆ ನಾವು ಹೆಣ್ಣು ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದೆವೆ ಮತ್ತೊಮ್ಮೆ ಡಾಕ್ಟರ್ ಪ್ರೀತನ್ ಆಯ್ಕೆ ಮಾಡಲು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ದಿಲೀಪ್ ಕುಮಾರ್ ಜಸ್ವಾಲ್,ರಾಜೇಂದ್ರನ್,ಪರಿಮಳನಾಗಪ್ಪ ಡಾಕ್ಟರ್ ಪ್ರೀತನ್ ಕುಮಾರ್,ಶಿವಕುಮಾರ್ ,ವೆಂಕಟರಮಣಪ್ಪ,ನೂರೊಂದು ಶೆಟ್ರು,ರಂಗಸ್ವಾಮಿ.ಸಿದ್ದಪ್ಪ,ವೀರಭದ್ರ ಇತರರು ಹಾಜರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ