ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ಶ್ರೀ ಮಾರಿಕಾಂಬಾ ದೇವಿಯ ಪ್ರತಿಷ್ಠಾಪನೆ ಮತ್ತು ಗುಡಿಯ ಗೃಹ ಪ್ರವೇಶ
ಇಂದು ದಿನಾಂಕ 4/5/2023ಗುರುವಾರ ನೂತನ ಗುಡಿ ಪ್ರವೇಶ ನೂರಾರು ಮಹಿಳೆಯರು ತುಂಗಾ ಭದ್ರಾ ನದಿಯಲ್ಲಿ ಗಂಗೆ ಪೂಜೆ ಮಾಡಿ ಕಳಸ ಹೊತ್ತು ಬೆಳಗಿನ ಜಾವದಲ್ಲಿ
ನಂತರ ಹೋಮ ಹವನ ವಿಶೇಷ ಪೂಜೆಯನ್ನು ಮಾಡಿ
ಶ್ರೀ ಮಾರಿಕಾಂಬಾ ದೇವಿಯ ಪ್ರತಿಷ್ಠಾಪನೆ ಮಾಡಿದರು
ಅನ್ನಸಂತರ್ಪಣೆ ನಡೆಯಿತು
ಈ ಸಂದರ್ಭದಲ್ಲಿ ಎಂ ಎಂಬಿ ಹನುಮಂತಪ್ಪ ಓ ಎಚ್ ವೆಂಕಟೇಶ್ ಎಸ್ಎನ್ ಸಿದ್ದೇಶ್ ಅಣ್ಣಪ್ಪಸ್ವಾಮಿ ಪ್ರದೀಪ್ ಮಾಸ್ಟರ್ ಕಾಂತರಾಜ್ ನಿಂಗಪ್ಪ ಶಿವಮೂರ್ತಿ ತಿಮ್ಮಯ್ಯ ಎಂ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.
-ಪ್ರಭಾಕರ ಹೊನ್ನಾಳಿ ತಾಲೂಕು