ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅನ್ಯ ಪಕ್ಷಗಳಿಗಳನ್ನು ಧಿಕ್ಕರಿಸಿ KRPP ಪಕ್ಷದ ಬೆಂಬಲಕ್ಕೆ ನಿಂತ ಪ್ರಜ್ಞಾವಂತ ಮತದಾರರು

ರಾಯಚೂರು:ಇಂದು ಕ್ಷೇತ್ರದ ದೋಣೇರಾದೊಡ್ಡಿ ಗ್ರಾಮದ ಯುವ ಮಿತ್ರರು ಹಾಗೂ ಹಿರೇಹೆಸರೂರು ಗ್ರಾಮದ ಹಿರಿಯ ಮುಖಂಡರುಗಳು ಅನ್ಯ ಪಕ್ಷಗಳಾದ ಕಾಂಗ್ರೇಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ತೊರೆದು ಆರ್.ರುದ್ರಯ್ಯ ರವರನ್ನು ಬೆಂಬಲಿಸಿ,ಪಕ್ಷದ ಹಿರಿಯ ಮುಖಂಡರಾದ ಆರ್.ಎಸ್.ನಾಡಗೌಡ ಕಳಾಪುರು ರವರ ನೇತೃತ್ವದಲ್ಲಿ ಶಂಕರಗೌಡ ಪಾಟೀಲ್ ಅಮರಾವತಿ ಹಾಗೂ ಬಸವರಾಜ್ ಮೂಲಿಮನಿ, ಪಿಡ್ಡಪ್ಪ ನಾಯಕ, ಜೊತೆಯಾಗಿ ಪಕ್ಷ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ರುದ್ರಗೌಡ ಮಾಲಿ ಪಾಟೀಲ್, ವೀರಭದ್ರಪ್ಪ, ಮಲ್ಲನಗೌಡ, ಅಮರೇಶ ಗೌಡ, ಗೌಡಪ್ಪ ಗೌಡ,ಬಸವರಾಜ್ ಶಿವನಗುತ್ತಿ, ರೆಡ್ದೆಪ್ಪ ಹಳ್ಳಿ, ಸಂಗಪ್ಪ ಹಳ್ಳಿ, ಅರವಿಂದ್ ಪಾಟೀಲ್, ಶಿವಕುಮಾರ್ ಸೇರಿದಂತೆ ಅನೇಕ ಮುಖಂಡರು ಸೇರ್ಪಡೆಯಾದರು.
ವರದಿ:ಶಿವದೇವಪ್ಪ.ಎಂ.ಹಟ್ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ