ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕರ್ನಾಟಕದಲ್ಲಿ 1947 ರಿಂದ ಇಲ್ಲಿಯವರೆಗೆ ದಲಿತ ಮುಖ್ಯಮಂತ್ರಿ ಯಾರೂ ಆಗಿಲ್ಲ ಈಗಲಾದ್ರೂ ದಲಿತರಿಗೆ ಅವಕಾಶ ಕಲ್ಪಿಸಿ

25 ಅಕ್ಟೋಬರ್ 1947  ಪ್ರಸ್ತುತದವರೆಗೆ ಕರ್ನಾಟಕ ರಾಜ್ಯದಲ್ಲಿ ಒಕ್ಕಲಿಗರ ಸಮುದಾಯದ ಒಟ್ಟು 08 ಜನ ಮುಖ್ಯಮಂತ್ರಿಗಳು

ಒಕ್ಕಲಿಗ ಸಮುದಾಯ
1) ಕೆ.ಸಿ.ರಡ್ಡಿ
2) ಕೆಂಗಲ್ ಹನುಮಂತಯ್ಯ-52
3) ಕಡಿದಾಳ್ ಮಂಜಪ್ಪ -54
4) ಎಚ್.ಡಿ.ದೇವಗೌಡ-94
5) ಎಸ್.ಎಂ.ಕೃಷ್ಣ-1999
6) ಎಚ್.ಡಿ.ಕುಮಾರಸ್ವಾಮಿ-2006
7) ಸಂದಾನಂದಗೌಡ-2011
8) ಎಚ್.ಡಿ.ಕುಮಾರಸ್ವಾಮಿ-2019

ರಾಜ್ಯದ ಲಿಂಗಾಯತ ಮುಖ್ಯಮಂತ್ರಿಗಳು:
ಎಸ್.ನಿಜಲಿಂಗಪ್ಪ
ಬಿ.ಡಿ.ಜತ್ತಿ
ಎಸ್.ಆರ್.ಕಂಠಿ
ಎಸ್.ನಿಜಲಿಂಗಪ್ಪ
ವಿರೇಂದ್ರ ಪಾಟೀಲ್
ಎಸ್.ಆರ್.ಬೊಮ್ಮಾಯಿ
ಜೆ.ಎಚ್.ಪಾಟೀಲ್
ಬಿ.ಎಸ್.ಯಡಿಯೂರಪ್ಪ

ಈಡಾಗಿ ಸಮುದಾಯದ ಮುಖ್ಯಮಂತ್ರಿ
ಎಸ್. ಬಂಗಾರಪ್ಪ-1990

ದೇವಾಡಿಗ ಸಮುದಾಯದ ಮುಖ್ಯಮಂತ್ರಿ
ಎಂ. ವೀರಪ್ಪ ಮೊಯಿಲಿ-1992

ರಜಪೂತ ಸಮುದಾಯದ ಮುಖ್ಯಮಂತ್ರಿ
ಎನ್. ಧರ್ಮಸಿಂಗ್-2004

ಕುರುಬ ಸಮುದಾಯದ ಮುಖ್ಯಮಂತ್ರಿ
ಸಿದ್ದರಾಮಯ್ಯ -2013

1947 ರಿಂದ ಪ್ರಸ್ತುತದ ವರೆಗಿನ ಎಲ್ಲಾ ಸಮುದಾಯದ ರಾಜ್ಯದ ಮುಖ್ಯಮಂತ್ರಿ ಹುದ್ದೆಯ ನ್ಯಾಯ ಕೊಟ್ಟಿದ್ದಾರೆ.
ಆದರೆ ಎಲ್ಲಾ ಪಕ್ಷಗಳ ದಲಿತರನ್ನು ಕೇವಲ ವೋಟ್ ಬ್ಯಾಂಕ್ ಗೆ ಮಾತ್ರ ಸೀಮಿತ ಮಾಡುತ್ತಿರುವುದು ನ್ಯಾಯಾನಾ?

ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ