ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಾಜಕೀಯದಲ್ಲಿ ಹಣ ಬಲ ಮುಗಿದ ಅಧ್ಯಾಯ?ಜಾತಿ ಬಲ ಬೇಕೇ ಬೇಕು:ಸಾಮಾಜಿಕ ಹೋರಾಟಗಾರವಿಶ್ವನಾಥ್ ಪಾಟೀಲ ಗೌನಳ್ಳಿ

ಕಲಬುರಗಿ/ಜೇವರ್ಗಿ:ನಿಷ್ಠಾವಂತ ಕಾರ್ಯಕರ್ತರ ಭವಿಷ್ಯದ ಜೊತೆ ಚೆಲ್ಲಾಟವಾಡಿ ಪಕ್ಷ ವಿರೋಧಿಗಳಿಗೆ ಮಣೆ ಹಾಕಿದ ಶಾಸಕ ಅಜಯಸಿಂಗ್ ಅವರಿಗೆ ಪ್ರಸ್ತುತ ಈ ಐದು ವರ್ಷದ ಅವಧಿಯ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿ ಆಗುವ ಭಾಗ್ಯ ಇಲ್ಲ ಅನ್ಸುತ್ತೆ ಅದಕ್ಕೆ ಹೇಳೋದು ಈಗ ಹಣ ಇದ್ರೆ ನಡಿಯಲ್ಲ ಜಾತಿ ಬಲ ಬೇಕು ಅಂತ…ಇನ್ನು ಮುಂದೆ ಜೇವರ್ಗಿ ತಾಲೂಕಿನ ರಾಜಕೀಯದಲ್ಲಿ ಹಣ ಬಲ ಮುಗಿದ ಅಧ್ಯಾಯ ಜಾತಿ ಬಲ ಬೇಕೇ ಬೇಕು ಇದಕ್ಕೆ ಹೇಳೋದು ಮಾಡಿದ್ದುಣ್ಣೋ ಮಾರಾಯ ಅಂತ ತಾಲೂಕಿನಲ್ಲಿ ಹಲವಾರು ಮುಖಂಡರು ಎರಡು ತಲೆಮಾರಿನಿಂದ ಹಾಗೂ ಹಲವಾರು ಸಮುದಾಯದವರು ಸುಮಾರು 50 ವರ್ಷಗಳಿಂದ ಬೆಂಬಲಿಸಿದರು ಇವರು ಮಾತ್ರ ಇವರೆಲ್ಲರನ್ನೂ ಏನು ಮಾಡಿದೆ ಕೇವಲ ಮತಬ್ಯಾಂಕ್ ರಾಜಕಾರಣಕ್ಕೆ ಸೀಮಿತ ಮಾಡಿಕೊಂಡು ಕಾರ್ಯಕರ್ತ ಮುಖಂಡರ ಸಮಾದಾಯಗಳೊಂದಿಗೆ ಚೆಲ್ಲಾಟ ಆಡುತ್ತಿರುವ ಇವರಿಗೆ ಭವಿಷ್ಯದಲ್ಲಿ ಕಾಲವೇ ತಕ್ಕ ಪಾಠ ಕಲಿಸುತ್ತದೆ ಎಂದು ಜೇವರ್ಗಿಯ ಸಾಮಾಜಿಕ ಹೋರಾಟಗಾರ
ವಿಶ್ವನಾಥ್ ಪಾಟೀಲ ಗೌನಳ್ಳಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ