ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನೂತನ ಶಾಸಕರಿಗೆ ಅಭಿನಂದನಾ,ಸನ್ಮಾನ ಸಮಾರಂಭ


ಗದಗ ಜಿಲ್ಲೆಯ ಶಿರಹಟ್ಟಿಯ ನೂತನ ಶಾಸಕರಾಗಿ ಅಯ್ಕೆಯಾದ ಬಿಜೆಪಿಯ ಚಂದ್ರು ಲಮಾಣಿ ಯವರಿಗೆ ಗೊಜನೂರಿನ ಕಾರ್ಯಕರ್ತರು ಸನ್ಮಾನ ಹಮ್ಮಿಕೊಂಡಿದ್ದರು.ಗ್ರಾಮದ ಆರಾಧ್ಯ ದೈವ ಬಾಲಲೀಲ ಮಹಾಂತ ಸ್ವಾಮಿಯ ದರ್ಶನವನ್ನು ಪಡೆದು ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ಗ್ರಾಮಸ್ಥರಿಂದ ಸನ್ಮಾನವನ್ನು ಸ್ವೀಕರಿಸಿದ ಶಾಸಕರು ಗೊಜನೂರು ಗ್ರಾಮದ ಸರ್ವತೋಮುಖ ಬೆಳವಣಿಗೆಗೆ ನನ್ನ ಶಕ್ತಿಮೀರಿ ಪ್ರಯತ್ನವನ್ನು ಪಡುತ್ತೇನೆಂದು ಭರವಸೆ ನೀಡಿದರು.ಸನ್ಮಾನಿತರಾಗಿ ಮಾತಾಡಿದ ಶಾಸಕರು ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಆರಿಸಿ ತಂದಿರಿ ಅದಕ್ಕೆ ತಕ್ಕ ಪ್ರತಿಫ಼ಲವನ್ನು ತಾಲೂಕಿನ ಜನತೆಗೆ ನೀಡುತ್ತೇನೆ ತಾಲೂಕಿನ ಶಿಕ್ಷಣ,ಆರೋಗ್ಯ, ಸಂಚಾರ ಕಷ್ಟಜೀವಿಗಳಿಗೆ ಸಹಕಾರ ಬೆಳವಣಿಗೆಯಲ್ಲಿ ಅವಿರತ ಶ್ರಮಿಸುತ್ತೇನೆಂದು ಹೇಳಿದರು ಗ್ರಾಮದ ಬಿಜೆಪಿಯ ಯುವ ಮುಖಂಡರಾದ ರಮೇಶ್ ದಾನದಮನಿಯವರು ಸ್ವಾಗತಿಸಿದರು,ಸಚಿನ ಪಾಟೀಲರು ವಂದಿಸಿದರು,ಸಚಿನ್ ದಾನದಮನಿಯವರು ನಿರೂಪಿಸಿದರು ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಹಾಗೂ ಸಮಸ್ತ ಕಾರ್ಯಕರ್ತರು ಭಾಗವಹಿಸಿದ್ದರು.
-ಸತೀಶ್ ಗೋಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ