ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಧರೆಗೆ ಇಳಿದ ಮಳೆ

ಇಳೆಗೆ ಇಳಿದ ಮಳೆರಾಯ
ಬೆಳೆಗೆ ಕಳೆ ತಂದ ಮಳೆರಾಯ
ಗುಡುಗು ಮಿಂಚಿನ ಮಳೆರಾಯ
ರೈತನ ಮೊಗದಲ್ಲಿ ಕಳೆ ತಂದ
ಒಡೆಯ||

ಕಪ್ಪುಇಟ್ಟ ಮೋಡವು ಕರಗಿ
ಗುಡ್ಡ ಬೆಟ್ಟ ಸುತ್ತಲೂ ಒರಗಿ
ತಂಗಾಳಿ ಬಿರುಗಾಳಿಗೆ ಬಾಗಿ
ಗಿಡ ಮರಗಳಿಗೆ ತೂಗಿ||

ಭೂ ತಾಯಿಯ ಮಡಿಲಿಗೆ
ತಣ್ಣನೆಯ ತಂಪು ಹರಿಸಿತು
ಬಣ್ಣವು ಬಿಟ್ಟತು ಮಳೆರಾಯ
ಭೂ ತುಂಬ ಹಸಿರು ಬಣ್ಣವ||

ಬೇಗನೆ ಎದ್ದು ರೈತಣ್ಣ
ಭುವಿಗೆ ಹದವು ಮಾಡ್ಯಾನ
ಬಿತ್ತನೆ ಬೀಜ ಹಾಕ್ಯಾನ
ಮುತ್ತಿನ ಹಾಗೆ ನಡೆದ್ಯಾನ||

ಮಹಾಂತೇಶ ಎನ್ ಪಾಟೀಲ
ಸ,ಹಿ,ಪ್ರಾ,ಶಾಲೆ, ರಂಜಣಗಿ
ಕಸಾಪ ಸಂಘಟನಾ ಕಾರ್ಯ ದರ್ಶಿ ಜೇವರ್ಗಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ