ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಮಸ್ತ ಮುಸ್ಲಿಂ ಬಾಂಧವರಿಗೆ ಬಳಗಾನೂರ ಗ್ರಾಮಸ್ಥರಿಂದ ಪವಿತ್ರ ಬಕ್ರೀದ್ ಹಬ್ಬದ ಶುಭಾಶಯ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಳಗಾನೂರ ಗ್ರಾಮಸ್ಥರಿಂದ ಪವಿತ್ರ ಬಕ್ರೀದ್ ಹಬ್ಬದ ಶುಭಾಶಯಗಳು ಪವಿತ್ರ ರಂಜಾನ್ ತಿಂಗಳ ಮುಗಿದ ನಂತರ ಬರುವ ಹಬ್ಬವೆ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ಮುಸ್ಲಿಂ ಪ್ರವಾದಿ ಇಬ್ರಾಹಿಂರ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಈ ಹಬ್ಬವನ್ನು ಒಂದು ಸಲ ಪ್ರವಾದಿ ಇಬ್ರಾಹಿಮರಗೆ ಅಲ್ಲಾಹನು ಕನಸಿನಲ್ಲಿ ಬಂದು ನಿನ್ನ ಏಕೈಕ ಪುತ್ರ ಇಸ್ಮಾಯಿಲರನ್ನು ನನಗೆ ಬಲಿ ಕೊಡಬೇಕೆಂದು ಕೇಳಿದನೆಂದು ಪ್ರವಾದಿ ಇಬ್ರಾಹಿಮ ಒಂದು ಕತ್ತಿಯನ್ನು ತೆಗೆದುಕೊಂಡು ಮಗನನ್ನು ಕೊಲ್ಲಲು ಹೋದಾಗ ಅಲ್ಲಾಹನು ಪ್ರತ್ಯಕ್ಷವಾಗಿ ನನ್ನ ಮಾತಿಗೆ ತಕ್ಕನಾಗಿ ನಡೆದಿರುವೆ ಅದಕ್ಕೆ ನಿನ್ನ ಮಗನ ಬಲಿ ಕೊಡುವುದು ಬೇಡ ಬದಲಿಗೆ ಒಂದು ಕುರಿಯನ್ನು ಬಲಿಕೊಡು ಎಂದು ಹೇಳಿರುವ ಹಬ್ಬವೆ ಬಕ್ರೀದ್ ಹಬ್ಬವಾಗಿದೆ ಇನೋಂದು ರೀತಿಯಲ್ಲಿ ಇದು ಚಂದ್ರನ ದರ್ಶನ ಪಡೆದು ಹತ್ತು ದಿವಸದ ನಂತರ ಆಚರಿಸುತ್ತಾರೆ ಈ ಹಬ್ಬವನ್ನು ಬಳಗಾನೂರ ಗ್ರಾಮದ ಇಂದು ಮುಸ್ಲಿಂ ಬಂಧಗಳು ಭೇದ ಭಾವ ಇಲ್ಲದೆ ಹಬ್ಬವನ್ನು ಸರಳವಾಗಿ ಆಚರಣೆ ಮಾಡಿದರು.ಅಂಜುಮನ್ ಅಧ್ಯಕ್ಷ ಅಲ್ಲಾಬಕ್ಷ ಬಿದರಿ ಹಾಗೂ ಉಪಾಧ್ಯಕ್ಷ ಬುಡ್ಡಾ ಬಾಗವಾನ,ಮತ್ತಣ್ಣಾ ವಾಲಿಕಾರ, ಬಂದ್ಗಿಸಾಬ ಮಕನಾದಾರ,ಮಹಮ್ಮದ್ ವಾಲಿಕಾರ,ಪಟಾನ ಬಾಗವಾನ, ಬಂಧು ಅವಟಿ ಕರುನಾಡ ಕಂದ ವರದಿಗಾರ ಉಸ್ಮಾನ ಬಾಗವಾನ ಹಾಗೂ ಇನ್ನೂ ಅನೇಕ ಮುಸ್ಲಿಂ ಬಂಧು ಬಳಗದವರ ಜೊತೆ ಸೇರಿಕೊಂಡು ಬಕ್ರೀದ್ ಹಬ್ಬದ ತ್ಯಾಗದ ಸಂಕೇತವಾಗಿರುವ ಈ ಹಬ್ಬವು ಮುಸ್ಲಿಂ ಬಾಂದವರಿಗೆ ಒಳ್ಳೆಯ ಮನಸ್ಸು ತ್ಯಾಗ ಭಾವೈಕ್ಯತೆಯನ್ನು ಆ ಅಲ್ಲಾಹನು ಕರುಣಿಸಿಲಿ ಎಂದು ಬಳಗಾನೂರ ಗ್ರಾಮದ ಎಲ್ಲಾ ಸಮುದಾಯದವರು ಶುಭಾಶಯ ಕೋರಿದರು.
ವರದಿ:ಉಸ್ಮಾನ ಬಾಗವಾನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ