ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮನಸಿನ ಮಾತು

ನನ್ನವಳು ನನ್ನವಳು
ಇವಳು ನನ್ನವಳು
ನನ್ನವಳ ಬಗ್ಗೆ
ನಾನು ಹೇಳಲು
ಪದಗಳು ಸಾಲದು//

ನನ್ನವಳು ಇವಳು
ಹೂ ಮನಸ್ಸಿನವಳು
ಮುಂಜಾನೆಯ ಆ
ಮೋಡಗಳ ಮಧ್ಯೆ
ಬಂದು ಸೇರಿದವಳು//

ಚುಮು ಚುಮು ಚಲಿಯಲ್ಲಿ
ಚುಂಬಿಸಿ ಹೋದವಳು
ಕಣ್ಣಲ್ಲಿ ಕಣ್ಣು ಇಟ್ಟು
ನನ್ನ ಮನಸ್ಸು ಕದ್ದವಳ್ಳು
ಇವಳು ನನ್ನವಳು//

ನನ್ನ ಹೃದಯಂಗಳದಲ್ಲೇ
ಚಿಕ್ಕದೊಂದು ಮನೆಯ ಮಾಡಿ
ಆ ಮನೆಯ ಮಹಾರಾಣಿಯಾಗಿ
ವಾಸವಾಗಿದ್ದಳು ನನ್ನವಳು
ಇವಳು ನನ್ನವಳು//

ಮಹಾಂತೇಶ ಖೈನೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ