ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬರಿದಾದ ಹರಿದ್ರಾವತಿ ಒಡಲು…

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಕಾಕನೂರು ಸಮೀಪವಿರುವ,ಹಿರೇ ಹಳ್ಳ, ಇದಕ್ಕೆ ಇಂದಿನ ಹೆಸರು ಹರಿದ್ರಾವತಿ,ಈ ಹಳ್ಳವು ಚಿತ್ರದುರ್ಗ ಜಿಲ್ಲೆ,ಹೊಸದುರ್ಗ ತಾಲೂಕಿನ,ಬಾಗುರ್ ತಿಪ್ಪೇಗುಂಡಿ ಕೆರೆನೀರಿಂದ ಹರಿದು,ರಾಮಗಿರಿ ಮಾಲಾಡಿಹಳ್ಳಿ ಮುಖಾಂತರ,ಕಾಕನೂರು ಹಿರೇ ಹಳ್ಳವಾಗಿ,ಚಿಕ್ಕೋಡ ಗೊಲ್ಲರಟ್ಟಿ, ಸಮೀಪ ಸುಳೆಕೆರೆ,(ಶಾಂತಿ ಸಾಗರ)ಸೇರುತ್ತದೆ,ಹಿಂದಿನ ವರ್ಷ 2022 ರಲ್ಲಿ ಈ ಹಿರೇ ಹಳ್ಳವು ನಾಲ್ಕು ತಿಂಗಳು ಹರಿದಿತ್ತು,ಆದರೆ ಈ ವರ್ಷ ಮಳೆ ಬಾರದ ಕಾರಣ,ಈ ಹಳ್ಳವು ಬರಿದಾಗಿದೆ
ವರದಿ-ಮಂಜಪ್ಪ.ಟಿ.ಆರ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ