ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರೈತರಿಗಾಗಿ ಲಿಂಗಸುಗೂರಿನಲ್ಲಿ ಸುಗ್ಗಿ ಮಳಿಗೆ ಉದ್ಘಾಟನೆ

ಲಿಂಗಸುಗೂರು:ಇಂದು ದಿನಾಂಕ 05.07.2023 ರಂದು ಫಾಲ್ಕ ಈ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ರವರ ಸುಗ್ಗಿ ಮಳಿಗೆ ಲಿಂಗಸುಗೂರಿನಲ್ಲಿ ಭವ್ಯವಾಗಿ ಉದ್ಘಾಟನೆಗೊಂಡಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಶ್ರೀಮತಿ ಡಾ.ಕುಸುಮ ಮಂಜುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಸಗೊಬ್ಬರ ಕೀಟನಾಶಕ ಪೋಷಕಾಂಶಗಳ ಜೊತೆ ರೈತ ಬೆಳೆದ ಬೆಳೆಯನ್ನು ಮಾರ್ಕೆಟ್ ಮೂಲಕ ಖರೀದಿ ಮಾಡುವ ಫಾಲ್ಕ ಈ ಸಲ್ಯೂಷನ್ ರವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು ಜೊತೆಗೆ ಒಂದೇ ಸೂರಿನಡಿ ಗೋಡೌನ್ ಮತ್ತು ಸ್ಟೋರ್ ಇರುವುದರಿಂದ ರೈತರು ಈ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು,ಸುಗ್ಗಿ ಮಳಿಗೆಯ F-Shop ಮುಖ್ಯಸ್ಥರಾಗಿರುವ ಶ್ರೀ ಧನುಷ್ H R ಅವರು ಕೂಡಾ ಸುಗ್ಗಿ ಸೇವೆಯ ಮಾಹಿತಿಯನ್ನು ನೀಡಿದರು, ಕಾರ್ಯಕ್ರಮದಲ್ಲಿ ಮಂಜುನಾಥ್ ಉಪನ್ಯಾಸಕರು , ವಿರೂಪಾಕ್ಷಯ್ಯ ಹಿರೇಮಠ್ ಮಿಲಿಟರಿ ಲಿಂಗಸುಗೂರು,RM ಮಲ್ಲಿಕಾರ್ಜುನ್ ರವರು,H R ಮಹೇಶ್ ರವರು,ಸುಗ್ಗಿ ಮಳಿಗೆ ಸ್ಟೋರ್ ಮ್ಯಾನೇಜರ್ ಸದಾಶಿವಯ್ಯ ಹಿರೇಮಠ್ ರವರು ಹಾಗೂ ಸಿಬ್ಬಂದಿ ವರ್ಗ ಲಿಂಗಸ್ಗೂರು ತಾಲೂಕಿನ ರೈತ ಬಾಂಧವರು ಉಪಸ್ಥಿತರಿದ್ದರು.
ವರದಿ:ಪುನೀತಕುಮಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ