ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನೂತನ ಕಾರಟಗಿ ತಾಲೂಕು ಪ್ರೆಸ್ ಕ್ಲಬ್ ಗವಿ ಶ್ರೀಗಳಿಂದ ಲೋಗೋ ಬಿಡುಗಡೆ


ಕಾರಟಗಿ: ತಾಲೂಕಿನ ನೂತನ ಪ್ರೆಸ್ ಕ್ಲಬ್ ನ ಲೋಗವನ್ನು ಕೊಪ್ಪಳ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳಿಂದ ಬಿಡುಗಡೆಗೊಳಿಸಲಾಯಿತು. ತಾಲೂಕು ಅಧ್ಯಕ್ಷರಾದ ಶ್ರೀ ವೀರೇಂದ್ರ ಪಾಟೀಲ್ ಸಮ್ಮುಖದಲ್ಲಿ ಗವಿ ಶ್ರೀಗಳ ಆಶೀರ್ವಾದದಿಂದ ಲೋಗೋವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ ಗೌರವಾಧ್ಯಕ್ಷರು, ಶಿವಕುಮಾರ್ ಬೆನ್ನೂರು ಪ್ರಧಾನ ಕಾರ್ಯದರ್ಶಿಗಳು, ಶ್ರೀ ಶರಣಪ್ಪ ಕೃಷ್ಣಾಪುರ ಖಜಾಂಚಿ, ಸದಸ್ಯರಾದ ಎ.ಜಿ ಕಾರಟಗಿ, ಪಂಪ ರೆಡ್ಡಿ
ಅರಳಹಳ್ಳಿ, ಯಮನೂರ ಸಿಂಗನಾಳ, ಮಂಜು ಗೌಡ, ಎಂ ಶರಣಪ್ಪ, ಶಿವಕುಮಾರ್ ಕುಂಬಾರ್, ಮಂಜುನಾಥ್ ಪುತುಗಲ್, ಸುಂದರ್ ರಾಜ್. ಗವಿ ಶ್ರೀಗಳು ಆಶೀರ್ವದಿಸಿ ನೂತನ ಕಾಟಿಗಿ ಪ್ರೆಸ್ ಕ್ಲಬ್ ಲೋಗೋ ವನ್ನು ಬಿಡುಗಡೆಗೊಳಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ