ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮುಂಡಗೋಡ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪತ್ರಕರ್ತರ ಕಂಡರೆ ಭಯವೇಕೆ??

ಮುಂಡಗೋಡ:ಅರಣ್ಯ ಇಲಾಖೆಯ ಕೆಲಸ ಏನಪ್ಪಾ ಅಂದ್ರೆ ಕಾಡನ್ನು ಹಾಗೂ ವನ್ಯ ಜೀವಿಗಳನ್ನು ಕಳ್ಳಕಾಕರಿಂದ ರಕ್ಷಿಸುವುದು ಅಂತಹದ್ದರಲ್ಲಿ ಕಾಡು, ಮರಗಿಡಗಳ ಹಾಗೂ ವನ್ಯ ಜೀವಿಗಳ ಮತ್ತು ಅರಣ್ಯ ಇಲಾಖೆಗೆ ಕುರಿತ ಏನಾದರೂ ಘಟನೆ, ಅಥವಾ ಮಾಹಿತಿಗಳು ಇದ್ದರೆ ನೇರವಾಗಿ ಮುಂಡಗೋಡ ಅರಣ್ಯ ಇಲಾಖೆಯ ಕಚೇರಿಗೆ ತೆರಳಿ ಮಾಹಿತಿ ಪಡೆದುಕೊಳ್ಳುವುದು ವಾಡಿಕೆ ಆದರೆ ಅರಣ್ಯ ಇಲಾಖೆಯ ಕಚೇರಿಗೆ ತೆರಳಿದರೆ ಹಾಗೂ ಅಧಿಕಾರಿಗಳು ಯಾವುದೇ ರೀತಿಯ ಮಾಹಿತಿ ನೀಡದೆ RFO ಸಾಹೇಬರಿಗೆ ಕರೆ ಮಾಡಿ ಅಥವಾ ಅವರನ್ನು ಸಂಪರ್ಕಿಸಿ ಅವರೇ ಮಾಹಿತಿ ನೀಡುತ್ತಾರೆ ಎಂದು ಹೇಳುತ್ತಾರೆ ಆದರೆ RFO ಸುರೇಶ್ ಕಲ್ಲೊಳ್ಳಿ ಅವರಿಗೆ ಕರೆ ಮಾಡಿದರೆ ಎಷ್ಟು ಬಾರಿ ಕರೆ ಮಾಡಿದರೂ ಸುತಾರಾಂ ಕರೆ ಸ್ವೀಕರಿಸದೆ, ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದು,ಪತ್ರಕರ್ತರನ್ನು ಕಂಡರೆ RFO ಸಾಹೇಬರಿಗೆ ಏನಾದರೂ ತೊಂದರೆ ಇದೆಯೇ ಏಕೆ ಅವರು ಮಾಹಿತಿ ನೀಡದೆ ಕರೆ ಕೂಡಾ ಸ್ವೀಕರಿಸುತ್ತಿಲ್ಲ ಅಧಿಕಾರಿಗಳ ಈ ರೀತಿಯ ನಡವಳಿಕೆಗೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರು ಕೂಡಾ ನಾಟ್ ರಿಚೆಬಲ್,ಇದು ಮುಂಡಗೋಡ ಅರಣ್ಯ ಇಲಾಖೆಯ ದುಸ್ಥಿತಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ