
ಮುಖಂಡರೊಂದಿಗೆ ಪೂರ್ವಭಾವಿ ಸಿದ್ಧತಾ ಸಭೆ
ಸಿರುಗುಪ್ಪ : ಮಾ. 23 ದೇವರ ದಾಸಿಮಯ್ಯ ಜಯಂತಿ ಮಾ. 28 ಅಗ್ನಿ ಬನ್ನಿರಾಯ ಜಯಂತಿ ಮಾ.31 ಭಗವಾನ್ ಮಹಾವೀರ ಜಯಂತಿ ಮಹನೀಯರ ಅರ್ಥಪೂರ್ಣವಾಗಿ ಜಯಂತಿಗಳನ್ನು ಆಚರಿಸಿ ತಹಶೀಲ್ದಾರ್ ಗೌಸಿಯಾ ಬೇಗಂ ಸಿರುಗುಪ್ಪ –
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಿರುಗುಪ್ಪ : ಮಾ. 23 ದೇವರ ದಾಸಿಮಯ್ಯ ಜಯಂತಿ ಮಾ. 28 ಅಗ್ನಿ ಬನ್ನಿರಾಯ ಜಯಂತಿ ಮಾ.31 ಭಗವಾನ್ ಮಹಾವೀರ ಜಯಂತಿ ಮಹನೀಯರ ಅರ್ಥಪೂರ್ಣವಾಗಿ ಜಯಂತಿಗಳನ್ನು ಆಚರಿಸಿ ತಹಶೀಲ್ದಾರ್ ಗೌಸಿಯಾ ಬೇಗಂ ಸಿರುಗುಪ್ಪ –

ಸಿರುಗುಪ್ಪ – ದೇಶನೂರಿನ ವಿನಾಯಕ ನಗರ ಕ್ಯಾಂಪ್ ನಲ್ಲಿ ಸುತ್ತ ಮುತ್ತ ಆಲಿಕಲ್ಲು ಮಳೆ ಅಬ್ಬರಕ್ಕೆ ಸುಮಾರು 200 ಎಕರೆ ಭತ್ತದ ಬೆಳೆ ಕಬ್ಬು ಬಾಳೆ ತೆಂಗು ಮುಖ್ಯವಾಗಿ ಭತ್ತದ ಬೆಳೆ ನಾಶವಾಗಿದೆ ಗುಡಿಸಲು

ಈದುಲ್ ಫಿತ್ವರ್ ಮುಸ್ಲಿಮರ ಪ್ರಮುಖ ಹಬ್ಬಗಳಲ್ಲೊಂದು. ಚಂದ್ರದರ್ಶನದಿಂದ ಪ್ರಾರಂಭಗೊಂಡ ಪವಿತ್ರ ರಂಝಾನ್ ತಿಂಗಳನ್ನು ಇಲಾಹನ ಆರಾಧನೆಯೊಂದಿಗೆ ಧನ್ಯಗೊಳಿಸುವರು. ಆತ್ಮ ಸಂಸ್ಕರಣೆ ಮತ್ತು ವ್ಯಕ್ತಿ ವಿಕಸನ ಹಾಗೂ ಇಲಾಹಿ ಸಂತೃಪ್ತಿಯನ್ನು ಕೇಂದ್ರವಾಗಿಟ್ಟುಕೊಂಡು ತಿಂಗಳು ಪೂರ್ತಿ ಸೃಷ್ಟಿಕರ್ತ

ಬೀದರ್ : ಹೈ.ಕ.ಶಿ ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಬಿ ವಿ.ಬಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ| ದೀಪಾ ರಾಗ ಉದ್ಘಾಟಿಸಿ ಮಾತನಾಡಿ ಸ್ತ್ರೀಯರು ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಸಾಧನೆಯನ್ನು

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕೆಂಗಾನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಲಿಂಗದಳ್ಳಿ ಗ್ರಾಮದ ಎಸ್ ಸಿ ಕಾಲೋನಿಯಲ್ಲಿ ನಡೆದಿರುವ ಜಿ. ಜಿ. ಎಂ. ಕಾಮಗಾರಿ ತುಂಬಾನೆ ಕಳಪೆ ಕಾಮಗಾರಿ ಆಗಿದ್ದು ಸರಿಯಾಗಿ ಕುಡಿಯಲು

ಬಳ್ಳಾರಿ / ಕಂಪ್ಲಿ : ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಯುಗಾದಿ ಹಬ್ಬದ ಮರುದಿನವಾದ ಶುಕ್ರವಾರದಂದು ಬಣ್ಣ ಬಣ್ಣ ಹೋಕಳಿಯೊಂದಿಗೆ ಮಕ್ಕಳು, ಯುವಕರು ಸಂಭ್ರಮಿಸಿದರು.ಇಲ್ಲಿನ ಪಟ್ಟಣದ ಗ್ರಾಮ ದೇವತೆ ಮಾರೆಮ್ಮ ದೇವಸ್ಥಾನ ಬಳಿಯಲ್ಲಿರುವ ಕೊರವರ ಓಣಿಯಲ್ಲಿ

ಬಳ್ಳಾರಿ / ಕಂಪ್ಲಿ : ಸ್ಥಳೀಯ ಶಾಸಕರ, ಸಂಘ-ಸಂಸ್ಥೆ ಹಾಗೂ ಕಲಾವಿದರ ಸಹಕಾರದೊಂದಿಗೆ ಏಪ್ರಿಲ್ ತಿಂಗಳ ಕೊನೆ ವಾರದಲ್ಲಿ ಕಂಪ್ಲಿ ತಾಲೂಕು ಮಟ್ಟದ ಬಯಲಾಟ ಸಮ್ಮೇಳನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಬಯಲಾಟ ಅಕಾಡೆಮಿಯ

ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಲಾಪುರ ಗ್ರಾಮದ ಹಾಗೂ ಪಟ್ಟಣದ ಮಾರುತಿ ನಗರದಲ್ಲಿ ಸಾವಿರಾರು ಭಕ್ತರ ಆರಾಧ್ಯ ದೈವ ಶ್ರೀ ಆಂಜನೇಯಸ್ವಾಮಿ ಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ಯುಗಾದಿ ಪಾಡ್ಯದ ದಿನವಾದ ಗುರುವಾರ ಸಂಜೆ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ಅರುವತೊಕ್ಲು ಗ್ರಾಮಕ್ಕೆ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಇಂದು ಭೇಟಿ ನೀಡಿದರು. ಅಧಿವೇಶನಕ್ಕೆ ಹಬ್ಬದ ಪ್ರಯುಕ್ತ

ಅಮ್ಮ ಎಂದರೆ ಮೌನದ ಪ್ರಾರ್ಥನೆನಿದ್ದೆಯ ರಾತ್ರಿಗಳಲ್ಲಿಹೆ ನಿನ್ನ ಕಾವಲುಬೇಸರದ ದಿನದಲ್ಲು ಆಸರೆ ನಿನ್ನ ಒಲವುಅಮ್ಮ ನೀನೆ ನನ್ನ ಮೊದಲ ಭಜನೆ ನೀನೆ ಅಲ್ಲವೇ ಮಹಾನ್ ತ್ಯಾಗದೇವತೆನೋವ ನುಂಗಿ ಕೊಟ್ಟ ಅಭಯಹಸ್ತಅಡುಗೆ ಮನೆಯಲ್ಲೇ ಬದುಕಿನ ಸೂತ್ರಬಿಸಿಲು
Website Design and Development By ❤ Serverhug Web Solutions