
ಮೋಸ ಮಾಡುವವರ ವಿರುದ್ಧ ಸಿಡಿದೆದ್ದ ಜನತೆ
ದಕ್ಷಿಣ ಕನ್ನಡ :ಉಳ್ಳಾಲ ತಾಲೂಕು ಇರ ಗ್ರಾಮದ ಬಂಗಾರು ಗುಡ್ಡೆಯಲ್ಲಿ ತ್ಯಾಜ್ಯ ಘಟಕಕ್ಕೆ ಆಯ್ಕೆ ಮಾಡಿದ ಸ್ಥಳ ಕಾನೂನು ಬಾಹಿರ ಆಗಿದೆ ,ಕೆಲವೇ ಅಡಿ ದೂರದಲ್ಲಿ ಪುರಾತನ ಗುಳಿಗಬನ, ಶ್ರೀ ಮಲರಾಯ ಧೂಮಾವತಿ, ಬಂಟ,ಪರಿವಾರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದಕ್ಷಿಣ ಕನ್ನಡ :ಉಳ್ಳಾಲ ತಾಲೂಕು ಇರ ಗ್ರಾಮದ ಬಂಗಾರು ಗುಡ್ಡೆಯಲ್ಲಿ ತ್ಯಾಜ್ಯ ಘಟಕಕ್ಕೆ ಆಯ್ಕೆ ಮಾಡಿದ ಸ್ಥಳ ಕಾನೂನು ಬಾಹಿರ ಆಗಿದೆ ,ಕೆಲವೇ ಅಡಿ ದೂರದಲ್ಲಿ ಪುರಾತನ ಗುಳಿಗಬನ, ಶ್ರೀ ಮಲರಾಯ ಧೂಮಾವತಿ, ಬಂಟ,ಪರಿವಾರ

ಕೊಪ್ಪಳದ ಪ್ರಸಿದ್ಧ ಕಾಲೇಜುಗಳಲ್ಲಿ ಒಂದಾದ ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಈ ದಿನ, ಶಾಯಿರಿಗಳನ್ನು ಕುರಿತು ವಿದ್ಯಾರ್ಥಿಗಳ ಜೊತೆಗೆಉಪನ್ಯಾಸಕ ಶಿವಪ್ರಸಾದ್ ಹಾದಿಮನಿಯವರು ಮಾಹಿತಿಯನ್ನು ಹಂಚಿಕೊಂಡರು. ಈ ಸಂದರ್ಭಕ್ಕೆ ಸಾಕ್ಷಿಯಾಗಿ, ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ, ಪ್ರೊ.

ಒಂದು ಜೀವಿಯ ದೇಹ-ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯಲಾಗುತ್ತದೆ. ವ್ಯಕ್ತಿಯು ತನ್ನ ದೈನಂದಿನ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಸಮಾಜಕ್ಕೆ ಕೊಡುಗೆ ನೀಡಲು ಉತ್ತಮ ಆರೋಗ್ಯ ಅಗತ್ಯ. ಆರೋಗ್ಯ ವಲಯವು ನಮ್ಮ

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಕೆ ಆರ್ ಎಸ್ ಪಕ್ಷದ ಅಭ್ಯರ್ಥಿಯಾದ ನಾಗರಾಜ್ ಎಸ್ ಕಲಕುಟಗರ್ ಅವರ ಪರವಾದ ಚುನಾವಣಾ ಪ್ರಚಾರದಲ್ಲಿ ಸೋಮವಾರ ಕೆಆರ್ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿ

ಜಯಗುರು ಬಸವ ಜಯಗುರು ಬಸವಎಂದು ನಾನು ನಿತ್ಯ ನೆನೆಯುವೆಮನವ ಶುದ್ಧ ಮಾಡಿ ಬೆಳಗು ಹೊತ್ತಲ್ಲಿ ಎದ್ದು ನಾನು ಕೈಯ ಮುಗಿದು ತಲೆಯ ಬಾಗಿ ಬಸವ ಎಂದು ನುಡಿಯುವೆ ….. ಬಸವಣ್ಣನೇ ಬಂಧು ಬಸವಣ್ಣನೇ ಬಳಗಎಂದು

ತಾಯಿಯಾಗಿ ಮಗುವಿಗೆ ಮೊದಲು ಜೋಲಾಲಿ ಹಾಡುವಳು, ಲಾಲಿ ಹಾಡಿನಲ್ಲಿ ಜೀವನದ ಕಠೋರ ಪಾಠಗಳನ್ನು ಹೇಳಿ ಕೊಡುವ ಮೊದಲ ಗುರು ಇವಳು ಮನೆಯ ನಾಲ್ಕು ಗೋಡೆಗಳ ನಡುವಿನ ಮೌನವನ್ನು ಮನಸಾರೆ ಬರೆದು ಎಲ್ಲರ ಮನಮುಟ್ಟಿಸುವ ಕವಯಿತ್ರಿ

ತುಮಕೂರಿನ ಮಧುಗಿರಿ ಬೆಟ್ಟದಲ್ಲಿ ಪತ್ತೆ ಮಧುಗಿರಿ ಪಟ್ಟಣದ ಬೆಟ್ಟದ ಇಳಿಜಾರಿನ ಕಲ್ಲು ಬಂಡೆಗಳಿಂದ ಕೂಡಿದ ಬಂಡೆಯ ಬುಡದಲ್ಲಿ ಅಪರೂಪದ ನಾಗಾರ್ಜುನ ಸಾಗರ ರೇಸರ್ಹಾವು ಪತ್ತೆಯಾಗಿದ್ದು ಉರಗ ಪ್ರೇಮಿ ಗಳಿಗೆ ಕುತೂಹಲ ಹೆಚ್ಚಾಗಿದೆ. ಇದು ರಸೆಲ್

ಅಣ್ಣ ಬಸವಣ್ಣ ಇವರು ಎಲ್ಲರಿಗೂ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿ ಇತರರಿಗೆ ಮಾದರಿಯಾಗಿ ಕಾಣಿಸುತ್ತಾರೆ. ನಮ್ಮ ದೇಹದಂತೆ ಜೀವನ ಜೀವ ತಾಳೆ ಹಾಕಿ ನೋಡು ಗುಣ ಬೇಕೂ. ನಮ್ಮ ನಾಲಿಗೆಗೆಯಿಂದ ಹೊರಡುವ ಪ್ರತೀ ಮಾತು

ಮಾಜಿ ಸೈನಿಕರು ಹಾಗೂ ದಲಿತ ಸಂಘಟನೆಗಳ ಘರ್ಜನೆ : ಪಟ್ಟಣದಲ್ಲೇ ನಿರ್ಮಾಣಕ್ಕೆ ಪಟ್ಟು ತಾಳಿಕೋಟೆ: ತಾಲೂಕಿನ ಮೈಲೇಶ್ವರ ಗ್ರಾಮದ ಬಳಿ ಪ್ರಜಾಸೌಧ ನಿರ್ಮಿಸುವ ಸರ್ಕಾರದ ನಿರ್ಧಾರಕ್ಕೆ ಪಟ್ಟಣದಲ್ಲಿ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದ್ದು, ‘ಪ್ರಜಾಸೌಧ ಪಟ್ಟಣದಲ್ಲೇ

ಭಕ್ತಿಯ ಬುತ್ತಿ ಹೊತ್ತುತಂದೆ.ಮಾದಯ್ಯ ನೀ ಕಾಯೋನಮ್ಮ ತಂದೆ.ಅನುಗಾಲ ಅನುಕ್ಷಣವೇಸ್ಮರಣೆ ನಿನದೆ ತಂದೆ. ನಿನ್ನ ಗುಡಿಯ ಮುಂದೆಕೈ ಮುಗಿದು ನಿಂದೆ.ಕಷ್ಟದ ಕಡಲಲಿ ಬೇಯಲು ಬಿಡದೆ.ನಡೆವ ಕಾಲಿಗೆಚುಚ್ಚು ಮುಳ್ಳುಗಳಹುವಾಗಿಸಿನಡೆಸುವೆ ಗುರುವೇ ನೀ ಮುಂದೆ. ನಿನ್ನ ದಯಾ ಬಲಒಂದೇ.ಬದುಕುಳಿದಿರುವ
Website Design and Development By ❤ Serverhug Web Solutions