
ನಲ್ಮುಂಜಾವು
ಮರದಿ ತೂಗುತಿದ್ದ ಉದ್ದಕಾಯಿಗೆ ರಬ್ಬರ್ ಬ್ಯಾಂಡು ಸೇರಿಸಲುನಡುವಿಗೆ ಪೆನ್ಸಿಲ್ ಕವಚದ ಪುಡಿಯನು ತುಂಬಿಸಲುಬಾಯಿಬಿರಿದ ಗರಿಯ ಆಚೀಚೆ ಚಂದದಿ ಜೋಡಿಸಲುಪುಟ್ಟ ಪುಟ್ಟ ಎಲೆಗಳ ಬೊಟ್ಟಿನ ಜೊತೆ ಸಿಂಗರಿಸಲು ನಲ್ಮುಂಜಾವಲಿ ಮೂಡಿತು ಸುಲಲಿತ ಚಿತ್ತಾರವುಕವಿ ಭಾವದಿ ಉಗಮಿಸಿತು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮರದಿ ತೂಗುತಿದ್ದ ಉದ್ದಕಾಯಿಗೆ ರಬ್ಬರ್ ಬ್ಯಾಂಡು ಸೇರಿಸಲುನಡುವಿಗೆ ಪೆನ್ಸಿಲ್ ಕವಚದ ಪುಡಿಯನು ತುಂಬಿಸಲುಬಾಯಿಬಿರಿದ ಗರಿಯ ಆಚೀಚೆ ಚಂದದಿ ಜೋಡಿಸಲುಪುಟ್ಟ ಪುಟ್ಟ ಎಲೆಗಳ ಬೊಟ್ಟಿನ ಜೊತೆ ಸಿಂಗರಿಸಲು ನಲ್ಮುಂಜಾವಲಿ ಮೂಡಿತು ಸುಲಲಿತ ಚಿತ್ತಾರವುಕವಿ ಭಾವದಿ ಉಗಮಿಸಿತು

ಅಧಿಕ ಕ್ಯಾಲ್ಸಿಯಮ್ ತುಂಬಿರುವ ಫಲಕಣ್ಣಿನ ಬೆಳಕನ್ನು ಅಧಿಕಗೊಳಿಸುವ ಫಲಕ್ಯಾನ್ಸರ್ ಕಾಯಿಲೆಯ ಶಮನಕೆ ರಾಮಬಾಣಇದುವೆ ಕೊಮೊಸಸ್ ಪೈನಾಪಲ್ ಅನಾನಸ್ ಸಿಪ್ಪೆಯಲಿ ಜೋಡಿಸಿಹ ನಕ್ಷತ್ರ ರಂಗೋಲಿನೆತ್ತಿಯ ಜುಟ್ಟು ನಿಂತಿದೆ ಅದರ ನಡುವಲಿನವ್ಯ ವಿನ್ಯಾಸವು ನನ್ನ ಸುಲಲಿತ ಚಿತ್ತಾರದಲಿಕಾವ್ಯೋದಯವಾಗಿದೆ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರ (ಬಿ.) ಗ್ರಾಮದ ವತಿಯಿಂದ ಸನ್ಮಾನ್ಯ ಈಶ್ವರ ಖಂಡ್ರೆ ಅವರು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿ ಮತ್ತೊಮ್ಮೆ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಈ

ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ಈಗಾಗಲೇ ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತ, ಗಾಂಧೀಜಿ ವೃತ್ತ, ಚೆನ್ನಮ್ಮ ವೃತ್ತ, ಹೇಮರಡ್ಡಿ ಮಲ್ಲಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ದಿ.ಗಡದನ್ನವರ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ, ಶಿವಾಜಿ ವೃತ್ತ,

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಬ್ಯಾಲ್ಯಾಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿವಾಸವಿ ವಿದ್ಯಾನಿಧಿ ಯೋಜನೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ದೊಡ್ಡ ಪೇಟೆ ಮಧುಗಿರಿ.ಇವರಿಂದ ದಿನಾoಕ 15-06-2026 ಸೋಮವಾರ ದಂದು ಉಚಿತ ನೋಟ್ ಪುಸ್ತಕ

ವಿಜಯಪುರ/ ಇಂಡಿ : ಹೊರ್ತಿ ಪೊಲೀಸ್ ಸ್ಟೇಷನ್ ನಲ್ಲಿ ಎಸ್ ಸಿ, ಎಸ್ ಟಿ ಕುಂದು ಕೊರತೆ ಬಗ್ಗೆ ಸಭೆ ನಡೆಯಿತು.ಈ ಸಭೆಯಲ್ಲಿ ಹೊರ್ತಿ ಪೋಲಿಸ್ ಠಾಣೆಯ ಸರಹದ್ದಿನಲ್ಲಿ ಅಕ್ರಮ ಅಕ್ಕಿ ಸಾಗಾಟ ನಡೆಯುತ್ತಿದ್ದು

ನುಗ್ಗೆಸೊಪ್ಪಿನ ಕಡ್ಡಿಯ ಹೂದಾನಿಯಲಿಮುಸುಕಿನ ಜೋಳದ ಸಿಪ್ಪೆಯ ಗರಿಗಳಲಿನಗುತಿದೆ ಹೊಂಬಣ್ಣದ ನಾರು ಜೊತೆಯಲಿ ಕೆಂಪಿನಾ ಹೂಬೊಟ್ಟಿನ ಸಿಂಗಾರದಲಿಮೂಡಿದೆ ಚಿತ್ತಾರ ಕಾವ್ಯ ಸಾಹಿತ್ಯದಲಿಶುಭವ ಕೋರಿ ಬರುತಿದೆ ಸುಪ್ರಭಾತದಲಿ

ಸಂಸಾರ ದುಃಖಕ್ಕೆ ರಾಗವೇ ಮೂಲ : ಶರಣಬಸವ ಶಾಸ್ತ್ರಿಗಳ ಅಭಿಪ್ರಾಯ ಬಾಗಲಕೋಟೆ ಜಿಲ್ಲೆಯ ಮುಧೋಳ : ರಾಗವೇ ಭೋಗಕ್ಕೆ ಕಾರಣ, ಭೋಗವು ಕಾಮಾಧಿಗಳಿಗೆ ಕಾರಣ, ಕಾಮಾಧಿಗಳು ಅನೇಕ ಪಾಪಗಳಿಗೆ ಕಾರಣ. ಆದ್ದರಿಂದ ಸಂಸಾರ ದುಃಖಕ್ಕೆ

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರ ವಿನಾಶ ಮಾಡಿದರೆ ಭವಿಷ್ಯದ ದಿನಗಳು ಮಾನವ ಜನಾಂಗಕ್ಕೆ ಅಪಾಯಕಾರಿ ಆಗಲಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಭೇರ್ಯ ರಾಮಕುಮಾರ್ ನುಡಿದರು. ಅವರು

ಕೊಪ್ಪಳ /ಯಲಬುರ್ಗಾ : ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿವೃತ್ತಿ ಹೊಂದಿದ ಪಿ.ಎಸ್.ಐ. ಶ್ರೀ ಮಾನಪ್ಪ ಹಿರೇವಂಕಲಕುಂಟ ಇವರಿಗೆ ಶ್ರೀ ಲಕ್ಷ್ಮಣ ಆಚಾರ್ ಜೋಶಿ ಗುನ್ನಾಳ ಇವರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಇವರ ಸ್ನೇಹಿತರಾದ
Website Design and Development By ❤ Serverhug Web Solutions