
ಹಣ್ಣುಗಳ ರಾಜ
ಹಣ್ಣುಗಳ ರಾಜ ಎಂಬ ಪ್ರತೀತಿಯ ಹಣ್ಣುವಿಭಿನ್ನ ಹೆಸರು ಆಕಾರ ಬಣ್ಣಗಳ ಹಣ್ಣುಎಲ್ಲರನು ಆಕರ್ಷಿಸಿ ಮನಸೆಳೆವ ಹಣ್ಣುಚಪ್ಪರಿಸಿ ತಿನ್ನಲೇಬೇಕೆನಿಸುವ ವಿಶೇಷ ಹಣ್ಣುಕಲಾಸಕ್ತರಿಗೆ ಸಿಪ್ಪೆ ಓಟೆಗಳ ಮೇಲೆ ಸದಾ ಕಣ್ಣು ಕ್ರಿಯಾಶೀಲ ಚಿಂತನೆಯ ತುರಿಯಲಿ ವೃತ್ತವುಕಿರೀಟದಲಿ ಕತ್ತರಿಸಿದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹಣ್ಣುಗಳ ರಾಜ ಎಂಬ ಪ್ರತೀತಿಯ ಹಣ್ಣುವಿಭಿನ್ನ ಹೆಸರು ಆಕಾರ ಬಣ್ಣಗಳ ಹಣ್ಣುಎಲ್ಲರನು ಆಕರ್ಷಿಸಿ ಮನಸೆಳೆವ ಹಣ್ಣುಚಪ್ಪರಿಸಿ ತಿನ್ನಲೇಬೇಕೆನಿಸುವ ವಿಶೇಷ ಹಣ್ಣುಕಲಾಸಕ್ತರಿಗೆ ಸಿಪ್ಪೆ ಓಟೆಗಳ ಮೇಲೆ ಸದಾ ಕಣ್ಣು ಕ್ರಿಯಾಶೀಲ ಚಿಂತನೆಯ ತುರಿಯಲಿ ವೃತ್ತವುಕಿರೀಟದಲಿ ಕತ್ತರಿಸಿದ

ಸಿರುಗುಪ್ಪ-ನಗರದ ಮುಸ್ಲಿಂ ಈದ್ಗಾ ಮತ್ತು ಖಬರ್ ಸ್ಥಾನ್ ಕಮೀಟಿಯ ಅಧ್ಯಕ್ಷರಾಗಿ ಚಿಟಿಕಿ ಎಸ್. ಮೊಹಮ್ಮದ್ ಹುಸೇನ್ ಬಾಷಾ, ಉಪಾಧ್ಯಕ್ಷರಾಗಿ ಅಹಮದ್ ಷರೀಫ್, ಕಾರ್ಯದರ್ಶಿ ಮೊಹಮ್ಮದ್ ಅಜೀಮ್, ಖಜಾಂಚಿ ಎಂ. ಖಾದರ್ ವಲಿ ಆಯ್ಕೆಯಾಗಿದ್ದಾರೆ ಎಂದು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದಲ್ಲಿ ನಡೆದ ಶ್ರೀಗುರುದೇವ ಸತ್ಸಂಗ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಭಗವಂತನ ಆರಾಧಕನೆ ಭಕ್ತ: ಗುರುಪಾದ ಶ್ರೀಗಳು. ಜಮಖಂಡಿ: ಭಗವಂತನ ಮೇಲೆ ಗಾಢವಾದ ಪ್ರೀತಿ, ಶ್ರದ್ಧೆ,

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರಾಜವಂತಿ ಗ್ರಾಮದ ಜನರ ಆಕ್ರಂದನಬೇಸಿಗೆಯಲ್ಲಿ ಕೆರೆ ಕಟ್ಟೆ ಬತ್ತಿಹೋಗಿದ್ದು ಬೋರ್ ಗಳು ಬತ್ತಿ ಹೋಗಿದ್ದು ದನ ಕರುಗಳಿಗೆ ಕುರಿಗಳಿಗೆ ಇತರೆ ಜಾನುವಾರುಗಳಿಗೆ ಹಾಗೂ ಜನರಿಗೆ ದಿನ ಬಳಕೆಗೆ ಮತ್ತು

ಕಲಬುರಗಿ/ ಕಾಳಗಿ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾಳಗಿ ತಾಲೂಕ್ ಘಟಕದ ಅಧ್ಯಕ್ಷರಾಗಿ ಸಂತೋಷ ಕಲಮುಡ್ಕರ್ ಅವರು ಅ ವಿರೋಧವಾಗಿ ಆಯ್ಕೆಯಾದರು.ಸಂತೋಷ ಕಲಮುಡ್ಕರ್ (ಅಧ್ಯಕ್ಷರು),ಬಸವಂತರಾಯಿ (ಪ್ರಧಾನ ಕಾರ್ಯದರ್ಶಿ), ಜಯಶ್ರೀದೇವಿ (ಉಪಾಧ್ಯಕ್ಷರು

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಹೊಸಕೇರಾ ಡಗ್ಗಿ ಗ್ರಾಮದ ಸರ್ಕಾರಿ ಆಸ್ಪತ್ರೆ ಮತ್ತು ಎಂ ಎಂ ಜೋಶಿ ದೃಷ್ಟಿ ಕೇಂದ್ರ ಕನಕಗಿರಿ ಹಾಗೂ ಸ್ವಾಮಿ ವಿವೇಕಾನಂದ ಶ್ರೀ ರಾಮನಗರ ಇವರ ಸಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ

ಗಂಗಾವತಿ ತಾಲೂಕಿನಲ್ಲಿ ರೈತರ ಗುರುತಿನ ಚೀಟಿ (FID) ನೋಂದಣಿ ಹಾಗೂ ರಸಗೊಬ್ಬರ ವಿತರಣೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘ (KPRS) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಗಂಗಾವತಿ ತಾಲೂಕು

ಬಸವಕಲ್ಯಾಣ ತಾಲೂಕಿನಲ್ಲಿ ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ನಿರಂತರವಾಗಿ ಎಗ್ಗಿಲ್ಲದೇ ನಡೆಯುತ್ತಲೇ ಇದೆ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ (2020 ರ ವಿಧಾನಸಭೆಯ ವಿಧೇಯಕ ಸಂಖ್ಯೆ-69) ಸರಕಾರದ

ಬಾದಾಮಿ ಪುಷ್ಪಕೆ ಗಸಗಸೆ ಹಣ್ಣಿನ ಕುಸುಮಸುತ್ತ ಜೋಡಣೆಯಲಿ ಅವುಗಳ ಸಂಗಮಪಕ್ಕದಲಿ ಪಪ್ಪಾಯ ಬೀಜಗಳಸಮಾಗಮಅರೆವೃತ್ತದಿ ಸಿಪ್ಪೆಯ ತಿಲಕಗಳ ವಿಗಂಗಮ ಪೀಠದಲಿ ಆಚೀಚೆ ಹಣ್ಣಿನಾ ಗರಿಗಳುಅದರ ತುದಿಯಲಿ ಬಾದಾಮಿ ತಿಲಕಗಳುಬುಡದಲಿ ಹರಡಿರುವ ಮಿಶ್ರ ಪಕಳೆಗಳುತಮಗಿದುವೆ ಸುಲಲಿತ ಕಾವ್ಯ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ: ಕೆ.ಜಿ.ಬೋಪಯ್ಯ ಮಡಿಕೇರಿ : ಕನ್ನಡ ಭಾಷೆ, ನಾಡು-ನುಡಿ ಬಗ್ಗೆ ಪ್ರತಿಯೊಬ್ಬರಲ್ಲೂ ಅಭಿಮಾನ ಮತ್ತು ಸ್ವಾಭಿಮಾನ ಇರಬೇಕು ಎಂದು ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ತಿಳಿಸಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ
Website Design and Development By ❤ Serverhug Web Solutions