
ತೀರ್ಥಹಳ್ಳಿಯಲ್ಲಿ ಭಾರೀ ಗಾಳಿ ಮಳೆ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಸಂಜೆ ಸುಮಾರು 4 ಗಂಟೆಗೆ ಗುಡುಗು, ಗಾಳಿ ಸಹಿತ ಭಾರೀ ಮಳೆ ಆಗಿ ತುಂಬಾ ಅನಾಹುತ ಸೃಷ್ಟಿ ಆಗಿದೆ. ರಭಸದ ಗಾಳಿಯಿಂದಾಗಿ ರಸ್ತೆಗೆ ಮರಗಳು ಬಿದ್ದು ಸಂಚಾರ ಅಸ್ಥವ್ಯಸ್ತವಾಗಿ ಕೆಲವು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಸಂಜೆ ಸುಮಾರು 4 ಗಂಟೆಗೆ ಗುಡುಗು, ಗಾಳಿ ಸಹಿತ ಭಾರೀ ಮಳೆ ಆಗಿ ತುಂಬಾ ಅನಾಹುತ ಸೃಷ್ಟಿ ಆಗಿದೆ. ರಭಸದ ಗಾಳಿಯಿಂದಾಗಿ ರಸ್ತೆಗೆ ಮರಗಳು ಬಿದ್ದು ಸಂಚಾರ ಅಸ್ಥವ್ಯಸ್ತವಾಗಿ ಕೆಲವು

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪ್ರವಾಸಿ ಮಂದಿರದಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದಿಂದ ಕೂಡ್ಲಿಗಿ ತಾಲೂಕಿನಲ್ಲಿ ಆಗುತ್ತಿರುವ ದಲಿತರ ಮೇಲಾಗುತ್ತಿರುವ ದೌರ್ಜನ್ಯ, ಗಲಾಟೆ, ಜಮೀನು ಕುರಿತು

ಆಸ್ತಿ 7 ತಾಯಿನನ್ನ ತಾಯಿ ಅನಕ್ಷರಸ್ಥಳು, ಆದರೆ ಅವಳು ಸರಳ. ಸ್ವಾವಲಂಬಿ, ಹಾಗೂ ಕಷ್ಟಸಹಿಷ್ಣು ಆಗಿದ್ದಳು. ಅವಳು ತನ್ನ ಅನಕ್ಷರಸ್ಥೆಯ ಬಗ್ಗೆ ಯಾವತ್ತೂ ಗೊಣಗಿಕೊಂಡವಳಲ್ಲ. ಅವಳ ಕೆಲಸಗಳು ಅವಳ ಮಾತಿಗಿಂತ ಹೆಚ್ಚಿನದನ್ನು ಹೇಳುತ್ತಿದ್ದವು. ಅವಳು

ಸಾಲುಗಿಡದ ಮೊಗ್ಗಿನ ಗೊಂಚಲೊಂದು ಕೆಸರಲಿತ್ತುಅಚಾನಕ್ಕಾಗಿ ಒಮ್ಮೆ ನನ್ನ ಪಾದದ ಬಳಿ ಸಿಲುಕಿತ್ತುತಕ್ಷಣದಿ ಕೈಯಲಿ ಮೇಲೆತ್ತಿ ನೀರಲಿ ಸ್ವಚ್ಛಗೊಳಿಸಿತ್ತುಬಳಿಯಲಿದ್ದ ಮತ್ತೊಂದು ಪುಟ್ಟ ಪುಷ್ಪಗಳು ಕರೆದಿತ್ತು ಬಿಡಿಬಿಡಿಯಾಗಿ ಬೇರ್ಪಡಿಸಿ ಬೆರಳುಗಳು ಜೋಡಿಸಿತುಮನೆಯಂಗಳದಿ ರಂಗೋಲಿಯ ಚಿತ್ತಾರವಾಗಿ ಮೂಡಿತುಸುಲಲಿತ ಪದಗಳ

ಕೊಡಗು / ವಿರಾಜಪೇಟೆ : 2023ರ ಮೇ 14 ಕೊಡಗಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಿಸಬೇಕಾದ ದಿನ. ಸುಮಾರು ಕಾಲು ಶತಮಾನದ (25 ವರ್ಷಗಳ) ದುರಾಡಳಿತಕ್ಕೆ ಅಂತ್ಯ ಹಾಡಿ, ಕಾವೇರಿ ಮಾತೆಯ ವರಪುತ್ರ ಎ.ಎಸ್. ಪೊನ್ನಣ್ಣನವರು

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ಸಂಗೀತ ಕೇಳುವುದು ಹಾಗೂ ಹಾಡುಗಳನ್ನು ಆಲಿಸುವುದು ನಮ್ಮ ತಂದೆಯವರ ಪ್ರಿಯ ಹವ್ಯಾಸವಾಗಿತ್ತು– 1955-60 ರಲ್ಲಿ ಅವರು ಮುಧೋಳದಲ್ಲಿ ( ಜಿಲ್ಲೆ ಬಾಗಲಕೋಟೆ ) ಕೆಲಸ ಮಾಡುತ್ತಿರುವಾಗ ರೇಡಿಯೋ ಸೆಟ್

ರಾಯಚೂರು : ಕರ್ನಾಟಕ ಸರ್ಕಾರವು ಶಾಲಾ ಹಾಗೂ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಆದೇಶವನ್ನು ರದ್ದುಪಡಿಸಿರುವ ನಿರ್ಧಾರವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಯಚೂರು ಜಿಲ್ಲಾ ಘಟಕ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ.ಹಿಂದಿನ ಬಿಜೆಪಿ ಸರ್ಕಾರವು ರಾಜಕೀಯ ಲಾಭಕ್ಕಾಗಿ

ತೆರೆದಾಗ ಮುಂಬಾಗಿಲು ಸುಪ್ರಭಾತದಲಿಉದುರಿತ್ತು ಹೂದಳಗಳು ಹಜಾರದಲಿಹೆಕ್ಕಿ ತುಂಬಿದೆನದನು ಎನ್ನ ಕರದಲಿಚಿವುಟಿ ತಂದೆ ದುರಂದದೆಲೆಯ ಗಿಡದಲಿ ಬಿಡಿಸಿದೆ ಶ್ವೇತ ತುಂಬೆಯ ತೆನೆಯಲಿಜೊತೆಯಲಿತ್ತು ಕಾಶಿತುಂಬೆ ಬಳಿಯಲಿಜೋಡಿಸಿದೆ ಎಲ್ಲವ ಸೃಜನಶೀಲತೆಯಲಿಮೂಡಿತು ಸುಲಲಿತ ಚಿತ್ತಾರ ಕಾವ್ಯದಲಿ

ಹಿರಿಯರ ಮಾತುಗಳನ್ನುಕೇಳದೇ ಅಂಡಲೆಯುವಪುಂಡರು ನಾವು ನೋಡಯ್ಯ,ಮುಂದಾಲೋಚನೆ ಇಲ್ಲದಮಂದಮತಿಗಳು ನಾವಯ್ಯ,ಭದ್ರತೆ ಇರದೇ ಅಭದ್ರತೆಯನೆರಳಿನಲ್ಲೇ ಕಾಲವನು ನೂಕುತ್ತಜೀವನ ನಡೆಸುವವರು ನಾವಯ್ಯ ಎಂದ ಶಿವ ಶಿವಾ!

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ತಾಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಆಚರಿಸಲಾಯಿತು. ಮಲ್ಲಮ್ಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ತಹಶೀಲ್ದಾರ್ ಅಮರೇಶ್ ಜಿ ಕೆ ಇವರು ಮಾತನಾಡಿ ಕೃಷಿ ಪ್ರಧಾನವಾದ
Website Design and Development By ❤ Serverhug Web Solutions