
ತ್ಯಾಗ ಬಲಿದಾನ ಪರಸ್ಪರ ಪ್ರೀತಿಯ ಸಮ್ಮಿಲನವೇ ಬಕ್ರೀದ್
ಮುಸ್ಲಿಂ ಬಾಂಧವರು ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಆಚರಿಸುವ ಹಬ್ಬವೇ ‘ಈದುಲ್ ಅದ್ಹಾ’. ಭಾರತದಲ್ಲಿ ಈ ಹಬ್ಬವನ್ನು ಮುಸ್ಲಿಂ ಬಾಂಧವರ ಪವಿತ್ರ ಬಕ್ರೀದ್ ಎಂದು ಆಚರಿಸುತ್ತಾರೆ. ಈ ಬಾರಿ ಮೇ 28 ರಂದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮುಸ್ಲಿಂ ಬಾಂಧವರು ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಆಚರಿಸುವ ಹಬ್ಬವೇ ‘ಈದುಲ್ ಅದ್ಹಾ’. ಭಾರತದಲ್ಲಿ ಈ ಹಬ್ಬವನ್ನು ಮುಸ್ಲಿಂ ಬಾಂಧವರ ಪವಿತ್ರ ಬಕ್ರೀದ್ ಎಂದು ಆಚರಿಸುತ್ತಾರೆ. ಈ ಬಾರಿ ಮೇ 28 ರಂದು

ಕೂಷ್ಮಾಂಡ ಕವಚ ವೃತ್ತದಿ ಅರಳಿರುವ ಕಿರಣಗಳುಬೀಜಗಳ ಜೋಡಿಸಲು ಹೊಮ್ಮಿರುವ ಗರಿಗಳುನಡುವಿನ ಒಳತಿರುಳಲಿ ಸಿಪ್ಪೆಯ ಪಂಚ ಬೊಟ್ಟುಗಳುಮಿನುಗಿವೆ ಕಾವ್ಯ ಚಿತ್ತಾರದಿ ಕುಂಬಳದ ಪಕಳೆಗಳು ವಿಜಯ ದಶಮಿಯ ಆಯುಧ ಪೂಜೆಯ ಸಡಗರದಲಿವೈಭವದಿ ಮೆರೆದೆ ನೀ ಕೆಂಪು ವರ್ಣ

ಬೇಸಿಗೆಯ ಸುದೀರ್ಘ ರಜೆಯ ನಂತರ ಜೂನ್ ತಿಂಗಳು ಬಂತೆಂದರೆ ಸಾಕು, ಶಾಲೆಗಳ ಅಂಗಳದಲ್ಲಿ ಮತ್ತೆ ಜೀವಕಳೆ ತುಂಬುತ್ತದೆ. ಪ್ರಕೃತಿಯು ವಸಂತ ಮಾಸದಲ್ಲಿ ಹೊಸ ಚಿಗುರು ಒಡೆಯುವಂತೆ, ಚಿಕ್ಕ ಚಿಕ್ಕ ಮಕ್ಕಳು ತಮ್ಮ ಚಿಲಿಪಿಲಿ ಧ್ವನಿಯೊಂದಿಗೆ

ಆಸ್ತಿ15 . ನಮ್ಮ ತಂದೆಯವರಿಗೆ ಅವರ ಪ್ರಥಮ ಸಂಬಳವು 1938 ಜನೆವರಿ ಮೊದಲ ತಾರೀಕಿನಂದು ಬಂದಿತು, ಒಟ್ಟು ರೂಪಾಯಿ 18 /- ( ಅವರ ಸ್ಕೇಲ್ 18-½-28. ) ಅದನ್ನು ಅವರು ಒಯ್ದು ಅವರ

ನನ್ನದೇ ಸರಿ ಎಂಬ ಮೊಂಡು ವಾದಸಹಿಸದ ಮನಸ್ಥಿತಿಅನಗತ್ಯ ವಿಚಾರವೇ ಸಾಂಗತ್ಯ ಮರೆತು ಹೋಗಿಅಗತ್ಯತೆಯ ಬಳುವಳಿಸತ್ಯಾ ಸತ್ಯದ ಅರಿವಿಲ್ಲದೆ ನಾನೆಂಬ ಮೇರು ಪರ್ವತ ಹತ್ತಿಅಂತರಂಗ ಮೃದಂಗ ಮರೆತುಭವಾಂತರಂಗದಿ ಬೆರೆತು ದ್ವೇಷದ ಕಿಚ್ಚು ಹಚ್ಚಿಪ್ರೇಮ ಪ್ರಣತಿ ಮುಚ್ಚಿಮೋಹದ

ಹಣ್ಣುಗಳ ರಾಜ ಎಂಬ ಪ್ರತೀತಿಯ ಹಣ್ಣುವಿಭಿನ್ನ ಹೆಸರು ಆಕಾರ ಬಣ್ಣಗಳ ಹಣ್ಣುಎಲ್ಲರನು ಆಕರ್ಷಿಸಿ ಮನಸೆಳೆವ ಹಣ್ಣುಚಪ್ಪರಿಸಿ ತಿನ್ನಲೇಬೇಕೆನಿಸುವ ವಿಶೇಷ ಹಣ್ಣುಕಲಾಸಕ್ತರಿಗೆ ಸಿಪ್ಪೆ ಓಟೆಗಳ ಮೇಲೆ ಸದಾ ಕಣ್ಣು ಕ್ರಿಯಾಶೀಲ ಚಿಂತನೆಯ ತುರಿಯಲಿ ವೃತ್ತವುಕಿರೀಟದಲಿ ಕತ್ತರಿಸಿದ

ಬಾದಾಮಿ ಪುಷ್ಪಕೆ ಗಸಗಸೆ ಹಣ್ಣಿನ ಕುಸುಮಸುತ್ತ ಜೋಡಣೆಯಲಿ ಅವುಗಳ ಸಂಗಮಪಕ್ಕದಲಿ ಪಪ್ಪಾಯ ಬೀಜಗಳಸಮಾಗಮಅರೆವೃತ್ತದಿ ಸಿಪ್ಪೆಯ ತಿಲಕಗಳ ವಿಗಂಗಮ ಪೀಠದಲಿ ಆಚೀಚೆ ಹಣ್ಣಿನಾ ಗರಿಗಳುಅದರ ತುದಿಯಲಿ ಬಾದಾಮಿ ತಿಲಕಗಳುಬುಡದಲಿ ಹರಡಿರುವ ಮಿಶ್ರ ಪಕಳೆಗಳುತಮಗಿದುವೆ ಸುಲಲಿತ ಕಾವ್ಯ

ಸಾಂಬಾರಿಗೆ ಸಿದ್ಧವಿದ್ದ ನುಗ್ಗೆ ಕೋಡುಗಳುಕಸದ ಬುಟ್ಟಿ ಸೇರಲಿದ್ದ ಸಿಪ್ಪೆಯ ನಾರುಗಳುಅರಳಿ ಉದುರಿದ್ದ ಕೆಂಗುಲಾಬಿ ದಳಗಳುಒಟ್ಟು ಸೇರಿಸಲು ಹರಿಯಿತು ಭಾವ ತರಂಗಗಳು ಕ್ರಿಯಾಶೀಲ ಕಲೆಯಲಿ ಅರಳಿತು ಸುಲಲಿತ ಚಿತ್ತಾರಪದಪುಂಜಗಳ ಜೋಡಿಸಲಾಯಿತು ಕಾವ್ಯದಾ ಹಾರಸೂರ್ಯೋದಯ ಪ್ರಿಯರಿಗಿದು ಲಘು

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ಆಹಾರ/ ಪೋಷಕಾಂಶಗಳು – ನಮ್ಮ ತಂದೆಯವರ ದಿನನಿತ್ಯದ ಆಹಾರವು ಕೇವಲ ಜೋಳದ ರೊಟ್ಟಿ ಹಾಗೂ ಸಾಂಬಾರ ಆಗಿತ್ತು. ಕ್ವಚಿತ್ತಾಗಿ ಅವರು ಸಿಹಿ ಪದಾರ್ಥಗಳನ್ನು ಸೇವಿಸುತ್ತಿದ್ದರು. ಹಬ್ಬದ ದಿನಗಳಲ್ಲಿ ಮಾತ್ರ

ಮುಸುಕಿನೊಳಗೆ ಅಡಗಿದ್ದ ಜೋಳದ ಪಕಳೆಗಳುಬಿಡಿಸಿ ನೋಡಿದಾಗ ಸಿಕ್ಕ ಬಂಗಾರದ ಎಳೆಗಳುಉದರದಿ ಮಲಗಿದ್ದ ದಿಂಡಿನಾ ತುಣುಕುಗಳುಕತ್ತರಿಸಿ ಸಿಂಗರಿಸಲಾಗಿರುವ ಸಿಪ್ಪೆಯ ಗರಿಗಳು ನಡು ನಡುವಲಿ ಆಪಲ್ ಸಿಪ್ಪೆಯ ತಿಲಕಗಳುಆಚೀಚೆಯಲಿ ಇರಿಸಿಹ ಮಾವಿನ ತೊಗಟೆಗಳುಜೋಡಿಸೆ ಕಾವ್ಯ ಚಿತ್ತಾರವಾಗಿಸಿತು ಬೆರಳುಗಳುನಲ್ಮನಗಳಿಗಿದೊ
Website Design and Development By ❤ Serverhug Web Solutions