
ಅಪ್ಪ ಅಂದರೇನೇ ದೊಡ್ಡ ಶಕ್ತಿ…
ಅಪ್ಪ ಅಂದರೇನೇ ದೊಡ್ಡ ಶಕ್ತಿ ಗತ್ತು ಗಾಂಭೀರ್ಯ ದೊಡ್ಡ ಜವಾಬ್ಧಾರಿ ಅಮ್ಮ ಎಲ್ಲವನ್ನೂ ತೋರಿಸಿಕೊಳ್ಳುತ್ತಾಳೆ ಆದರೆ ಅಪ್ಪ ಏನೂ ತೋರಿಸಿಕೊಳ್ಳಲ್ಲ ನೋವುಗಳನ್ನು ತೋರಿಸಿಕೊಂಡರೆ ಎಲ್ಲಿ ನನ್ನ ಹೆಂಡತಿ, ಮಕ್ಕಳು ನೋವು ಪಡುತ್ತಾರೆ ಅಂತಾನೂ ಮತ್ತೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಅಪ್ಪ ಅಂದರೇನೇ ದೊಡ್ಡ ಶಕ್ತಿ ಗತ್ತು ಗಾಂಭೀರ್ಯ ದೊಡ್ಡ ಜವಾಬ್ಧಾರಿ ಅಮ್ಮ ಎಲ್ಲವನ್ನೂ ತೋರಿಸಿಕೊಳ್ಳುತ್ತಾಳೆ ಆದರೆ ಅಪ್ಪ ಏನೂ ತೋರಿಸಿಕೊಳ್ಳಲ್ಲ ನೋವುಗಳನ್ನು ತೋರಿಸಿಕೊಂಡರೆ ಎಲ್ಲಿ ನನ್ನ ಹೆಂಡತಿ, ಮಕ್ಕಳು ನೋವು ಪಡುತ್ತಾರೆ ಅಂತಾನೂ ಮತ್ತೆ

“ಸತಿಪತಿಗಳೊಂದಾದ ಭಕ್ತಿಯು ಹಿತವಪ್ಪುದು ಶಿವಂಗೆ” ಎಂದು ವಚನವನ್ನು ರಚಿಸಿದ ದೇವರ ದಾಸಿಮಯ್ಯ ಮತ್ತು ದುಗ್ಗಳೆ ದಂಪತಿಗಳು ಬಸವಣ್ಣನವರಿಗಿಂತ ನೂರು ವರ್ಷ ಮುಂಚೆಯೇ ಜನಿಸಿರಬಹುದು ಎಂಬ ಉಲ್ಲೇಖಗಳು ದೊರೆತಿರುವ ಕಾರಣ ದೇವರ ದಾಸಿಮಯ್ಯನವರ ಕಾಲವನ್ನು ಕ್ರಿ.

ನಮ್ಮ ಮನಸ್ಸು ಯಾವಾಗಲೂ ದ್ವಂದ್ವ ರೀತಿಯಲ್ಲಿ ಆಲೋಚನೆ ಮಾಡುತ್ತದೆ. ಒಂದು ರೀತಿಯಲ್ಲಿ ಧನಾತ್ಮಕವಾಗಿ ಯೋಚಿಸಿದರೆ, ಇನ್ನೊಂದು ಕಡೆ ಋಣಾತ್ಮಕವಾಗಿ ಆಲೋಚನೆ ಮಾಡುತ್ತದೆ. ಇದಕ್ಕೆಲ್ಲಾ ಪ್ರಮುಖ ಕಾರಣವೇನೆಂದರೆ ನಮ್ಮ ಮನಸ್ಥಿತಿಯೇ ಹೊರತು ಪರಿಸ್ಥಿತಿಯಂತೂ ಕಾರಣವಾಗಲಾರದು. ಹೀಗಾಗಿ

ಬಿಸಿಲಿನ ಬೇಗೆಯಿಂದ ಬಳಲಿದವರಿಗೆ ಮಳೆ ತಂಪನ್ನು ಹೊತ್ತು ತರುತ್ತದೆ. ಆದರೆ ಎಡೆಬಿಡದೆ ಜಡಿ ಮಳೆ ಸುರಿದಾಗ ಮನಸ್ಸು ಬೋರೆನಿಸುವುದು, ಚಟುವಟಿಕೆಗಳಲ್ಲಿ ಉತ್ಸಾಹ, ಶಕ್ತಿ ಕಳೆದುಕೊಳ್ಳುತ್ತೇವೆ. ತಾಪಮಾನದಲ್ಲಿ ಇಳಿಕೆ ಆದ್ರತೆಯನ್ನು ಹೆಚ್ಚಿಸುತ್ತದೆ, ಸತತವಾಗಿ ದಿನವಿಡೀ ಮಳೆ

ವಿಶೇಷ ಲೇಖನ : ಆಮಿರ್ ಅಶ್ಅರೀ, ಬನ್ನೂರು “ಅಲ್ರೀ ಜೀವ್ಮಾನಂದಲ್ಲಿ ಒಂದು ಸಲಿ ಮದುವೆಯಾಗಕತ್ತಿವಿ ಅಲ್ವಾ ಚಲೋ ನಾನ್ ವೆಜ್ ಅಡುಗೆ ಮಾಡಿಸಬಹುದಲ್ವೇನ್ರೀ? ಮತ್ತೇಕೆ ಎಲ್ರೂ ವೆಜ್ ಅಡುಗೆ ಮಾಡಿಸ್ತಾರೆ?” ಯಾವುದೇ ಮದುವೆ ಮುಂಜ್ವಿ
ಹಗಲು ಇರಳು ದುಡಿದುತಂದ ಧಾನ್ಯಗಳಿಗೆ ಬೆಲೆ ಇಳಿದುನಿನ್ನ ಹೆಸರಲ್ಲಿ ರಾಜಕೀಯ ಬೆಳೆದುನಿನಗೆ ಕೊಡುವ ನ್ಯಾಯ ಇಳಿದು|| ನಿನ್ನ ಹೆಸರಲ್ಲಿ ಪ್ರಮಾಣ ಮಾಡಿದುನೀ ಇಲ್ಲಾ ಹೋದರೆ ತಿನ್ನದು ಮಣ್ಣುನಿನ್ನ ಹೆಸರಲ್ಲಿ ಆಗುವುದು ಬೆಂಬಲ ಬೆಲೆಅದು ಮಧ್ಯ
೧. ವ್ಯತ್ಯಾಸ. ಅಂದು ಗುರು ಹಿರಿಯರನ್ನುಗೌರವಿಸುತ್ತಿದ್ದರು,ಇಂದು ಅವರನ್ನು,ಗುರಾಯಿಸುತ್ತಿದ್ದಾರೆ! ೨. ಕ್ಷಮೆ. ತಿಳಿದೋ ತಿಳಿಯದೆಯೋಮಾಡುತ್ತೇವೆ ನಾವೆಲ್ಲರೂಒಂದಲ್ಲ, ಒಂದು ತಪ್ಪು,ಯಾಕೆಂದರೆ ಇದ್ದೇ ಇದೆಯಲ್ಲಕೇಳಿದರೆ ಆಯ್ತು ಒಮ್ಮೆ ಕ್ಷಮೆ.! ೩. ಕಾಲಗಳು.ಗುರುಗಳು ಕೇಳಿದರುವಿದ್ಯಾರ್ಥಿಗಳಿಗೆ,ಕಾಲಗಳು ಎಷ್ಟಿವೆ?ಉತ್ತರಿಸಿದರು, ಜಾಣರು,ಬರಗಾಲ,ಕೇಡುಗಾಲ, ಕಲಿಗಾಲಈಗ ಗುರುಗಳಾದರು,ಅಕ್ಷರಶಃ
ಎದೆಯೊಡ್ಡಿ ನಿಲ್ಲುಕಷ್ಟ ಮೆಣದಂತೆ ಕರಗುತ್ತದೆತಾತ್ಕಾಲಿಕ ನಷ್ಟವೇ ಸರಿವಿಪತ್ತಿಗೆ ಬೇಕಲ್ಲವೇ. ಮುದುಡಿದೆಂದು ಬಿಸಾಡದೇಮರುಬಳಕೆ ಮಾಡಿಬಿಡುರಾಡಿಗೊಂಡ ಮನಸುಮತ್ತೆ ಶಾಂತವಾಗುವುದು. ನೆತ್ತಿಯ ಬುತ್ತಿ ಕಟ್ಟಿಕೊಂಡುಜಗ ಜಟ್ಟಿಯಂತೆ ಕಾದಾಡಿತಾರೆಯ ಮುಡಿಗೇರಿಸಿಕೊಂಡುಮೊಗಸಾಲೆಯ ರಾರಾಜಿಸು. ತಂಟೆ ತಕರಾರು ಮಾಡಲಿಬಿಡಿಭಂಟನಂತೆ ಎದೆಯುಬ್ಬಿಸಿಮದಗಜವ ಹುಟ್ಟಡಗಿಸಿಮೋಜಿನ ವಲಯಕೆ

ನಮಸ್ಕಾರ ಓದುಗ ಮಿತ್ರರಿಗೆ,ನಾವು ಭಾರತೀಯರು. ನಮ್ಮಲ್ಲಿ ಸಾಕಷ್ಟು ವೈವಿಧ್ಯತೆ ಇದೆ. ಅದು ಭೌಗೋಳಿಕ, ಆರ್ಥಿಕ, ಸಾಮಾಜಿಕ, ಸಾಂಪ್ರದಾಯಿಕ, ಧಾರ್ಮಿಕ, ಸಾಂಸ್ಕೃತಿಕವಾಗಿಯೂ ನಾವೆಲ್ಲಾ ವೈವಿಧ್ಯತೆಯ ಅಡಿಯಲ್ಲಿ ಸಾಮರಸ್ಯದ ಬದುಕು ನಡೆಸುತ್ತಿದ್ದೇವೆ. ಎಲ್ಲರೂ ಒಂದಾಗಿ ಬಾಳುತ್ತಿದ್ದೇವೆ. ಅದಕ್ಕೆಲ್ಲಾ

ಆಡಿದರು ಆಟ ಆ ಹನ್ನೊಂದು ಜನ..ಏರಿದರು ಚಟ್ಟ ಈ ಹನ್ನೊಂದು ಜನ.. ಆಡಿದರು ಹನ್ನೊಂದು ಕ್ರಿಕೆಟ್ ಆಟ..ಆಡಿದರು ಈ ಹನ್ನೊಂದು ವಿಧಿಯ ಆಟ.. ಅವರು ಆಡಿದರು ಕ್ರಿಕೆಟ್ ಮೈದಾನದಲ್ಲಿ..ಇವರು ಮಡಿದರು ಕ್ರಿಕೆಟ್ ಮೈದಾನದಲ್ಲಿ.. ಅವರನ್ನು
Website Design and Development By ❤ Serverhug Web Solutions