
ಮನವು ಹೇಳದ ಮಾತು
ಭಾವನೆಗಳ ಹೊಯ್ದಾಟವಿಚಾರಗಳ ತಾಕಲಾಟ,ಹೇಳಬೇಕೆಂದು ಚಡಪಡಿಸಿದರೂ ಬರುತ್ತಿಲ್ಲ,ಒಂದೂ ಮಾತು,ಇದಕೇನು ಮಾಡಲಿ ನಾನು?ಬತ್ತಿ ಹೋಗಿವೆ ಭಾವನೆಗಳು,ಮನದ ಮೂಲೆಯಲ್ಲೆಲ್ಲೋ,ಕುಳಿತಿವೆ ಅವಿತು,ಸಿಲುಕಿರುವೆ ನಾಪ್ರೇಮದ ಸೆಳೆತಕೆ,ಬಳುಕುವ ಬಾಲೆ,ಅಳುಕುವೆ ಏಕೆ,ಬಾರದಾಯಿತೇ ಮಾತು!
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭಾವನೆಗಳ ಹೊಯ್ದಾಟವಿಚಾರಗಳ ತಾಕಲಾಟ,ಹೇಳಬೇಕೆಂದು ಚಡಪಡಿಸಿದರೂ ಬರುತ್ತಿಲ್ಲ,ಒಂದೂ ಮಾತು,ಇದಕೇನು ಮಾಡಲಿ ನಾನು?ಬತ್ತಿ ಹೋಗಿವೆ ಭಾವನೆಗಳು,ಮನದ ಮೂಲೆಯಲ್ಲೆಲ್ಲೋ,ಕುಳಿತಿವೆ ಅವಿತು,ಸಿಲುಕಿರುವೆ ನಾಪ್ರೇಮದ ಸೆಳೆತಕೆ,ಬಳುಕುವ ಬಾಲೆ,ಅಳುಕುವೆ ಏಕೆ,ಬಾರದಾಯಿತೇ ಮಾತು!

ಅಂಬೇಡ್ಕರರನ್ನು ಮತ್ತೊಂದು ಮಜಲಿನಲ್ಲಿ ದೃಷ್ಟಿಸುವ ಅನಿವಾರ್ಯತೆ ಈವರೆಗೂ ಕಾಣಿಸಿದಂತಿಲ್ಲ. ಅದು ಅವರೊಳಗಿನ ರಾಷ್ಟ್ರೀಯ ಪ್ರಜ್ಞೆ. ವಾಸ್ತವವಾಗಿ ಅಂಬೇಡ್ಕರ್ ಅವರೊಳಗೆ ಐಕ್ಯತೆ, ರಾಷ್ಟ್ರ ಪ್ರೇಮ ಜಾಗೃತ ಜ್ಯೋತಿ ಆಗಿತ್ತು. ಆ ಅದಮ್ಯ ಧ್ಯೇಯವನ್ನು ಸಾರ್ವತ್ರಿಕವಾಗಿ ವಿಮರ್ಶೆಗೆ

ಮಹತ್ತರವಾದ ಕಷ್ಟಗಳೊಡನೆ, ನಾನು ಈ ‘ವಿಮೋಚನಾ ರಥವನ್ನು ‘ ವನ್ನು ಇಂದು ನೀವು ಕಾಣುತ್ತಿರುವಲ್ಲಿಗೆ ಎಳೆದು ತಂದಿದ್ದೇನೆ. ಇದರ ದಾರಿಯಲ್ಲಿ ಅಡೆತಡೆಗಳು, ಅಪಾಯದ ಜಾಗಗಳು ಹಾಗೂ ಸಂಕಷ್ಟಗಳು ಬರಬಹುದಾದರೂ ಸಹ ಈ ‘ವಿಮೋಚನಾ ರಥ’
ಪುಸ್ತಕ ಅವಲೋಕನ ಪುಸ್ತಕದ ಹೆಸರು ‘ ಪ್ರೇಮ ಲೋಕ ‘ ಪ್ರೇಮ ಹನಿಗಳು. ಕವಿ : ಶ್ರೀ ಕರಿಸಿದ್ಧನಗೌಡ ಮಾಲಿ ಪಾಟೀಲ್ ಬೂದಗುಂಪ. ಪ್ರಕಟಣೆಯ ವರ್ಷ : 2018. ಹನಿಗವನ ಸಂಕಲನ. ಪ್ರತಿಭೆ ಯಾರ

೧.ಭವದ ಬಂಧನವನೀಗಿಸಲು ನೀ ಭುವಿಗೆಬಾರಯ್ಯ, ಬಸವಯ್ಯ,ನೀನಿರದ ಈ ಲೋಕಕತ್ತಲುಮಯ,ನಮ್ಮವರ ಸ್ಥಿತಿಈಗ ಅಯೋಮಯ!ಎಂದ ಶಿವ, ಶಿವಾ!. ೨.ಕಚ್ಚಾಡುತಿಹರಿಲ್ಲಿನಾ ಮೇಲು ನೀ ಕೀಳೆಂದು,ಇವರಿಗೆ ಬುದ್ಧಿ ಬರುವುದೆಂದೋ,ಆ ಧರ್ಮ, ಈ ಧರ್ಮ,ಸ್ವ ಧರ್ಮ ಎನ್ನುತ್ತಾಅಧರ್ಮದ ದಾರಿಯಲ್ಲೇಸಾಗುತಿಹರಲ್ಲ, ಶಿವ ಶಿವಾ!.

ಬೀದರ್/ ಚಿಟಗುಪ್ಪ :ಲಿಂಗಾಯತ ಹೋರಾಟ ಯಾವುದೇ ಧರ್ಮ, ಪಕ್ಷ, ವ್ಯಕ್ತಿಗಳ ವಿರೋಧವಲ್ಲ. ಇದು ಎಲ್ಲರನ್ನೂ ಒಳಗೊಂಡಿರುವ ಹೋರಾಟವಾಗಿದೆ. ಲಿಂಗಾಯತ ಹೋರಾಟಗಾರರನ್ನು ರಾಷ್ಟ್ರದ್ರೋಹಿಗಳೆಂದು ಬಿಂಬಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನ ಎಂದಿಗೂ ಫಲ ಕೊಡುವುದಿಲ್ಲ ಎಂದು

ವಿಕಲಚೇತನರು ವಿಶ್ವದ ಒಟ್ಟು ಜನಸಂಖ್ಯೆಯ 15% ರಷ್ಟು ನಿರ್ಣಾಯಕ ಪ್ರಮಾಣವನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತದಲ್ಲಿ, 2011ರ ಜನಗಣತಿಯ ಪ್ರಕಾರ, 2.68 ಕೋಟಿ ಜನ ಅಂಗವಿಕಲರಾಗಿದ್ದಾರೆ. ಪ್ರಸ್ತುತ ಜನಸಂಖ್ಯೆಯ 2.2% ಅಂಗವಿಕಲರಾಗಿ ಅಂದಾಜಿಸಲಾಗಿದೆ. ಅವರ ವಿಶಿಷ್ಟ ಅನುಭವಗಳು

ಪುಸ್ತಕದ ಹೆಸರು ‘ ಪ್ರೇಮ ಲೋಕ ‘ ಪ್ರೇಮ ಹನಿಗಳು.ಕವಿ : ಶ್ರೀ ಕರಿಸಿದ್ಧನಗೌಡ ಮಾಲಿ ಪಾಟೀಲ್ ಬೂದಗುಂಪ.ಪ್ರಕಟಣೆಯ ವರ್ಷ : 2018. ಪ್ರೇಮದ “ನಶೆ “ಏರಿಸುವ, ಪ್ರೇಮದ ” ಗುಂಗು ” ಹಿಡಿಸುವ

ಪುಸ್ತಕ ಪರಿಚಯ ವಚನ ಸಾಹಿತ್ಯವು ಕನ್ನಡದ ಪ್ರಮುಖ ಪ್ರಕಾರವಾಗಿದೆ. ವಚನ ಸಾಹಿತ್ಯವು ಹನ್ನೆರಡನೇ ಶತಮಾನದದಲ್ಲಿ ಆರಂಭವಾಗಿದೆ. ಆಗ ಅನೇಕ ಶರಣರು ವಚನಗಳನ್ನು ರಚಿಸಿ ಕೊಡುಗೆಯಾಗಿ ಕೊಟ್ಟಿದ್ದಾರೆ. 15ನೇ ಶತಮಾನದಿಂದ 19ನೇ ಶತಮಾನದ ಅವಧಿಯಲ್ಲಿ ಕೂಡ

ಇನ್ನೇನು SSLC ಮತ್ತು PUC ಪರೀಕ್ಷೆ ಮೂರ್ನಾಲ್ಕು ತಿಂಗಳಲ್ಲಿ ಪ್ರಾರಂಭವಾಗುತ್ತವೆ. ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಈ ಪರೀಕ್ಷೆಗಳು ಬಹು ಮುಖ್ಯವಾದವುಗಳು.ಆದ್ದರಿಂದ ವಿದ್ಯಾರ್ಥಿಗಳು ಆಲಸ್ಯತನ ತೋರದೆ ಓದಬೇಕಾಗುತ್ತದೆ. ಸರಿಯಿಲ್ಲದ ಅಧ್ಯಯನ ವಿಧಾನ ಪರೀಕ್ಷೆಗೆ ಮಾರಕವಾದೀತು. ಆದ್ದರಿಂದ
Website Design and Development By ❤ Serverhug Web Solutions