ಹನಿಗವನ : ವಿಪರ್ಯಾಸ
ನಾವು ಭಾರತೀಯರಾದೆವುನಾವು ಕನ್ನಡಿಗರಾದೆವು,ನಾವು ಸಹಸ್ರಾರು ಜಾತಿಯ ಜನರೂ ಆದೆವು,ಮಾನವೀಯ ಮನಸ್ಸುಳ್ಳಮನುಷ್ಯರು ಮಾತ್ರ,ನಾವಾಗಲೇ ಇಲ್ಲ!ಆಗಲೇ ಇಲ್ಲ,!
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನಾವು ಭಾರತೀಯರಾದೆವುನಾವು ಕನ್ನಡಿಗರಾದೆವು,ನಾವು ಸಹಸ್ರಾರು ಜಾತಿಯ ಜನರೂ ಆದೆವು,ಮಾನವೀಯ ಮನಸ್ಸುಳ್ಳಮನುಷ್ಯರು ಮಾತ್ರ,ನಾವಾಗಲೇ ಇಲ್ಲ!ಆಗಲೇ ಇಲ್ಲ,!
ಅಪ್ಪ ನಿನ್ನ ಹೆಗಲನೇರಿಆಕಾಶ ನೋಡುವಾಸೆನೀನು ಹೊಡೆವ ಸೈಕಲ್ಲೇರಿಬೀದಿ ಬೀದಿ ತಿರಗುವಾಸೆ//೧// ನಿನ್ನ ಹಾಗೆ ವಿದ್ಯೆ ಕಲಿತುದೊಡ್ಡ ನೌಕರನಾಗುವೆಹೀರೋ ಹೊಂಡಾ ನಿನಗೆ ಕೊಡಿಸಿನಾನು ಸೈಕಲ್ ಹೊಡೆಯುವೆ//೨// ಸೈಕಲ್ ಮೇಲೆ ಸಂತೆಗೆ ಹೋಗಿಚುರುಮುರಿ ತಿಂದು ನಲಿಯುವೆಅಕ್ಕ ತಂಗಿಗೆ
ಬೀದರ್ ಇತಿಹಾಸ ಪ್ರಸಿದ್ಧ ಜಿಲ್ಲೆಯಾಗಿದ್ದು ಇಲ್ಲಿನ ಸ್ಮಾರಕಗಳು, ಭಕ್ತಿ ಪರಂಪರೆ, ಶರಣರ ವಚನ ಸಾಹಿತ್ಯ, ಜೈನ ನೆಲೆಗಳು, ಸಾಂಸ್ಕೃತಿಕ ಪರಂಪರೆ, ಜಾನಪದ ಸಾಹಿತ್ಯ ಸಂಗೀತ ಮತ್ತು ತತ್ವಪದಕಾರರ ನೆಲೆವೀಡು ಬೀದರ್ ಜಿಲ್ಲೆಯಾಗಿದೆ. ಬೀದರ್ ಜಿಲ್ಲೆಯಲ್ಲಿ
ಸಮಯಕ್ಕಾದವರೇ,ನಿಜವಾದ ಸ್ನೇಹಿತರು,ದೇವರು,ಕಷ್ಟಗಳಿಗೆ ಸ್ಪಂದಿಸದವರುಎಷ್ಟಿದ್ದರೇನು ಬಂಧುಬಾಂಧವರು?..ಇಂಥವರು ಇದ್ದೂಇಲ್ಲದ ದೇವರು! . ಸವೆದರೂ ಶತಮಾನಗಳು,ಸದಾ ಜೀವಂತ ವಾಗಿರುತ್ತವೆಕೆಲವು ಮೌಢ್ಯ ಸಂಪ್ರದಾಯಗಳು,ಇಲ್ಲಿದೆ ನೋಡಿ,ತಾಜಾಉದಾಹರಣೆ, ಮಡೆ ಮಡೆ ಸ್ನಾನ,ಎಡೆ ಎಡೆ ಸ್ನಾನ,ಅಯ್ಯೋ ಭಾರತಿಯೇ,ಎಲ್ಲಿ ಹೋಯ್ತೇ ನಿನ್ನ ಮಾನ? ಅಂದು ಕುವೆಂಪು
ನಿನ್ನ ಸನ್ನಿಧಿಯ ಸ್ವಚ್ಛಗೊಳಿಸಿರಂಗೋಲಿ ಚಿತ್ತಾರ ಬಿಡಿಸುವೆನೇಮ ನಿಷ್ಠೆಯ ವ್ರತವ ಪಾಲಿಸಿನಿನ್ನ ನಿತ್ಯವೂ ನೆನೆಯುವೆ ಬಿಲ್ವ ಪಾತ್ರೆಯ ಪಾದಕೆ ಅರ್ಪಿಸಿಶುದ್ಧ ಭಕುತಿಯ ತೋರುವೆಕಾಮಧೇನುವಿನ ಕ್ಷೀರ ಸುರಿಸಿನಿತ್ಯ ಮಜ್ಜನ ಮಾಡುವೆ ಭಸ್ಮ ಚಂದನ ನೊಸಲಿಗಿರಿಸಿನಿನ್ನ ನಾಮವ ಜಪಿಸುವೆಜಾಗರಣೆ
ಕಲ್ಯಾಣ ಕರ್ನಾಟಕ (ಹೈದ್ರಾಬಾದ ಕರ್ನಾಟಕ) ದಲ್ಲಿ ಆಳಿ ಹೋದ ಸಂಸ್ಥಾನಗಳ ಅವಶೇಷಗಳನ್ನೊಳಗೊಂಡ ವಸ್ತು ಸಂಗ್ರಹಾಲಯ ಬೀದರ್ ಜಿಲ್ಲೆಯ ‘ಬಸವಕಲ್ಯಾಣ’ದಲ್ಲಿದೆ. ಬಸವಕಲ್ಯಾಣ ಬೀದರ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ ಬೀದರದಿಂದ ೮೫.ಕಿ.ಮಿ. ದೂರದಲ್ಲಿದ್ದು ಗುಲಬರ್ಗಾದಿಂದ ಉತ್ತರಕ್ಕೆ
ಮುನ್ನುಡಿ : ಪುಟಾಣಿ ಸಂಚಯ…( ಮಕ್ಕಳ ಕವನ ಸಂಕಲನ ) ಕವಯತ್ರಿಯವರು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕನ್ನಡದ ಪ್ರಥಮ ಶಾಸನವಾದ ಹಲ್ಮಿಡಿ ಗ್ರಾಮದ ಸಮೀಪವಿರುವ ನಾರಾಯಣಪುರ ಎಂಬ ಹಳ್ಳಿಯ ಆದರ್ಶ ದಂಪತಿಗಳಾದ ಲೋಕೇಶ್
ಆಕಾಶ ಎತ್ತರಕ್ಕೆ ನಿಂತ ಕಲ್ಪವೃಕ್ಷವೇಮೋಡಗಳಿಗೆ ಮುತ್ತ ನಿಟ್ಟಿರುವೆಪಕ್ಷಿಗಳಿಗೆ ಆಶ್ರಯವ ನೀಡಿರುವೆರೈತರನ್ನು ಕೈ ಹಿಡಿದು ನಡೆಸಿರುವೆ ಕಲ್ಪವೃಕ್ಷದ ಎಳನೀರ ರುಚಿಯುಜನರ ಆರೋಗ್ಯಕ್ಕೆ ಬಲು ಹಿತವುದೇವರಿಗೆ ತಂಗಿನ ಕಾಯಿಯುಅಡುಗೆ ಮಾಡಲು ಚಟ್ನಿಯು ನಿನ್ನಿಂದ ಬಲು ಉಪಯೋಗವಿದೆಇದು ನಮ್ಮ
ನೀ ಬರುವ ದಾರಿ ಕಾಯುತಿರುವೆ ಯಾವ ದಾರಿಯಾದರೂ ಬಾ ಆವ ರೂಪದಲ್ಲಾದರೂ ಬಾ ತೆರೆದ ಹೃದಯ ಭಕ್ತಿಯಿಂದ ಕರೆವೆ ಪ್ರೀತಿಯಿಂದ ಪ್ರೇಮದಿಂದ ಸ್ವಾಗತಿಸುವೆ ಮನದಾಳದ ಅಂತರಂಗದಿಂದ ಕರೆಯುವೆ ಎನ್ನ ಕರೆಗೆ ಓಗೊಟ್ಟು ಓಡೋಡಿ ಬಾ
ಅಧಿಕಾರಕ್ಕಾಗಿ ಕಚ್ಚಾಡುವ ಜನಗೆದ್ದು ಗದ್ದುಗೆ ಏರಿದಾಗ ಬಡವರ ಒದ್ದ ಜನ,ವಿದೇಶಿಯರಿಗೆ ಮರುಳಾಗಿಅವರಿಗೆ ನಮ್ಮನ್ನೇ ಮಾರಿಕೊಂಡಂಥ ಜನ,ಗಾಳಿ ಬಂದಾಗ ತೂರಿಕೊಳ್ಳುವತಮ್ಮ ಬೇಳೆ ಬೇಯಿಸಿಕೊಳ್ಳುವ ಜನ,ಜಾತ್ಯಾತೀತ ದೇಶದಲ್ಲಿ ,ಜಾತಿ, ಜಾತಿ ಎನುತ ಜಂಜಡದಲಿ, ಬಿದ್ದು ಒದ್ದಾಡುವ ಜನ,ವಿದೇಶಿ
Website Design and Development By ❤ Serverhug Web Solutions