
ನನ್ನ ಹೆಮ್ಮೆ ನನ್ನ ತಾಯಿ
ತಾಯಿ ಎಂದರೆ ಮಮತೆ.ಪ್ರೀತಿ, ದಯೆ, ಕರುಣೆಯೆ ವಾತ್ಸಲ್ಯ ಪ್ರತೀಕ. ತಾಯಿಯಾದವಳು ಜೀವವೆಲ್ಲ ತನ್ನ ಮಕ್ಕಳಿಗಾಗಿ ಮೀಸಲಿಟ್ಟಿರುತ್ತಾಳೆ. ಮುಕ್ಕೋಟಿ ದೇವತೆಗಳ ಮುಂದೆ ತಾಯಿಯೇ ಸರ್ವಸ್ವ. ನನಗೆ ಇತ್ತೀಚಿಗೆ ಬುದ್ಧಿ ಬಂದಾಗ ಅಮ್ಮ ಆಗ ನನಗೆ ತಿಳಿಸಿಕೊಟ್ಟಂತಹ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ತಾಯಿ ಎಂದರೆ ಮಮತೆ.ಪ್ರೀತಿ, ದಯೆ, ಕರುಣೆಯೆ ವಾತ್ಸಲ್ಯ ಪ್ರತೀಕ. ತಾಯಿಯಾದವಳು ಜೀವವೆಲ್ಲ ತನ್ನ ಮಕ್ಕಳಿಗಾಗಿ ಮೀಸಲಿಟ್ಟಿರುತ್ತಾಳೆ. ಮುಕ್ಕೋಟಿ ದೇವತೆಗಳ ಮುಂದೆ ತಾಯಿಯೇ ಸರ್ವಸ್ವ. ನನಗೆ ಇತ್ತೀಚಿಗೆ ಬುದ್ಧಿ ಬಂದಾಗ ಅಮ್ಮ ಆಗ ನನಗೆ ತಿಳಿಸಿಕೊಟ್ಟಂತಹ
ನನ್ನ ಅಮ್ಮ ತುಂಬು ಕುಟುಂಬದ ತೇರಎಳೆಯುತ್ತಿರುವ ತ್ಯಾಗಮಯಿ.ಕಷ್ಟವ ತಾನು ಉಂಡು ಸುಖವ ನಮಗೆ ಉಣಬಡಿಸಿದವಳು. ನಯವಾಗಿ ತಿದ್ದಿ ತೀಡಿದವಳು. ಸಂಸ್ಕಾರ ಬಿತ್ತಿ ಬೆಳೆಸಿ ಕಷ್ಟಕ್ಕೆ ಅಂಜದೆ ಮುನ್ನುಗಲು ಕಲಿಸಿರುವಳು. ಇದ್ದದ್ದರಲ್ಲೇ ಹಂಚಿತಿನ್ನುವುದ ಕಲಿಸಿದಳು. ಮೆಟ್ಟಿದ
ಕರ್ನಾಟಕದ ದಕ್ಷಿಣ ತುದಿಯ ಗಡಿಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಮುಖ್ಯ ಶ್ರದ್ಧಾಭಕ್ತಿ ಕೇಂದ್ರ. ದೇವಸ್ಥಾನವು ಬೆಟ್ಟಗಳಿಂದ ಸುತ್ತುವರಿದಿರುವ ಕಾರಣ ಮಹದೇಶ್ವರ ಬೆಟ್ಟವೆಂದು ಕರೆಯಲಾಗುತ್ತದೆ. ಪಶ್ಚಿಮಘಟ್ಟಗಳ ಭಾಗದಿಂದ ಆರಂಭವಾಗಿ ಪೂರ್ವಘಟ್ಟಗಳ ಕಡೆಗೆ ಹರಡಿಕೊಂಡಿರುವ ಬೆಟ್ಟ ಸಾಲುಗಳಲ್ಲಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಹಬ್ಬಿರುವ
ಮಧುರ ಭಾವ ಮನದಿ ಮೂಡಿಸಾವಿರ ಕಲ್ಪನೆ ಮೋಡಿ ಮಾಡಿತುಡಿತ ಮಿಡಿತ ವಿರಹವು ಕಾಡಿಹೃದಯಕ್ಕೆ ಹಾಕಿದೆ ಗಟ್ಟಿ ಬೇಡಿ. ಭಾವನೆಯ ಶೃತಿ ತಾಳ ತಪ್ಪಿದೆಸುಂದರ ಆಸೆ ಮನ ತಲುಪಿದೆಎದೆಯಂಗಳ ತಣಿದು ತಂಪಿದೆಎಲ್ಲಿಲ್ಲದ ತವಕವು ನಿತ್ಯ ಹೆಚ್ಚಿದೆ.
ಪುರುಷರ ಸಮಾನವಾಗಿ ಎಲ್ಲಾ ಕ್ಷೇತ್ರದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಮಹಿಳೆಯರು, ನರೇಗಾ ಯೋಜನೆಯಲ್ಲೂ ಮೇಲುಗೈ ಸಾಧಿಸಿದ್ದಾರೆ.ಗ್ರಾಮೀಣ ಮಹಿಳೆಯರು ಕೇವಲ ಮನೆ, ಮಕ್ಕಳು ಎನ್ನದೇ ಈಗ ಅದನ್ನು ದಾಟಿ ಗಂಡಿಗೆ ಸಮಾನವಾದ ದುಡಿಮೆಗೆ ಕಾಲಿಟ್ಟಿದ್ದಾರೆ. ಇಂತಹ ಸಮಾನ
ಮಕ್ಕಳು ನಮ್ಮೆಲ್ಲರ ಹೆಮ್ಮೆ ಮತ್ತು ಭವಿಷ್ಯದ ಆಧಾರ. ವಿದ್ಯೆಯೊಂದಿಗೆ ಸಂಸ್ಕಾರವನ್ನು ಮಕ್ಕಳಿಗೆ ಕಲಿಸುವುದು ಅವಶ್ಯಕ, ಏಕೆಂದರೆ ವಿದ್ಯೆ ಅವರಿಗೆ ಜ್ಞಾನವನ್ನು ನೀಡಿದರೆ, ಸಂಸ್ಕಾರ ಅವರ ವ್ಯಕ್ತಿತ್ವವನ್ನು ಮತ್ತು ನೈತಿಕತೆಯನ್ನು ರೂಪಿಸುತ್ತದೆ. ಇಂದಿನ ವೇಗವಾದ ಜಗತ್ತಿನಲ್ಲಿ,
ಕಡಲ ತೊರೆಯ ಮೊರೆತದಲ್ಲಿಮನದೊಳಗೆ ಒಲವಿಹುದುಅಲೆಗಳು ತೀರಕೆ ಅಪ್ಪಳಿಸಿದಾಗಹೃದಯದಲಿ ಚಿಗುರಿತು ಪ್ರೇಮ ಭಾವವು ಮರಳ ಹಾದಿಯ ತೀರದಲ್ಲಿಸನಿಹವಾಯಿತು ನಮ್ಮಿಬ್ಬರ ಭಾವಗಳುನೋಟಗಳೇ ಮಾತಾಗಿಮೌನವೇ ಹಾಡಾಯಿತು ಕಡಲ ತೀರದ ಯಾನವದುನಮಗಾಗಿಯೇ ಇರುವುಹುದುಹೊಮ್ಮಿತು ಪ್ರೇಮಗಾನಮೌನ ರಾಗದ ಲಯದಲಿ ಮುಸ್ಸಂಜೆಯ ಕ್ಷಣವದುಪ್ರೇಮದ
ಹೊಟ್ಟೆಗೆ ಹಸಿವಿತ್ತು,ನಾಲಿಗೆಯು ಹೇಳಿತ್ತುಮೆದುಳಿನ ಬುದ್ಧಿಯು ಕೆಟ್ಟಿತುದೇಹಕ್ಕೆ ಆಯಾಸವಾಗಿತ್ತು ಕ್ಷಣ ಕಾಲ ತಲೆ ತಿರುಗಿ ಬಿದ್ದಂತಾಯಿತುಮನಸೆ ನನ್ನ ಮಾತನ್ನು ಕೇಳಿದಂತಾಯಿತುನಾಲಿಗೆ ರುಚಿಯೂ ಕೇಳುವಂತಾಯ್ತುಮೂಗಿಗೆ ಗ್ರಹಿಸುವ ಶಕ್ತಿ ಇಲ್ಲದಂತಾಯ್ತು ಯಾರು ಏನು ಹೇಳಿದರೇನುತಲೆ ಕೆಡಿಸಿಕೊಳ್ಳದಂತಹ ದೇಹಬಿದ್ದಿದೆ ಸ್ವಾಧೀನ
ಬರೆಯುವ ಮನಸ್ಸು ಮತ್ತು ಭಾವನೆಗಳು ಇದ್ದರೆ ಸಾಕು ಕವಿಯಾಗಲು ಸಾಧ್ಯ ಎನ್ನುವುದಕ್ಕೆ ಕವಯತ್ರಿ ಲೋಕರತ್ನ ಜೆ ಭವ್ಯ ಸುಧಾಕರ ಜಗಮನೆಯವರು ಉದಾಹರಣೆ.ಇವರು ನಮ್ಮದೇ ಜಿಲ್ಲೆಯಾದ ಹಾಸನದ ಬೇಲೂರು ತಾಲೂಕಿನ ಕನ್ನಡದ ಮೊದಲ ಶಾಸನ ದೊರೆತ
ನಾವು ಈಗ ಮನೋಲೋಕದಲ್ಲಿ ಸುತ್ತಾಡೋಣ.ಮನಸ್ಸು ಪ್ರತಿಯೊಬ್ಬರಲ್ಲಿ ಇರುತ್ತೆ, ಆದರೆ ಒಬ್ಬರಿಂದ ಒಬ್ಬರಿಗೆ ಪರಸ್ಪರ ವಿಭಿನ್ನವಾಗಿರುತ್ತೆ. ನವಜಾತ ಶಿಶುವಿನ ಮನಸ್ಸು ಮುಗ್ದವಾಗಿರುತ್ತದೆ. ಕಲಿಯುತ್ತಾ ಬೆಳೆಯುತ್ತಾ ದೊಡ್ಡವರಾದಂತೆ ಮನಸ್ಸು ಪಕ್ವವಾಗುತ್ತಾ ಸಾಗುತ್ತದೆ. ಅದು ಇದು ಕಂಡಾಗ ಕೇಳಿದಾಗ
Website Design and Development By ❤ Serverhug Web Solutions