
ನಿಸರ್ಗ ಚೆಲುವೆ
ನಲಿದಿಹಳು ನಲ್ಲೆ ಕ್ಯಾರೆಟ್ ಶರೀರದ ಚೆಲುವೆನಿಂದಿಹಳು ಗುಲಾಬಿ ಬೊಟ್ಟಿನ ಎಲೆಗಳಾ ನಡುವೆಬಾದಾಮಿ ದಳದ ಹೈ ಹೀಲ್ಡ್ ಪಾದರಕ್ಷೆಗಳ ಧರಿಸಿನೆತ್ತಿಯ ಬುಟ್ಟಿಯಲಿ ಸುಲಲಿತ ಕಾವ್ಯೋದಯವನಿರಿಸಿ ಬರುತಿಹಳು ಹೇಳಲು ಸನ್ಮನಗಳಿಗೆ ಸುಪ್ರಭಾತವನುದಯಮಾಡಿ ಪ್ರತಿಸ್ಪಂದಿಸಿ ಪ್ರೋತ್ಸಾಹಕ ಪ್ರತಿಕ್ರಿಯೆಗಳನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಲಿದಿಹಳು ನಲ್ಲೆ ಕ್ಯಾರೆಟ್ ಶರೀರದ ಚೆಲುವೆನಿಂದಿಹಳು ಗುಲಾಬಿ ಬೊಟ್ಟಿನ ಎಲೆಗಳಾ ನಡುವೆಬಾದಾಮಿ ದಳದ ಹೈ ಹೀಲ್ಡ್ ಪಾದರಕ್ಷೆಗಳ ಧರಿಸಿನೆತ್ತಿಯ ಬುಟ್ಟಿಯಲಿ ಸುಲಲಿತ ಕಾವ್ಯೋದಯವನಿರಿಸಿ ಬರುತಿಹಳು ಹೇಳಲು ಸನ್ಮನಗಳಿಗೆ ಸುಪ್ರಭಾತವನುದಯಮಾಡಿ ಪ್ರತಿಸ್ಪಂದಿಸಿ ಪ್ರೋತ್ಸಾಹಕ ಪ್ರತಿಕ್ರಿಯೆಗಳನು

ತಾಯಿ – ನಮ್ಮ ಮನೆಯ ವಿಷಯಕ್ಕೆ ಬಂದರೆ, ನಮ್ಮ ತಾಯಿ ಮನೆಯ ಎಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಅವರು ನಮ್ಮ ಅಭಿವೃದ್ಧಿಗಾಗಿ ಸದಾ ದುಡಿಯುತ್ತಿದ್ದರು. ಅವರು ಅನಕ್ಷರಸ್ಥರಾಗಿದ್ದರೂ ಒಳ್ಳೆಯ ಕೆಲಸಗಾರರಾಗಿದ್ದರು. ಒಳ್ಳೆಯ ಕೆಲಸಗಾರರು ಎಂದರೆ ಕಠಿಣ

ಅದೆಷ್ಟೋ ದಿನಗಳಿಂದ ಆ ಕಣ್ಣಕಣ್ಣಲಿ ಕಣ್ಣಿಟ್ಟು ಕಣ್ಣೊಳಗಿನ ಪ್ರೀತಿಯ ಕಾಣಲುಹವಣಿಸಿತ್ತು ಒಂದು ಕಣ್ಣು ಆ ದಿನ ಬಂದಿತು ಆ ಕಣ್ಣು ಕೂಡಾ ಎದುರಿಗಿತ್ತುಆದರೇನು ಫಲ ಆ ಕಣ್ಣ ಕಂಡೊಡನೆಈ ಕಣ್ಣ ಮೇಲಿನ ರೆಪ್ಪೆ ಯಾಕೋ

ನಂಗಿನ್ನೂ ನೆನಪಿದೆ. ನಮ್ಮ ಅಜ್ಜಿ ಸಂಜೆ ಆಗ್ತಿದ್ದಂಗೆ ಜಗುಲಿ ಮೇಲೆ ಕೂತು “ಒಂದಾನೊಂದು ಕಾಲದಲ್ಲಿ…” ಅಂತ ಶುರು ಮಾಡ್ತಿದ್ಲು. ನಾವು ಪಂಚತಂತ್ರ ಪುಸ್ತಕ ತೊಡೆ ಮೇಲೆ ಇಟ್ಕೊಂಡು ಕೂತಿರ್ತಿದ್ವಿ. ಈಗ? ಈಗ ಅಜ್ಜಿ ಜಾಗದಲ್ಲಿ

ಹರಪನಹಳ್ಳಿ: ಬುದ್ಧ ಬಸವ ಅಂಬೇಡ್ಕರ್ ಅವರ ನಿಜವಾದ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜನಪರ ಆಡಳಿತಗಳನ್ನು ಜಾರಿಗೆ ತಂದ ನನ್ನ ರಾಮಯ್ಯ . ಕರುನಾಡು ಕಂಡ ಮೇಧಾವಿ ಬಸವಣ್ಣನವರ ತತ್ವವನ್ನು ಸದಾ ಅನುಸರಿಸುವ ಬಹುಜನರ

ಕೊರಳಿಗೆ ಹಾಕಿದ ಸುಗಂಧರಾಜ ಹಾರ ಗೋಡೆಯಲಿತ್ತುಮರುದಿನದಿ ಮುದುಡಿ ತಲೆಬಾಗಿ ಅಲ್ಲಿಯೇ ಸೊರಗಿತ್ತುಬೆರೆಳುಗಳು ಹಸಿರ ತೊಟ್ಟುಗಳ ಕತ್ತರಿಸಿ ಸಂಗ್ರಹಿಸಿತ್ತುಹರಿವಾಣದಿ ಹರಡಿ ಕೈತೋಟದ ಪಾತಿಯ ಮಾಡಿತ್ತು ಸುತ್ತಲೂ ತಾಜಾ ಬೆಂಡೆಯಲಿ ಗಿಡಗಳನು ಮೂಡಿಸಿತ್ತುಬಿಸುಟಿದ್ದ ಕಿತ್ತಳೆ ಸಿಪ್ಪೆಯಲಿ ಹೂಗಳನು

ಇಂದಿನ ಡಿಜಿಟಲ್ ಯುಗದಲ್ಲಿ ಒಂದು ಹೇಳಿಕೆ, ಒಂದು ವಿಡಿಯೋ ಅಥವಾ ಒಂದು ಸಾಮಾಜಿಕ ಜಾಲತಾಣದ ಅಭಿಯಾನ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರನ್ನು ತಲುಪುತ್ತಿದೆ. ಸಮಾಜದ ವಿವಿಧ ವಿಚಾರಗಳು ಕ್ಷಣಾರ್ಧದಲ್ಲಿ ಜನರ ಗಮನ ಸೆಳೆಯುತ್ತವೆ. ಆದರೆ

ಹರಿದ್ರಾ ಕುಂಕುಮ ಸಂಸ್ಕೃತಿ ಸಾರುವಪುಷ್ಪಗಳುಜೊತೆಯಲಿ ಸೇರಿವೆ ಸಂಮೃದ್ಧತೆಯ ಹಸಿರೆಲೆಗಳು ಮೂಡಿದೆ ಚರಕವು ಇಂದಿನ ಸುಲಲಿತ ಕಟ್ಟೆಯಲಿಹೆಣೆದೆನು ಲಘು ಕಾವ್ಯವ ಅಕ್ಷರಗಳ ಪೋಣಿಸುತಲಿ ಸದಭಿರುಚಿ ಮನಗಳಿಗೆ ಅರ್ಪಿಸುವೆ ಶುಭ ಬೆಳಗಲಿಆರಂಭಿಸಲು ನಿತ್ಯದ ಕಾರ್ಯ ಕಲಾಪಗಳ ಖುಷಿಯಲಿ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ಜಂಗ ಹ್ಯಾನ್ಸ್ ಅಲಾರಂ ಕ್ಲಾಕ್- ಈ ಒಂದು ಅಮೂಲ್ಯವಾದ ಆಸ್ತಿಯು ನಮ್ಮ ತಂದೆ ತಾಯಿಗಳು ಗತಿಸಿಹೋದ ಎಷ್ಟೋ ದಿನಗಳವರೆಗೆ ಇತ್ತು. ಈ ಅಲಾರಂ ಗಡಿಯಾರವನ್ನು ನಮ್ಮ ತಂದೆಯವರು 1956

ಭ್ರಷ್ಟಾಚಾರ ಮುಕ್ತ ಹಾಗೂ ದಕ್ಷ ಆಡಳಿತ ನೀಡಲು ಯೋಗ್ಯರಾದ ಜನಪ್ರತಿನಿಧಿಗಳ ಆಯ್ಕೆ ಮಾಡುವುದು ಇಂದಿನ ದಿನಮಾನಗಳಲ್ಲಿ ಅತ್ಯಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಯೋಗ್ಯರಿಗೆ ಅವಕಾಶ ಕೊಡಿ’ ಎಂಬುದು ಸಮಾಜದಲ್ಲಿ ಅರ್ಹತೆ, ಪ್ರತಿಭೆ ಮತ್ತು ಪ್ರಾಮಾಣಿಕತೆಗೆ ಮನ್ನಣೆ
Website Design and Development By ❤ Serverhug Web Solutions