
ರಸ್ತೆ ಅಪಘಾತದಲ್ಲಿ ಅಜ್ಜ, ಮೊಮ್ಮಗಳು ಸ್ಥಳದಲ್ಲೇ ಸಾವು
ವಿಜಯನಗರ/ ಕೂಡ್ಲಿಗಿ : ಪಟ್ಟಣದ ಡಾ.ಬಿ.ಅಂಬೇಡ್ಕರ್ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದ ಸೃಷ್ಟಿ( 14) ಹಾಗೂ ಅವರ ತಾತ ಸಾವು ಕೂಡ್ಲಿಗಿ ಶಾಲೆಯಲ್ಲಿ ಪರೀಕ್ಷೆ ಮುಗಿದ ಕಾರಣ ತಾತನ ಜತೆ ಬೈಕ್ ನಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯನಗರ/ ಕೂಡ್ಲಿಗಿ : ಪಟ್ಟಣದ ಡಾ.ಬಿ.ಅಂಬೇಡ್ಕರ್ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದ ಸೃಷ್ಟಿ( 14) ಹಾಗೂ ಅವರ ತಾತ ಸಾವು ಕೂಡ್ಲಿಗಿ ಶಾಲೆಯಲ್ಲಿ ಪರೀಕ್ಷೆ ಮುಗಿದ ಕಾರಣ ತಾತನ ಜತೆ ಬೈಕ್ ನಲ್ಲಿ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಶಾನವಾಸಪುರದ ಜಾಮಿಯಾ ಮಸೀದಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 50 ಮಕ್ಕಳಿಗೆ ಪುಸ್ತಕ ಮತ್ತು ಪೆನ್ ವಿತರಿಸಿ ಮಾತನಾಡಿದಬಿಜಾಪುರದ ಯಾಸೀನ್ ಸೌದಾಗರ್ ಅವರು ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಮೊಬೈಲ್ ಇಂದ

ಕಲಬುರಗಿ : ಮಾಚ್೯ 12 ರಂದು “ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ ರಾಜಕುಮಾರ ಪ್ರಶಸ್ತಿಗೆ’ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅವರು ಚಿತ್ತಾಪುರ ತಾಲೂಕಿನ

ಸಿರುಗುಪ್ಪ ನಗರದ ಸದಾಶಿವನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ವತಿಯಿಂದ ಜನಮಂಗಲ ಕಾರ್ಯಕ್ರಮದಡಿಯಲ್ಲಿ ವಿಶೇಷ ಚೇತನರಿಗೆ ಮಂಜೂರುಗೊಂಡ ವಾಟರ್ ಬೆಡ್ನ್ನು ಸದಾಶಿವನಗರದ ದುರುಗಮ್ಮನವರಿಗೆ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸುಧೀರ್ ಹಂಗಳೂರು

ಬೆಂಗಳೂರು/ಶಿವಮೊಗ್ಗ: ವಿಧಾನಮಂಡಲ ಅಧಿವೇಶನದ ವಿಧಾನಪರಿಷತ್ತಿನಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯ ಮೂಲಕ ವಿಧಾನ ಪರಿಷತ್ ಶಾಸಕರಾದ ಡಿ.ಎಸ್. ಅರುಣ್ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಗಳ ನಿರ್ಮಾಣಕ್ಕಾಗಿ ಸರ್ಕಾರಿ ಜಮೀನುಗಳನ್ನು ಕೇವಲ guidance value ನ

ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಶ್ರೀಅಮ್ಮಾಜಿ ವೀರನಾಗಮ್ಮ ತಾಯಿ ದೇವಸ್ಥಾನದಲ್ಲಿ ಭಾರೀ ಕಳ್ಳತನ30 ಕೆ.ಜಿ.ಗೂ ಅಧಿಕ ಬೆಳ್ಳಿ, 10 ಗ್ರಾಂ ಬಂಗಾರ ಸೇರಿ ಕೋಟಿಗೂ ಅಧಿಕ ಮೌಲ್ಯದ ಒಡವೆಗಳು ಕಳವು. ತುಮಕೂರು ಜಿಲ್ಲೆಯ ಕೊರಟಗೆರೆ

” ಬೀಸಿದ ಬಲೆಗೆ ಬಲಿ ಯಾರೋ ” ಎಂಬ ಪತ್ತೇದಾರಿ ಕಾದಂಬರಿಯನ್ನು ಸಹೃದಯರ ಕೈಗಿಟ್ಟ ಲೇಖಕರಾದ ರಾಮಕೃಷ್ಣ ಎನ್. ಅವರಿಗೆ ಧನ್ಯವಾದಗಳು.ಈ ಕಾದಂಬರಿಯನ್ನು ಓದಲು ಪ್ರಾರಂಭ ಮಾಡಿದಾಗಲಿಂದ ಕೊನೆಯವರೆಗೂ ವಿಚಲಿತವಾಗದೆ ಓದಿದೆ. ಈ ಕಾದಂಬರಿಯು

ಸಿರುಗುಪ್ಪ – ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 13 ಶುಕ್ರವಾರ ದಿನ ತಾಲೂಕು ಕ್ರೀಡಾಂಗಣದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಕಿಪಿಂಗ್, ಫ್ಯಾಷನ್ ಷೋ, ಫೈರ್ ಲೆಸ್ ಕುಕ್ಕಿಂಗ್ (ಬೆಂಕಿ ಇಲ್ಲದೆ ಅಡುಗೆ ತಯಾರಿ), ಬಾಟಲಿಯಲ್ಲಿ ನೀರು

ಸಿರುಗುಪ್ಪ – ನಗರದ ನಗರಸಭೆಯಿಂದ 2021- 22 ನೇ ಸಾಲಿನ ನಗರೋತ್ಥಾನ ಹಂತ-4ರ ಯೋಜನೆಯಡಿ ಶೇ. 5 ರ ಅನುದಾನದಲ್ಲಿ ವಿಶೇಷ ಚೇತನ ವ್ಯಕ್ತಿಗಳಿಗೆ ವ್ಯಾಪಾರ ನಡೆಸುವುದಕ್ಕಾಗಿ ರೆಡಿಮೇಡ್ ಟಿನ್ ಶಿಡ್ ವಾಣಿಜ್ಯ ಮಳಿಗೆ

ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ 6ನೇ ವಾರ್ಡಿನ ತರಕಾರಿ ಮಾರುಕಟ್ಟೆಯಲ್ಲಿ ಬರುವ ಚರಂಡಿಯನ್ನು ನೀರು ಹೋಗುವ ಮಾರ್ಗವಾಗಿ ಚರಂಡಿ ನಿರ್ಮಾಣ ಮಾಡುವಂತೆ ಗ್ರಾಮ ಪಂಚಾಯಿತಿ ಕರವಸಲಿಗಾರ ಗಾದಿಲಿಂಗಪ್ಪ ಅವರಿಗೆ 6ನೇ
Website Design and Development By ❤ Serverhug Web Solutions