
ಅಭಿನಂದನೆಗಳು
ಕೊಪ್ಪಳ ವಿಶ್ವವಿದ್ಯಾನಿಲಯಕ್ಕೆ ಹೊಸದಾಗಿ ಕುಲಸಚಿವರಾಗಿ (ಮೌಲ್ಯಮಾಪನ) ಅಧಿಕಾರವಹಿಸಿಕೊಂಡ ಪ್ರೊ. ರಮೇಶ್ ಕೆ ಇವರನ್ನು ಕೊಪ್ಪಳ ವಿಶ್ವವಿದ್ಯಾನಿಲಯದ ನಿಕಟಪೂರ್ವ ಸಿಂಡಿಕೆಟ್ ಸದಸ್ಯರು ಮತ್ತು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ ವಿಶ್ವವಿದ್ಯಾನಿಲಯಕ್ಕೆ ಹೊಸದಾಗಿ ಕುಲಸಚಿವರಾಗಿ (ಮೌಲ್ಯಮಾಪನ) ಅಧಿಕಾರವಹಿಸಿಕೊಂಡ ಪ್ರೊ. ರಮೇಶ್ ಕೆ ಇವರನ್ನು ಕೊಪ್ಪಳ ವಿಶ್ವವಿದ್ಯಾನಿಲಯದ ನಿಕಟಪೂರ್ವ ಸಿಂಡಿಕೆಟ್ ಸದಸ್ಯರು ಮತ್ತು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ

ಗಂಗಾವತಿ: ಚಿಕ್ಕಜಂತಕಲ್ ಗ್ರಾಮದ ಎಸ್ ಸಿ ಕಾಲೋನಿಯಲ್ಲಿ ಹೈಟೆಕ್ ಶೌಚಾಗೃಹ ನಿರ್ಮಿಸುವಂತೆ ಆಗ್ರಹಿಸಿ, ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ಕಂಪ್ಲಿ ತಾಲೂಕು ಘಟಕದ ನೇತೃತ್ವದಲ್ಲಿ ಮಹಿಳಾ ಮಣಿಗಳು ತಾಲೂಕಿನ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿಯ ಪಿಡಿಒ

(ಪುಸ್ತಕ ಅವಲೋಕನ ) ಪುಸ್ತಕ : ನೂರೊಂದು ಶಾಯಿರಿಗಳುಲೇಖಕರು : ಶಿವಪ್ರಸಾದ್ ಹಾದಿಮನಿ.ಪ್ರಕಾಶಕರು : ಶಿವಶಕ್ತಿ ಪ್ರಕಾಶನ, ಕೊಪ್ಪಳಹಕ್ಕುಗಳು : ಲೇಖಕರದ್ದುಪುಟ : 65ಪ್ರಥಮ ಮುದ್ರಣ : 2025ಬೆಲೆ :85 ರೂ.ಮೊಬೈಲ್: 7996790189 ಕವಿ

ಕೊಪ್ಪಳ/ಕುಷ್ಟಗಿ: ರೈತರ ಜಮೀನಿಗೆ ವಿದ್ಯುತ್ ಅಡಚಣೆ ಆಗುತ್ತಿದ್ದು, ಕರ್ನಾಟಕ ಜನ ದರ್ಶನ ವೇದಿಕೆ ರಾಜ್ಯಾಧ್ಯಕ್ಷರಾದ ದೇವಪ್ಪ ಮೆಣಸಿಗಿ ಇವರ ಸಮ್ಮುಖದಲ್ಲಿ ವಿದ್ಯುತ್ ಸರಬರಾಜು ಅಧಿಕಾರಿಗಳಿಗೆ ರೈತರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ರಾಜ್ಯಾಧ್ಯಕ್ಷರಾದ ದೇವಪ್ಪ ಮೆಣಸಿಗಿ ಮಾತನಾಡಿ,

ಸುಗ್ಗಿಯ ಹಬ್ಬವುಹಿಗ್ಗುತಲಿ ಸಂಭ್ರವುಸಗ್ಗದ ಸಿರಿಯಂತೆ ಧರೆಗಿಳಿದುಋತುಮಾನದ ಬದಲಾವಣೆ ತಂದಿಹುದು. ರವಿ ಪಥವ ಬದಲಿಸಲುಹಗಲಿರುಳು ಸಮಪಾಲುಮಕರ ರಾಶಿಗೆ ಚಲಿಸುತಸಮೃದ್ಧಿಗೆ ಸಂಕೇತ ಎಂದೆನಿಸುತ. ಮುಕ್ತಿ ಮಾರ್ಗದ ಪ್ರೇರಣೆಆಧ್ಯಾತ್ಮಿಕ ಚಿಂತನೆಯ ಧಾರಣೆಎಳ್ಳು ಬೆಲ್ಲವ ನೀಡುತಬಾಂಧವ್ಯ ಬೆಸುಗೆ ಬೆಳೆಸುತ. ಸೂರ್ಯ

ಸುಗ್ಗಿಯ ಸಂಭ್ರಮ ಸಂತಸವ ತಂದಿದೆವರ್ಷದ ಮೊದಲು ಸಂಕ್ರಾಂತಿ ಬಂದಿದೆನಾಡಿನ ಜನತೆಗೆ ಹೊಸತನ ಮೂಡಿದೆರೈತರ ಮೊಗದಲಿ ಹರುಷವು ಕಂಡಿದೆ. ಗರ್ಭ ಧರಿಸಿರೆ ಸಮೃದ್ಧದ ಫಸಲುಜಗವೆಲ್ಲ ಹರಡಿದೆ ಹಸಿರ ಹೊನಲುಮಾಯವು ಆಗಲು ಬಾಳಿನ ಕತ್ತಲುಕಾರಣವು ಎಳ್ಳು ಬೆಲ್ಲದ

ಕೊಪ್ಪಳ : ನಗರದ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲೆಯ ಕವಿಗಳಾದ ಶಿವಪ್ರಸಾದ್ ಹಾದಿಮನಿ ಮತ್ತು ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ (ಯಮಹ) ಅವರ ಶಾಯಿರಿ ಸಂಕಲನಗಳು ಲೋಕಾರ್ಪಣೆಯಾದ ಸಂದರ್ಭದಲ್ಲಿ ಸಾಹಿತಿ, ಕವಿ ಡಾ. ಪವನಕುಮಾರ್

ಶಿವಶಕ್ತಿ ಪ್ರಕಾಶನ ಕೊಪ್ಪಳಪುಟಗಳು–64ಬೆಲೆ-85/-ಪ್ರಥಮ ಮುದ್ರಣ- 2025ಹಕ್ಕುಗಳು–ಲೇಖಕರದ್ದುಮೊಬೈಲ್ ನಂ.-7996790189 ಕಚಗುಳಿಯನಿಟ್ಟು ಮೈ ರೋಮಾಂಚನಗೊಳಿಸುವ ಈ ಶಾಯಿರಿಗಳು ಓದುಗನನ್ನು ಹೊಸ ಪ್ರೇಮಲೋಕದೆಡೆ ಸೆಳೆದುಕೊಂಡು ಹೋಗುತ್ತವೆ ಕನ್ನಡ ಸಾರಸ್ವತ ಲೋಕದಲ್ಲಿ ಶಾಯಿರಿಗಳ ಪ್ರಕಾರಗಳನ್ನು ಬರೆಯುವ ಕವಿಗಳು ಬಹಳಷ್ಟು ಕಡಿಮೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಮದ್ಯಪಾನ , ಗುಟ್ಕಾ , ಓಸಿ ,ಇಸ್ಪೀಟ್ ಅಂತಹ ದುಷ್ಚಟಗಳನ್ನು ಮೊಟುಕುಗೊಳಿಸಲು ಗ್ರಾಮದಲ್ಲಿ ಹಿರಿಯರು ಸಮ್ಮುಖದಲ್ಲಿ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿ ತೀರ್ಮಾನಿಸಲಾಯಿತು. ಗ್ರಾಮದ

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿಶಾಯಿರಿಗಳನ್ನು ಬರೆಯುವರ ಸಂಖ್ಯೆ ಅದ್ಬುತವಾಗಿದೆ ಬರುವ ದಿನಗಳಲ್ಲಿ ಈ ಪರಂಪರೆ ಉಜ್ವಲವಾಗಿ ಸಾಗುತ್ತಾ ಸಾಮಾಜಿಕ ಬದಲಾವಣೆಗೆ ಪೂರಕವಾಗುವ ರೀತಿಯಲ್ಲಿ ಸಾಹಿತ್ಯ ರಚಿಸಬೇಕೆಂದು ಸಾಹಿತಿಡಾ. ಪವನ ಕುಮಾರ್ ಗುಂಡೂರು ಅಭಿಪ್ರಾಯ ಪಟ್ಟರು. ಭಾನುವಾರ
Website Design and Development By ❤ Serverhug Web Solutions