ದಾವಣಗೆರೆ ಜಿಲ್ಲೆ ಹೊನ್ನಳ್ಳಿ ತಾಲೂಕಿನ ಕಾಂಗ್ರೆಸ್ ಅಭ್ಯರ್ಥಿಯಾದ ಡಿಜೆ ಶಾಂತನಗೌಡರ ಪರವಾಗಿ ಹೊನ್ನಾಳಿ ತಾಲೂಕಿನಲ್ಲಿ ಸಾವಿರಾರು ಜನರ ಸಂದೇಶ ಮತ ಬೇಟೆಯನ್ನು ಡಿ.ಕೆ.ಶಿವಕುಮಾರ್ ಯಾಚಿಸಿದರು
ಹೊನ್ನಾಳಿಯ ನಿಮ್ಮ ಮುತ್ತುರಾಜ ಶ್ರೀ ರೇಣುಕಾಚಾರ್ಯ ಸಿಎಂ ಕಾರ್ಯದರ್ಶಿಯಾದರು ಏನು ಮಾಡಿದ್ದಾರೆ ಎಂದು ಮತದಾರರಿಗೆ ಪ್ರಶ್ನೆಯನ್ನು ಕೇಳಿದರು
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು
ಕಾಂಗ್ರೆಸ್ ಪಕ್ಷದ ಪ್ರಮುಖ ಅಂಶಗಳನ್ನು ಗ್ಯಾರಂಟಿ ಕಾರ್ಡ್ ವಿತರಣೆ ಮತ್ತು ಅದನ್ನು ಜಾರಿಗೆ ತರುವ ಮೂಲಕ ಜನಪರ ಆಡಳಿತ ನೀಡಲು ಸಹಕರಿಸಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಡಿ ಜಿ ಶಾಂತನಗೌಡರು ನಾನು ನಿಮ್ಮ ಮನೆಯ ಮಗ ಮತ್ತು ಸರಳ ಜೀವಿ ನನ್ನದು ಇದೊಂದೇ ಕೊನೆಯ ಚುನಾವಣೆ ದಯಮಾಡಿ ನನ್ನನ್ನು ಈ ಒಂದು ಬಾರಿ ಗೆಲ್ಲಿಸಿ ಎಂದು ಮತದಾರರಿಗೆ ತಲೆಬಾಗಿ ನಮಸ್ಕರಿಸಿದರು.




















