ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದ ಜೆ. ಡಿ. ಎಸ್. ಮುಖಂಡರಾದ ಬಿ. ಡಿ. ಪಾಟೀಲರನ್ನು ಭೇಟಿ ಮಾಡಿ ” ಕರುನಾಡ ಕಂದ ” ಪತ್ರಿಕೆ ಕೊಟ್ಟ ಸಂದರ್ಭದಲ್ಲಿ ” ಕರುನಾಡ ಕಂದ ” ಇಂಡಿ ತಾಲ್ಲೂಕಿನ ವರದಿಗಾರರಾದ ಆನಂದ ಹರಿಜನ ಇವರಿಗೆ ಬಿ. ಡಿ. ಪಾಟೀಲರು ಮತ್ತು ಮಾಜಿ ಪುರಸಭೆ ಸದಸ್ಯರು ಸಿದ್ದು ಡಂಗೆಯವರು ಮತ್ತು ಮಹಮದ್ ಮುಲ್ಲಾ, ರಾಜು, ಛತ್ರಿ, ಪಜಲು ಮುಲ್ಲಾ, ಸಂತೋಷ್ ಎಡಿಗೆ ಹಾಗೂ ಬನಸಿದ್ದ ಟೆಂಗಳೆ, ಜೆಡಿಎಸ್ ಯುವ ಘಟಕದ ಅಧ್ಯಕ್ಷರು ನಿಂಬಾಳ ಸೇರಿದಂತೆ ಎಲ್ಲರೂ ” ಕರುನಾಡ ಕಂದ ” ಪತ್ರಿಕೆ ಹೆಚ್ಚಿನ ಮಟ್ಟದಲ್ಲಿ ಬೆಳೆಯಬೇಕೆಂದು ಶುಭ ಹಾರೈಸಿ ಸನ್ಮಾನ ಮಾಡಿದರು.




















