ಕಲಬುರಗಿ/ಯಡ್ರಾಮಿ : ಇಂದು ಯಡ್ರಾಮಿ ತಹಶೀಲ್ದಾರ್ ಕಚೇರಿ ಎದುರುಗಡೆ ಜಾಂಭವ ಯುವ ಸೇನೆಯ ವತಿಯಿಂದ ನಡೆದ ಧರಣಿ ಸತ್ಯಾಗ್ರಹದ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸಂಜೀವಕುಮಾರ ಮಳಗಿ ಜೇರಟಗಿ, ಗಂಗಾಧರ ವರ್ಚನಳ್ಳಿ, ಸೈದಪ್ಪ ಬಿ ಹೊಸಮನಿ ಇಜೇರಿ, ವಕೀಲರಾದ ಪರಶುರಾಮ ಮುದಬಾಳ ಬಿ, ಹಳ್ಳೆಪ್ಪ ಸುಂಬಡ, ಚಂದಪ್ಪ ವಡಗೇರಾ, ಅಮೀನಪ್ಪ ಹೊಸಮನಿ, ಭೀಮರಾಯ ಖಾದ್ಯಾಪೂರ, ಸೈದಪ್ಪ ಐ. ಹೊಸಮನಿ, ನಾಗೇಶ ಮಳ್ಳಿ, ರಾಹುಲ್ ಕಾಚಾಪೂರ, ಶಿವಪ್ಪ ಹಂಗರಗಾ.ಕೆ, ಮಹಾದೇವ ಐ. ಸುಂಬಡ, ಪುರುಷೋತ್ತಮ, ಪರಶುರಾಮ ಸುಂಬಡ, ಮುತ್ತಣ್ಣ ಬಡಿಗೇರ ಬಿಲ್ಲಾಡ, ಅಯ್ಯಪ್ಪ ಉಕನಾಳ, ಮಹಾಂತೇಶ ಇಜೇರಿ, ಶರಣಪ್ಪ ಬಡಿಗೇರ ಕರಕಳ್ಳಿ, ಬಸಣ್ಣ ಬಡಿಗೇರ ಅಲ್ಲಾಪೂರ,ಕೆಂಚಪ್ಪ ಗಂವ್ಹಾರ, ನಾಗಪ್ಪ ಅರಳಗುಂಡಗಿ, ಗೊಲ್ಲಾಳಪ್ಪ ಅಲ್ಲಾಪೂರ, ಈರಣ್ಣ ವರವಿ ಸೇರಿದಂತೆ ಇಜೇರಿ ಗ್ರಾಮಸ್ಥರು ಹಾಗೂ ಸಮಾಜದ ಬಾಂಧವರು ಹಾಗೂ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
- ಕರುನಾಡ ಕಂದ ಸುದ್ದಿ




















