ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರೈತಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ

ಶಿವಮೊಗ್ಗ/ಸೊರಬ:ರೈತಮೋರ್ಚಾ ವತಿಯಿಂದ ಸೊರಬ ಮಂಡಲದಲ್ಲಿ ನಿನ್ನೆ ದಿವಸ ಬೃಹತ್ ಪ್ರತಿಭಟನೆ ಮೆರವಣಿಗೆ ರಂಗನಾಥ ಸ್ವಾಮಿ ದೇವಾಲಯದಿಂದ ತಾಲೂಕ ದಂಡಾಧಿಕಾರಿಯವರ ಕಚೇರಿವರೆಗೆ ಹೋಗಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು ಈ ಒಂದು ಕಾರ್ಯಕ್ರದಲ್ಲಿ ಮಂಡಲದ ಅಧ್ಯಕ್ಷರಾದ ಪ್ರಕಾಶ್ ತಲಕಾಲ್ ಕೊಪ್ಪ,ರೈತ ಮೋರ್ಚಾ ಅಧ್ಯಕ್ಷರಾದ ಪ್ರಕಾಶ್ ಆಗಸನ ಹಳ್ಳಿ,ರೈತ ಮೋರ್ಚ ಜಿಲ್ಲಾ ಪ್ರತಿನಿಧಿಯಾದ ಗುರು ಕುಮಾರ ಎಸ್ ಪಾಟೀಲ್, ಪರಮೇಶ್ವರ ಮಣ್ಣೆತ್ತಿ,ಈಶ್ವರ್ ಚನ್ನಪಟ್ಟಣ,ಶಿವನ ಗೌಡ್ರು ದ್ವಾರಹಳ್ಳಿ,ಶಿವಯೋಗಿ ಸ್ವಾಮಿ,ಕೊಟ್ರೇಶ್ವರ ಸ್ವಾಮಿ,ಶಿವಕುಮಾರ್ ಕಡಸೂರ್,ವಿನಾಯಕಣ್ಣ ತವನಂದಿ,ಜ್ಞಾನೇಶ್ವರ್ ಡಾಕ್ಟರ್,ಮಡಿವಾಳ ಮಾಚಿ ನಿಗಮದ ಮಾಜಿ ಅಧ್ಯಕ್ಷರಾದ ರಾಜು ಎಂ ತಲ್ಲೂರ್,ಮಂಜಪ್ಪ ಹುರುಳಿ,ಕೃಷ್ಣಮೂರ್ತಿ ತಲ್ಲೂರು,ಶ್ರೀಮತಿ ವಸುಂದರಾ ಭಟ್, ಮೀನಾಕ್ಷಮ್ಮ,ಆಶಿಕ್ ನಾಗಪ್ಪ ವಕೀಲರು, ಸಂದೀಪ್ ಎರವಳ್ಳಿ,ವಿನಯ್ ಗುತ್ತೇರು,ಉಮೇಶ್ ಎಂ.ಡಿ ನಟರಾಜಣ್ಣ,ವೀರೇಶ್ ಮೇಸ್ತ್ರಿ, ಯೋಗೀಶ್ ವಕೀಲರು ಹಾಗೂ ರೈತ ಬಾಂಧವರು, ಎಲ್ಲಾ ಬಿಜೆಪಿಯ ಹಿತೈಷಿಗಳು,ಕಾರ್ಯಕರ್ತ ಬಂಧುಗಳು,ಈ ಒಂದು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವರದಿ-ಶರತ್ ಗೌಡ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!