ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಿಜಶರಣ ಶ್ರೀ ಅಂಬಿಗೇರ ಚೌಡಯ್ಯ ಮಠದಲ್ಲಿ ಇಂದು ಬಿಜೆಪಿ ವತಿಯಿಂದ ನನ್ನ ಮಣ್ಣು,ನನ್ನ ದೇಶ ಅಭಿಯಾನ

ಯಾದಗಿರಿ/ಶಹಾಪುರ:ಹಳಿಸಗರದಲ್ಲಿ ದಿನಾಂಕ 14/09/2023 ರಂದು ಬಿಜೆಪಿ ನಗರ ಮಂಡಲ ಶಹಾಪುರ ವತಿಯಿಂದ “ನನ್ನ ಮಣ್ಣು ನನ್ನ ದೇಶ” ಅಭಿಯಾನವನ್ನು ನಗರದ ನಿಜ ಶರಣ ಶ್ರೀ, ಅಂಬಿಗರ ಚೌಡಯ್ಯನವರ ಮಠದಲ್ಲಿ ಪೂಜೆ ಸಲ್ಲಿಸಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ನಗರ‌ ಮಂಡಲ‌ ಅಧ್ಯಕ್ಷರಾದ ಶ್ರೀ ದೇವಿಂದ್ರಪ್ಪ ಕೋನೇರ ಹಾಗೂ ಬಿಜೆಪಿ‌ ಹಿರಿಯ ಮುಖಂಡರಾದ ಡಾ||ಚಂದ್ರಶೇಖರ ಸುಭೇದಾರ ಅವರು ಅಭಿಯಾನ ಉದ್ದೇಶಿಸಿ ಮಾತನಾಡಿದರು ಈ ಸಂದರ್ಭದಲ್ಲಿ ನಗರ ಸಭೆಯ ಸದಸ್ಯರಾದ ರಾಘವೇಂದ್ರ ಯಕ್ಷಂತಿ,ಸತೀಶ ತೊನಸಳ್ಳಿ , ಸಿದ್ದಯ್ಯ ಸ್ವಾಮಿ ಹಿರೇಮಠ,ಶರಣಪ್ಪ ಟೋಕಪೂರ,ಮಂಜುನಾಥ ಅಲಬನೂರ,ಸುಭಾಸ ತಳವಾರ,ದೇವಿಂದ್ರ ರಾಮಪುರ,ಭೀಮರಾಯ ಕಟ್ಟಿಮನಿ,ಭೀಮರಾಯ ಕುರಿ,ಮಲ್ಲಿಕಾರ್ಜುನ ನಾಯಿಕೋಡಿ,ಮಂಜುನಾಥ ಆಪ್ಲೇ,ಪರುಶುರಾಮ ವಡ್ಡರ,ಮರೆಪ್ಪ ಕುರಿ,ಪ್ರಶಾಂತ ಜಂಗಳಿ,ನಾಗೇಶ ಬಾಸುತಕರ್,ಹಣಮಂತ ಕಟ್ಟಿಮನಿ,ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ