ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನೆನೆಗುದಿಗೆ ಬಿದ್ದಿರುವ ಚಿಗರಳ್ಳಿ ರಸ್ತೆ ಕಾಮಗಾರಿ: ಶಂಕರಗೌಡ ಕನ್ನೊಳ್ಳಿ ಸುಂಬಡ ಆಕ್ರೋಶ…!

ಕಲಬುರಗಿ ಜಿಲ್ಲೆಯ ಯಡ್ರಾಮಿ ಹಾಗೂ ಚಿಗರಳ್ಳಿ ಮುಖ್ಯ ರಸ್ತೆ ವರ್ಷಗಳಾದರೂ ಕಾಮಗಾರಿ ಮುಗಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ ಯಡ್ರಾಮಿಯ ಮುಖ್ಯ ರಸ್ತೆಯಂದು ಕರೆಯಲ್ಪಡುವ ಈ ಮಾರ್ಗದಲ್ಲಿ ಸಾವಿರಾರು ವಾಹನ ಚಾಲಕರಿಗೆ ಅಪಾಯ ಎದುರಾದ ಹಲವು ನಿದರ್ಶನಗಳು ಈ ಮುಖ್ಯ ರಸ್ತೆಯ ಮಾರ್ಗದಲ್ಲಿ ಸರಣಿ ಅಪಘಾತಗಳೇ ಸಾಕ್ಷಿ ಇದಕ್ಕೆ ಸಂಬಂಧಪಟ್ಟ ತಾಲೂಕಿನ ಜನಪ್ರತಿನಿಧಿ ಗಮನಹರಿಸಬೇಕು ಯಾಕಂದರೆ ಹಲವಾರು ವರ್ಷಗಳಾದರೂ ಯಡ್ರಾಮಿ ತಾಲೂಕು ಹಾಗೂ ಚಿಗರಹಳ್ಳಿ ಮಾರ್ಗ ಮಧ್ಯೆ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಕುಂಟುತ್ತಾ ಸಾಗುತ್ತಿದೆ ಈ ರಸ್ತೆ ಸಂಪೂರ್ಣ ಮುಗಿಯುವ ಸೂಚನೆ ವರುಷವಾದರೂ ರಸ್ತೆ ಕಾಮಗಾರಿ ಇನ್ನೂ ಸಂಪೂರ್ಣವಾಗಿ ಮುಗಿಯುವ ಅಂತ ತಲುಪಿಲ್ಲ ಹಾಗಾದ್ರೆ ಇದಕ್ಕೆ ಹೊಣೆಗಾರರು ಯಾರು ಜೇವರ್ಗಿ ಕ್ಷೇತ್ರದ ಶಾಸಕರೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದಾರೆಯೋ ಆ ಯಮಧರ್ಮನೇ ಬಲ್ಲ ಎಂದು ಯಡ್ರಾಮಿ ತಾಲೂಕ ಗಾಣಿಗ ಸಮಾಜ ಪ್ರಧಾನ ಕಾರ್ಯದರ್ಶಿಯಾದ ಶಂಕರ್ ಗೌಡ ಕನ್ನೊಳ್ಳಿ ಸುಂಬಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ