ಯಾದಗಿರಿ:ಶಹಾಪುರ ತಾಲೂಕಿನ ಗೋಗಿ ಹೋಬಳಿ ಶಾಖೆ ಮತ್ತು ಸಿಂಗನ್ನಹಳ್ಳಿ ಗ್ರಾಮ ಶಾಖೆಯ ನೂತನ ಪದಾಧಿಕಾರಿಗಳನ್ನು ಸಮಿತಿಯ ಯಾದಗಿರಿ ಜಿಲ್ಲಾ ಸಂಚಾಲಕ ಶಿವುಪುತ್ರ ಜವಳಿ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ಸಿಂಗನ್ನಹಳ್ಳಿ ಗ್ರಾಮ ಶಾಖೆ ಪದಾಧಿಕಾರಿಗಳು:
ಸಂಚಾಲಕ – ಜೈ ಭೀಮ ಸಿಂಗನ್ನಹಳ್ಳಿ, ಸಂ.ಸಂಚಾಲಕ- ಚನ್ನಪ್ಪ ಹಾದಿಮನಿ, ಸಂತೋಷ ಹಾದಿಮನಿ, ಶರಣಪ್ಪ ಹಾದಿಮನಿ, ಸುನೀಲ್ ರಬ್ಬನಹಳ್ಳಿ, ಭೀಮರಾಯ ಹೊಸಮನಿ ಖಜಾಂಚಿ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಶಹಾಪುರ ಸಂಚಾಲಕ ಮರಿಯಪ್ಪ ಕ್ರಾಂತಿ,ಸಂದೀಪ್ ಹೊಸಮನಿ,ಶ್ರೀಮಂತ ಹಾದಿಮನಿ,ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ.ಸಾಗರ ಬಣದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್




















