ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಂಗಮರ ಕಲ್ಗುಡಿಯಲ್ಲಿ 51 ಸಸಿಗಳನ್ನು ನೆಟ್ಟ ಗೋ ಗ್ರೀನ್ ತಂಡ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಗೋ ಗ್ರೀನ್ ತಂಡ 51 ಸಸಿಗಳನ್ನು ನೆಟ್ಟು ಪರಿಸರ ಕಾಳಜಿಗೆ ಪಾತ್ರರಾಗಿದ್ದಾರೆ.

ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಯುವಕರ ತಂಡ ಗ್ರಾಮವನ್ನು ಹಸಿರುಕರಣ ಮಾಡುವ ಉದ್ದೇಶದಿಂದ ಗ್ರಾಮದ ಮನೆಯ ಮುಂದೆ ಹಾಗೂ ರಸ್ತೆಯ ಉದ್ದಕ್ಕೂ 51 ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡುವುದರ ಬಗ್ಗೆ ತಿಳಿಸಿ ತಂಡದ ಆರ್ಗನಿಕ್ ಭಾರತ ಸೂರ್ಯ ಅವರು ಅವರ ತಂಡ ತಿಳಿಸುತ್ತಾ ಮನೆಯ ಸದಸ್ಯರಿಂದ ಸಸಿಗಳನ್ನು ನೆಟ್ಟು ಅವರಿಗೂ ಸಸಿ ನೆಡುವ ಜವಬ್ದಾರರಾಗಬೇಕೆಂದು ಹೇಳಿದರು.ಈ ವೇಳೆಯಲ್ಲಿ ಗೋ ಗ್ರೀನ್ ತಂಡ ಹಾಗೂ ಡಣಾಪೂರ ಹಸಿರು ಬಳಗ ಈ ಸಂದರ್ಭದಲ್ಲಿ ಸೂರ್ಯ ಸಿ ಹೆಚ್,ವೆಂಕಟೇಶ,ಶಿವಪ್ರಸಾದ,ಜಯದೀಪಾ,ಚೇತನ ಹಿರೇಮಠ,ಲೋಕೇಶ,ಸಂಪತ್,ಅರ್ಜುನ್ ತೇಜಾ ಎನ್.ಮೇಘಾ ಮಧರ್ಯಾ,ಶಶಾಂಕ್,ರಮೇಶ ಜಿ , ಬಸವರಾಜ,ಹನುಮೇಶ ಭಾವಿಕಟ್ಟಿ,ಪಂಪಾಪತಿ ಇತರರು ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ