ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಸುಕಿನ ನುಡಿ

ನಂದಿಹೋಗುವ ಮುನ್ನ ಏನಾದ್ರು ಸಾಧಿಸಿ
ತೋರಿಸು ಜಯಭೇರಿಯ ರಣಬೇಟೆ ಸೃಷ್ಟಿಸಿ
ಮುನ್ನುಗ್ಗುವ ಛಲ ಈ ಜಗದೇಕಮಲ್ಲನಿಗೆ
ಕಾದುಕಾದು ಕುಳಿತವನಿಗೆ ಸವಿರುಚಿಯ ಸಜ್ಜಿಗೆ.I೧I

ವಿಜಯವು ಸಿಕ್ಕಾಗ ಸಂಭ್ರಮದಲ್ಲಿ ನಿರ್ಣಯವನ್ನು
ಪರರಿಗೆ ಅವಕಾಶ ಸಿಗಲೆಂದು ಸ್ವಾರ್ಥವನ್ನು
ಬಿಟ್ಟು ಇನ್ನುಸಾಕು ಬೇರೆಯವರಿಗೆ ಅನುಕೂಲವಾಗಲೆಂದು
ತ್ಯಾಗಮಾಡಿದ ಹೃದಯವಂತ ಜಗದೇಕಮಲ್ಲ ವಿರಾಟನೆಂದು.I೨I

✍🏻ದೇವರಾಜು ಬಿ ಎಸ್ ಹೊಸಹೊಳಲು.

ಕಾವ್ಯನಾಮ:ಅರಸು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ