ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನ್ಯಾಟನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪನಿ ಉದ್ಘಾಟನೆ

ರೈತರ ಕೃಷಿ ಚಟುವಟಿಕೆಯಲ್ಲಿ ಆರ್ಥಿಕತೆಯ ಸಬಲಿಕರಣದ ಸದುದ್ದೇಶದೊಂದಿಗೆ 18/12/2022
ರೈತಮಿತ್ರ ಸೋಶಿಯಲ್ ಟ್ರಸ್ಟ್ ಕಛೇರಿಯ ಅಂಗ ಸಂಸ್ಥೆ ನ್ಯಾಟನ್ ಟೆಕ್ನಾಲಜಿ ಪೈವೆಟ್ ಲಿಮಿಟೆಡ್ ಕಂಪನಿ ಉದ್ಘಾಟನೆಯನ್ನು ಪರಮಪೂಜ್ಯ
ಶ್ರೀಬಸವಲಿಂಗ ಮಹಾಸ್ವಾಮೀಜಿಗಳು ರುದ್ರಾಕ್ಷಿ ಮಠ ಹುಬ್ಬಳ್ಳಿ ಇವರ ದಿವ್ಯ ಸಾನಿದ್ಯದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ರೈತಮಿತ್ರ ಸೋಶಿಯಲ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ವೀರೇಶ.ಇಂಗಳಹಳ್ಳಿ ಹಾಗೂ ನಿರ್ದೇಶಕರಗಳಾದ ಶ್ರೀ ನಾಗರಾಜ ಸಗರದ,ಶ್ರೀ ಮುದಿಯಪ್ಪ,ನಾಗರಡ್ಡಿ,ಶ್ರೀ ಸಿದ್ದಲಿಂಗಯ್ಯ,ಭಾಗಲಕೋಟಮಠ,ಶ್ರೀಬಸವರಾಜ್ ಖಾನಾಪುರ್,ಶ್ರೀ ಜಯ ದೇವ್. ಕೋಟಿ
ಟ್ರಸ್ಟ್ ನ ಹಿತೈಷಿಗಳಾದ
ಶ್ರೀ ಮೃತ್ಯoಜಯ ಹಿರೇಮಠ,ಮೃತ್ಯoಜಯ.ಸಿ.ಕೆ. ಅನೀಲ್ ಕುಮಾರ್ ಕುರ್ಲಗೇರಿ,
ಕೆ.ಸಿ.ಕುರ್ಲ್ ಗೇರಿ ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ