ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರ್ನಾಟಕದ ಕಬೀರ – ಶಿಶುನಾಳ ಶರೀಫ

ಜಗದ ಅಂಧಕಾರ ಕಳೆದ ದೀಪ
ಕಾಮಾಲೆ ಕಣ್ಣುಗಳಿಗೆ ಹಾಕಿದೆ ಧೂಪ
ಜನರು ಭವಸಾಗರದಿ ಮುಳುಗಿದ., ಪಾಪ
ತೊಳೆಯಲು ಬಂದ ಶಿಶುನಾಳ ಶರೀಫ.||೧||

ತತ್ವಪದ ಸಾಹಿತ್ಯದ ಜನಕ
ಅರಿವಿನಂಬಲಿ ನೀಡಿದ ಮೂಢ ಮನಕ
ಜಾತಿವಾರಿನ ಕಳೆ ತೆಗೆದ ಕಾರ್ಮಿಕ
ಹಿಂದೂ ಮುಸ್ಲಿಂ ಸಾಮರಸ್ಯದ ಪ್ರತೀಕ.||೨||

ಕೆಟ್ಟ ಮಳೆಯಲ್ಲಿ ಬೆಳಕು ತೋಯದು
ಶುದ್ಧ ಭಾವದಲ್ಲಿ ಕೊಳಕು ಕಾಣದು
ಜೀವನದ ಸಂಕಲ್ಪ ಭಕ್ತಿ ಸಾಧನೆಯು
ತೋರುವುದು ಗುರು ಚರಣ ಸರಿ ಹಾದಿಯು.||೩||

ಗುರು ಗೋವಿಂದ ಭಟ್ಟರ ಪಡೆದ
ಕರ್ನಾಟಕದ ಕಬೀರ ಎಂದೆನಿಸಿದ
ಸಂತ ಶಿಶುನಾಳ ಶರೀಫ
ನಿನ್ನ ಆಳಕ್ಕೆ ಯಾರಿಲ್ಲ ಸಮೀಪ.||೪||
ರಚನೆ: ಬಸವರಾಜ ಐಲಿ. ಶಿಕ್ಷಕರು
, ಸ.ಮಾ.ಹಿ.ಪ್ರಾ.ಶಾಲೆ ಹುಲಿಹೈದರ
ಮೊ.ಸಂಖ್ಯೆ:- 8197511245/ 9591749868

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!