ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಧುನಿಕ ವಚನಗಳು

೧.
ಕಾಯವನು ದಂಡಿಸಿ
ಕಾಯಕವ ಮಾಡಿರೆಂದರು,
ಬಸವಾದಿ ಪ್ರಮಥರು ಅಂದು,
ಕಾಯವನು ದಂಡಿಸದೇ
ಕೈಲಾಸವ ಬಯಸುತಿರುವರು
ಆಧುನಿಕರು, ಇಂದು,!
ಎಂದ ಶಿವ ಶಿವಾ!

೨.
ಶರಣು ಎಂದವರಿಗೆ
ಶರಣು ಶರಣಾರ್ಥಿ ಎಂದರು,
ಬಸವಾದಿ ಪ್ರಮಥರು,(ಶರಣರು).ಅಂದು,
ಮಾತಾಡಿಸಿದರೆ ಮೈ ಮೇಲೇ
ಬೀಳುತ್ತಿರುವರಲ್ಲ, ಆಧುನಿಕರು
ಅಣ್ಣ ಹೇಳಿಲ್ಲವೇ,
ಏನ ಬಂದಿರಿ, “ಹದುಳವಿದ್ದಿರೇ,
ಎಂದರೆ ನಿಮ್ಮ ಮೈ ಸಿರಿ, ಹಾರಿಹೋಹುದೇ?”
ಹೌದು ಅನ್ನುತ್ತಿರುವರಲ್ಲ
ಆಧುನಿಕರು, ಎಂದ ಶಿವ ಶಿವಾ!

  • ಶಿವಪ್ರಸಾದ್ ಹಾದಿಮನಿ.
    ಕನ್ನಡ ಉಪನ್ಯಾಸಕರು.,
    ಕೊಪ್ಪಳ. 583231.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!