ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಾಗೇವಾಡಿ ಗ್ರಾಮದಲ್ಲಿ ಪೊಲೀಸ್ ಮತ್ತು ಅರಸೇನಾ ಪಡೆಯಿಂದ ಪಥ ಸಂಚಲನ

ಬಳ್ಳಾರಿ/ಸಿರುಗುಪ್ಪ :ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ದಡೇಸುಗೂರು ಮಾರ್ಗದಿಂದ ಅರಸೇನಾ ಪಡೆಯ ಪಥ ಸಂಚಲನ ಪ್ರಾರಂಭಗೊಂಡಿತು ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮುಕ್ತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಚುನಾವಣಾ ಆಯೋಗದ ಸೂಚನೆಯಂತೆ ಮತದಾರರು ಧೈರ್ಯವಾಗಿ ಮತಗಟ್ಟೆಗೆ ಬಂದು ತಮ್ಮ ಹಕ್ಕಿನ ಮತ ಚಲಾಯಿಸಲು ಹಾಗೂ ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದಂತೆ ನಿರ್ಭೀತ ಮತದಾನದ ಚುನಾವಣೆಗಾಗಿ ನಾವಿದ್ದೇವೆ ಎಂಬ ಅಂಶ ಸರ್ವ ಅರಸೇನಾ ಪಡೆಯ ಪತ ಸಂಚಲನವು ಗುರುವಾರ ಸಾಯಂಕಾಲ ಪೊಲೀಸ್ ಇಲಾಖೆ ಮತ್ತು ಅರಸೇನೆ ಪಡೆಯಿಂದ ನಡೆಯಿತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಿಸ್ತುಬದ್ಧವಾಗಿ ಪಥಸಂಚನದಲ್ಲಿ ಸಾಗುತ್ತಿರುವ ಯೋಧರಿಗೆ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಸಾರ್ವಜನಿಕರು ಸ್ವಾಗತ ಕೋರಿದರು

ನಂತರ ಸಿರುಗುಪ್ಪ ಸಿಪಿಐ ಯಶ್ವಂತ್ ಬಿಸ್ನಳ್ಳಿ ಮಾತನಾಡಿ ಒತ್ತಡಗಳನ್ನು ಬದುಗೊತ್ತಿ ಮತದಾನದಲ್ಲಿ ಪಾಲ್ಗೊಳ್ಳಿ ಯಾವುದೇ ಆಮಿಷವಾಗಲಿ ಭಯ ಆಗಲಿ ಯಾವುದೇ ಬೆದರಿಕೆ ಆಗಲಿ ಅತಿ ನಿರ್ಭೀತಿಯಿಂದ ಚುನಾವಣೆಯನ್ನು ಎದುರಿಸುವ ಮತದಾರರು ಮಾಡಬೇಕು ತಮ್ಮೆಲ್ಲರ ಬೆಂಬಲಕ್ಕೆ ಸರ್ಕಾರದ ಎಲ್ಲಾ ಅಧಿಕಾರಿಗಳು ಕೆಲಸ ಮಾಡಕ್ಕೆ ರೆಡಿ ಇದ್ದಾರೆ ಎಂದು ತಿಳಿಸಿದರು

ಇದೇ ಸಂದರ್ಭದಲ್ಲಿ ಸಿರುಗುಪ್ಪ ಪಿಎಸ್ಐ ರಂಗಯ್ಯ ಸಿಪಿಐ ಯಶ್ವಂತ್ ಬಿಸನಹಳ್ಳಿ ಏಎಸ್ಐ ಇನ್ನಿತರ ಸಿಬ್ಬಂದಿಗಳು ಇದ್ದರು

ವರದಿ ಎಂ ಪವನ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ