
ಸಾಧನಕೇರಿಯ ಸಾಧಕ
ನನ್ನ ತವರೂರಿನ ಮುಕುಟಮಣಿಅಕ್ಷರ ಸಾಮ್ರಾಜ್ಯದ ಜ್ಞಾನದ ಖಣಿಆಧ್ಯಾತ್ಮ ಸಾಹಿತ್ಯದ ದಿನಮಣಿಕನ್ನಡ ಮರಾಠಿಗರ ಮಣಿರತ್ನ ನೀ ಕವನಗಳಿಗೆ ಮುತ್ತಿನ ನೀರಿನ ಎರಕಹೊಯ್ದ ಸಾಧನಕೇರಿಯ ಸಾಧಕಕವನ ಕೃತಿಗಳ ರಚಿಸುವ ಕಾಯಕಕಾಲೇಜುಗಳಲಿ ಪ್ರಿಯ ಬೋಧಕ ಬಡವ ಬಡವಿ ವೀಣೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನನ್ನ ತವರೂರಿನ ಮುಕುಟಮಣಿಅಕ್ಷರ ಸಾಮ್ರಾಜ್ಯದ ಜ್ಞಾನದ ಖಣಿಆಧ್ಯಾತ್ಮ ಸಾಹಿತ್ಯದ ದಿನಮಣಿಕನ್ನಡ ಮರಾಠಿಗರ ಮಣಿರತ್ನ ನೀ ಕವನಗಳಿಗೆ ಮುತ್ತಿನ ನೀರಿನ ಎರಕಹೊಯ್ದ ಸಾಧನಕೇರಿಯ ಸಾಧಕಕವನ ಕೃತಿಗಳ ರಚಿಸುವ ಕಾಯಕಕಾಲೇಜುಗಳಲಿ ಪ್ರಿಯ ಬೋಧಕ ಬಡವ ಬಡವಿ ವೀಣೆ

ಕೇಳೋ ಕೇಶವ ಕೇಳೋ ಮಾಧವನನ್ನಂತರಂಗದ ರಾಗವನೀನೆ ನುಡಿಸಿದ ಒಲವ ಮಧುರಎದೆಗೊಳಲಿನ ನಾದವ ಎಲ್ಲೇ ಹೋಗಲಿ ಎಲ್ಲೇ ಕೂರಲಿನಿನ್ನ ಬಿಂಬವೆ ಕಂಡಿದೆಕ್ಷಣದಿ ಸೆಳೆವ ನಿನ್ನ ಕಂಗಳುಯಾವ ಮೋಡಿಯ ಮಾಡಿದೆ ನಿನ್ನ ಮಾಂತ್ರಿಕ ಬೆರಳ ಸ್ಪರ್ಶದಿಯಾವ ಮಾಯೆ

ಬೆಳಗಿನ ವಾಕಿಂಗ್: ಕೊಬ್ಬು ಕರಗಿಸಲು ಬೆಸ್ಟ್ ದಾರಿ ಅನೇಕ ಆರೋಗ್ಯ ತಜ್ಞರ ಪ್ರಕಾರ, ಬೆಳಗಿನ ಜಾವದ ವಾಕಿಂಗ್ಗೆ ಮೊದಲ ಸ್ಥಾನ. ನೀವು ಬ್ರೇಕ್ಫಾಸ್ಟ್ ಮಾಡುವುದಕ್ಕಿಂತ ಮುಂಚೆ ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮಾಡಿದರೆ, ನಿಮ್ಮ ದೇಹವು

ಸುರಪಾನಿಯ ಪ್ರತಿಭೆಗೆ ಆನೆ ಕೊಟ್ಟರೂಸಾಲದಯ್ಯ, ಮದ್ಯಪ್ರಿಯರ ವಿವೇಚನೆಯು ಜರೂರುಆಗೈತಿ, ಅನುಭವದ ಹಿತನುಡಿಯು ಹೊರಚೆಲ್ಲೈತಿನುಡಿಮುತ್ತಂತೆ ಉದುರಿ ಕೋಟೆಕಟ್ಟುವ ಮನಸೈತಿ.I೧I ಅಭ್ಯಾಸಿಗನ ಅಂತರಾಳದ ಒಲವು ಅನ್ವೇಷಣೆಯದಾಟಿಯಾಗೆ ಸಾಗುತ್ತಿದೆ ಸಂಗಡಿಗನ ಸಂಘಟನೆಯರೂಪತೆಯು ಚಾಣಾಕ್ಷತನಕ್ಕೆ ಮುನ್ನುಡಿಯನ್ನು ಇಟ್ಟಂತೆನೈಪುಣ್ಯನ ಸೊಬಗೇ, ಅಲಂಕಾರದ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಹಿರೇಮಳಗಾವಿಯ ಶಾಲೆಯ ಶಿಕ್ಷಕರಾದ ಶ್ರೀ ಮುತ್ತು ವಡ್ಡರವರ ಹಾಗೂ ನನ್ನ ಆತ್ಮೀಯ ಗುರುಗಳಾದ ಅವರ ಸನ್ಮಾರ್ಗದ ದುಂಬಿ ಎಂಬ ಕವನ ಸಂಕಲನದಲ್ಲಿ ಇರುವ ಪದಗಳು ಸಮುದ್ರದ

ಸಮಾನತೆಯ ಸೌಗಂಧ ಬೀರುತವೈವಿಧ್ಯತೆಯಲಿ ಏಕತೆ ಬಿಂಬಿಸಿದೇಶದ ಪ್ರಗತಿ ಎತ್ತಿ ಹಿಡಿದುಸಹೋದರತ್ವ ಬಾಂಧವ್ಯ ಬೆಳೆಸುವ ಹಬ್ಬವು. ಸಂವಿಧಾನ ಜಾರಿಗೆ ದ್ಯೋತಕರಾಷ್ಟ್ರ ಧ್ವಜಕೆ ಗೌರವಿಸುತಸೈನಿಕರ ಶೌರ್ಯ ಪ್ರದರ್ಶನದಿದೇಶಕಿದುವೆ ಹೆಮ್ಮೆಯ ಪರ್ವವು. ಕಲೆ ಸಾಹಿತ್ಯ ಸಂಸ್ಕೃತಿ ಬೆಳೆಸಲುಪ್ರಜೆಗಳೇ ಪ್ರಭುಗಳಾಗಿಬೇಧ

ಮುಂಜಾನೆಯ ಮುಸುಕಿನಲಿಅರುಣೋದಯದ ವೇಳೆಯಲಿನೆನಪಾಗುವಳು ಅವಳು..ರವಿಮಾಮನ ತಿಳಿಕಿರಣದಲಿಎಲೆಯ ಮೇಲೆ ಕುಳಿತುಕೈಜಾರಿ ಹೋದ ಮಂಜಿನಂತೆ..!ಆ ಇಬ್ಬನಿಯಂತೆ..! ಮಧ್ಯಾಹ್ನದ ಹೊತ್ತಿನಲಿಸುಡುಬಿಸಿಲ ಬೇಗೆಯಲಿನೆನಪಾಗುವಳು ಅವಳು..ಅಲೆದಾಡಿ, ತಿರುಗಾಡಿಬಳಲಿ ಬೆಂಡಾಗಿ ಬಾಯಾರಿದ ಮನಕೆದಾಹ ನೀಗಿಸಲು ಬಂದ ಗಂಗೆಯಂತೆ..!ನಮ್ ತುಂಗೆಯಂತೆ..! ಸೂರ್ಯಾಸ್ತದ ಸಮಯದಲ್ಲಿಇಳಿಬಿಸಿಲ ಹೊತ್ತಿನಲಿನೆನಪಾಗುವಳು

ಬೀದರ/ ಚಿಟಗುಪ್ಪಾ: ಕಲ್ಯಾಣ ನಡಿಗೆಯು ಶರಣು ಶರಣಾರ್ಥಿ ಎಂಬ ಧ್ಯೇಯವಾಕ್ಯದೊಂದಿಗೆ ಸಾಮಾಜಿಕ-ಮಾನವೀಯತೆಯ ಮೌಲ್ಯಾಧಾರಿತ ಸಂದೇಶ ತತ್ವಗಳು ಪ್ರಸಾರ ಮಾಡುವ ಉದ್ದೇಶ ಮತ್ತು ವಚನ ಚಳವಳಿಯ ಅರಿವಿನ ಮಾರ್ಗವನ್ನು ಕಂಡುಕೊಳ್ಳುವ ಕಾರಣದಿಂದ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ

ದೆಹಲಿಯ ‘ಭಾರತ ಮಂಟಪಮ್ ‘ದಲ್ಲಿ ೧೯-೧೨-೨೦೨೫ ರಂದು ಜರುಗಿದ ದ್ವಿತೀಯ ‘ವಿಶ್ವ ಆರೋಗ್ಯ ಸಂಸ್ಥೆ’ಯ ಜಾಗತಿಕ ಶೃಂಗಸಭೆ (2 nd WHO Global Summit) ಯಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ

ಶ್ರೀಅಂಬಿಗರ ಚೌಡಯ್ಯ ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿದ್ದ ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆಯೊಂದಿಗೆ, ಸಮ ಸಮಾಜ ಕಟ್ಟುವಿಕೆಯಲ್ಲಿ ಶಿವಶರಣರ ಪಾತ್ರ ಆಮೂಲಾಗ್ರವಾದದ್ದು. ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಸಮಕಾಲೀನರಾದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರು ಆ ಕಾಲದ
Website Design and Development By ❤ Serverhug Web Solutions