
ಮನ್ವಂತರ
ಯುಗವೆನಿತೊಜಗವೆನಿತೊಸೃಷ್ಟಿಯೋಳ್,ಬರಡು ಅಂಡಗಳೆನಿತೋಬ್ರಹ್ಮಾಂಡದೋಳ್,ಈ ಎನ್ನ ಜಗ ಉರುಳುತಿಹುದುನಿರಂತರ,ಸೃಷ್ಟಿಸುತ ಮನ್ವಂತರತುಂಬಿಕೊಂಡು ಒಡಲೊಳಗೆಕೋಟಿ ಕೋಟಿ ಜೀವ ಸಂಕುಲ.ಈ ಜೀವಾಂಡ ಉರುಳಿದಂತೆಲ್ಲಾನಮ್ಮ ನಿಮ್ಮೆಲ್ಲರ ಬದುಕು ಸವೆಯುತಿಹುದು,ಆಯಸ್ಸು ಕರಗುತಿಹುದುಎಂಬ ವಿವೇಕದೊಡನೆಹೊಸ ಅಲೆಯಜೀವ ಸೆಲೆಯುಉಕ್ಕಿ ಉಕ್ಕಿ ಹರಿಯಲಿ,ಪ್ರೀತಿ ವಿಶ್ವಾಸಗಳ ಹಾಲ್ಗಡಲುತುಂಬಿ ತುಂಬಿ ತುಳುಕಲಿ,ಬೇವಿನೋಳ್








