
” ಭಯದಿಂದ ಅಭಯದತ್ತ ನಮ್ಮನ್ನು ಸಾಗಿಸುವ ಏಕಮಾತ್ರ ಸಾಧನ ಆಧ್ಯಾತ್ಮ “
ಎಲ್ಲರನ್ನೂ ಒಂದು ಪ್ರಶ್ನೆ ಕಾಡಬಹುದು. ಅದೇನೆಂದರೆ, ಮೊದಲು ಹುಟ್ಟು, ಅನಂತರ ಅಧ್ಯಯನ, ಸಾಧನೆ, ನಂತರ ಸಾವು. ಪುನಃ ಮರುಹುಟ್ಟು ಮತ್ತೆ ಅದೇ ಸಾಧನೆ ಮತ್ತೆ ಸಾವು ! ಇದರಿಂದ ಏನು ಉಪಯೋಗ. ಒಂದು ಜನ್ಮದಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಎಲ್ಲರನ್ನೂ ಒಂದು ಪ್ರಶ್ನೆ ಕಾಡಬಹುದು. ಅದೇನೆಂದರೆ, ಮೊದಲು ಹುಟ್ಟು, ಅನಂತರ ಅಧ್ಯಯನ, ಸಾಧನೆ, ನಂತರ ಸಾವು. ಪುನಃ ಮರುಹುಟ್ಟು ಮತ್ತೆ ಅದೇ ಸಾಧನೆ ಮತ್ತೆ ಸಾವು ! ಇದರಿಂದ ಏನು ಉಪಯೋಗ. ಒಂದು ಜನ್ಮದಲ್ಲಿ

ಹೆಸರೇ ಹೇಳುತ್ತಿದೆ ವಿಶೇಷ ಚೇತನರು ಎಂದುಕೇಳಲು ಆನಂದವಾಗುವುದಷ್ಟೇ ವಿಶೇಷ ಚೇತನರು ಎಂದುಅವರಿಗೆಲ್ಲಿದೆ ವಿಶೇಷಅವರ ಪಾಲಿಗೆ ಉಳಿಯುವುದು ಬರೀ ಶೇಷ ಭಾಷಣ ಮಾಡುವುದಕ್ಕಷ್ಟೇ ನೀವು ವಿಶೇಷ ಚೇತನರುನೀವು ಯಾರಿಗೂ ಕಡಿಮೆ ಇಲ್ಲದ ದೇವರ ಮಕ್ಕಳುನಿಮಗೆ ನಾವಿದ್ದೇವೆ

ಪುಸ್ತಕ : ಭಾವಸುಧೆಪ್ರಕಾರ : ಕವನ ಸಂಕಲನಪ್ರಕಾಶಕರು : ಕಥಾಬಿಂದು, ಮಂಗಳೂರುಲೇಖಕಿ : ಕನ್ನಡತಿ ಬರಹಗಾರ್ತಿ ಲೋಕರತ್ನ ಭವ್ಯ ಸುಧಾಕರ ಜಗಮನೆ, ಶಿವಮೊಗ್ಗ ನಾಡೋಜ ಡಾಕ್ಟರ್ ಮಹೇಶ ಜೋಶಿಯವರ ಶುಭನುಡಿಯೊಂದಿಗೆ ಲೋಕಾರ್ಪಣೆಗೊಂಡ ಈ ಹೊತ್ತಿಗೆಯ

ಜಾತಿವಾದದ ಬಳ್ಳಿ ಎಲ್ಲೆಲ್ಲೂಹಬ್ಬುತಿದೆ ನೋಡಾ,ಸೀಮಿತ ಆಲೋಚನೆಯ ಸ್ವಾರ್ಥಿಗಳು ನಾವಾಗಿಹೆವು ನೋಡಾ, ದೂರದೃಷ್ಟಿ ಇಲ್ಲದಮಂದಿ ನಾವಾಗಿಹೆವು ನೋಡಾಅಧಿಕಾರ ಲಾಲಸೆಗೆ ಜೋತು ಬಿದ್ದವರು ನಾವು ನೋಡಾ,ಶಿವ ಶಿವಾ! ಪಂಪ ಮಹಾಕವಿ ಹೇಳಿದ“ಮಾನವ ಕುಲಂ ತಾನೊಂದೇ ವಲಂ”ಮಾತೀಗ ಅರ್ಥ

19-12-2025 ಶುಕ್ರವಾರ ಎಳ್ಳಮಾವಾಸ್ಯೆ. ದಕ್ಷಿಣಾಯನದ ಮಾರ್ಗಶಿರ ಮಾಸದ ಅಮಾವಾಸ್ಯೆಯ ದಿನವನ್ನು ಎಳ್ಳಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಪ್ರಪಂಚದಲ್ಲಿ ಹುಟ್ಟುವ ಪ್ರತಿಯೊಂದು ಮನುಷ್ಯನು ಹುಟ್ಟುವಾಗಲೇ ಐದು ಋಣವುಳ್ಳವನಾಗುತ್ತಾನೆ. ದೇವಋಣ, ಋಷಿಋಣ, ಪಿತೃಋಣ, ಮನುಷ್ಯಋಣ ಮತ್ತು ಭೂತಋಣ.ದೇವತೆಗಳು, ಋಷಿಗಳು,

ಒಂದು ಕಾಲದಲ್ಲಿ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ತೇರು ಎಂಬ ಸುಂದರವಾದ ಹಳ್ಳಿ ಇತ್ತು. ಆ ಹಳ್ಳಿಯ ಸುತ್ತಲೂ ದಟ್ಟವಾದ ಅರಣ್ಯವಿತ್ತು. ಹಳ್ಳಿಯ ನಡುವೆ ಒಂದು ದೊಡ್ಡ ಮರವಿತ್ತು, ಅದರ ಕೆಳಗೆ ಹಿರಿಯರು ಕುಳಿತುಕೊಳ್ಳುತ್ತಿದ್ದರು. ಅದಕ್ಕೆ

ಮಹಾಭಾರತದ ವನವಾಸದ ಸಮಯದಲ್ಲಿ, ಪಾಂಡವರು ಕಾಡಿನಲ್ಲಿ ಸಂಚರಿಸುತ್ತಿದ್ದರು. ಅವರು ಬಹಳ ಸಮಯದಿಂದ ಅಲೆದಾಡುತ್ತಾ ದಣಿದಿದ್ದರು, ಬಾಯಾರಿಕೆಯಿಂದ ಬಳಲುತ್ತಿದ್ದರು. ನೀರಿಗಾಗಿ ಹುಡುಕುತ್ತಾ, ನಕುಲನು ಸಮೀಪದ ಒಂದು ಸರೋವರವನ್ನು ಕಂಡುಕೊಂಡನು. ಅವನಿಗೆ ಬಹಳ ಸಂತೋಷವಾಯಿತು ಮತ್ತು ತಕ್ಷಣವೇ

ಚುನಾವಣೆಯಲ್ಲಿಕೊಟ್ಟ ನೋಟಿಗಾಗಿವೋಟ್ ಹಾಕಿದ್ದೀರೆಂದುಅಲ್ಪಮತಗಳಿಂದ ಗೆದ್ದಶಾಸಕನ ಹಾರಾಟ. ಚುನಾವಣೆಯಲ್ಲಿನೋಟು ಕೊಟ್ಟರೂ,ಅಲ್ಪಮತಗಳಿಂದ ಸೋಲಿಸಿದರೆಂಬಸೋತ ಅಭ್ಯರ್ಥಿ ಗೋಳಾಟ. ನೋಟು ಕೇಳದಿದ್ದರೂಬೇಡವೆಂದರೂ ಕೇಳದೆ ,ಪ್ರತಿಸ್ಪರ್ಧಿ ಅಭ್ಯರ್ಥಿಗಳೇಅವರು ಕೊಟ್ಟರೆಂದು ಇವರುಇವರು ಕೊಟ್ಟರೆಂದು ಅವರು,ಇಬ್ಬರೂ ಕೊಟ್ಟರೆಂದು ,ಸ್ವಾಭಿಮಾನಿ ಮತದಾರರ ಮನದೊಳಗೆ ತೊಳಲಾಟ. ಗೆದ್ದವರುಬೆಂಗಳೂರು

ಬಾಗಲಕೋಟೆ :ನೀವು ಹಲಗಲಿಯಿಂದ ಮುಧೋಳದ ಸುಂದರ ದಾರಿಯಲ್ಲಿ ಸಾಗುವಾಗ, ರಸ್ತೆಯ ಪಕ್ಕದಲ್ಲಿ ಬರುವ ಮಂಟೂರು ಗ್ರಾಮವನ್ನು ಗಮನಿಸಿರಬಹುದು. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಹಳ್ಳಿಯಂತೆ ಕಂಡರೂ, ಇದರ ಗತವೈಭವ ಮಾತ್ರ ರೋಚಕವಾಗಿದೆ. ಈ ಊರಿನ ಕೆರೆಯ

ಭಾವನೆಗಳ ಹೊಯ್ದಾಟವಿಚಾರಗಳ ತಾಕಲಾಟ,ಹೇಳಬೇಕೆಂದು ಚಡಪಡಿಸಿದರೂ ಬರುತ್ತಿಲ್ಲ,ಒಂದೂ ಮಾತು,ಇದಕೇನು ಮಾಡಲಿ ನಾನು?ಬತ್ತಿ ಹೋಗಿವೆ ಭಾವನೆಗಳು,ಮನದ ಮೂಲೆಯಲ್ಲೆಲ್ಲೋ,ಕುಳಿತಿವೆ ಅವಿತು,ಸಿಲುಕಿರುವೆ ನಾಪ್ರೇಮದ ಸೆಳೆತಕೆ,ಬಳುಕುವ ಬಾಲೆ,ಅಳುಕುವೆ ಏಕೆ,ಬಾರದಾಯಿತೇ ಮಾತು!
Website Design and Development By ❤ Serverhug Web Solutions