
💪 ಚಿರಾಯುವಾದ ಕ್ರಾಂತಿಕಿಡಿ ಭಗತ್ ಸಿಂಗ್ 💪
ಭಗತ್ ಸಿಂಗ್ ಹೆಸರು ಕೇಳಿದಾಕ್ಷಣ ನರನಾಡಿಯಲ್ಲಿ ವಿದ್ಯುತ್ ಸಂಚರಿಸುತ್ತದೆ. ಮೈಯೆಲ್ಲಾ ರೋಮಾಂಚನವಾಗುತ್ತದೆ. ಭಗತ್ ಎಂದರೆ ಆತ ಸ್ವಾತಂತ್ರ್ಯ ಹೋರಾಟಗಾರನಷ್ಟೇ ಅಲ್ಲ ಆತನಲ್ಲಿ ಒಬ್ಬ ಮಹಾನ್ ಮಹಾನ್ ವ್ಯಕ್ತಿಯಿದ್ದ 20ನೇ ಶತಮಾನ ಕಂಡ ಭಾರತದ ಧೀರೋದ್ದಾತ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭಗತ್ ಸಿಂಗ್ ಹೆಸರು ಕೇಳಿದಾಕ್ಷಣ ನರನಾಡಿಯಲ್ಲಿ ವಿದ್ಯುತ್ ಸಂಚರಿಸುತ್ತದೆ. ಮೈಯೆಲ್ಲಾ ರೋಮಾಂಚನವಾಗುತ್ತದೆ. ಭಗತ್ ಎಂದರೆ ಆತ ಸ್ವಾತಂತ್ರ್ಯ ಹೋರಾಟಗಾರನಷ್ಟೇ ಅಲ್ಲ ಆತನಲ್ಲಿ ಒಬ್ಬ ಮಹಾನ್ ಮಹಾನ್ ವ್ಯಕ್ತಿಯಿದ್ದ 20ನೇ ಶತಮಾನ ಕಂಡ ಭಾರತದ ಧೀರೋದ್ದಾತ

ಈ ದೇಶ ಕಂಡ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರಾಗಿ ದೇಶವೇ ಮೆಚ್ಚುವಂಥಹ ಸೇವೆಯನ್ನು ಸಲ್ಲಿಸಿ, ಸರ್ವರ ಪ್ರಶಂಸೆಗೆ ಪಾತ್ರರಾದವರು ಎಂದರೆ ಅವರೇ ಲಿಂಗೈಕ್ಯ ಜಸ್ವಂತ್ ಸಿಂಗ್ ರವರು.ಜಸ್ವಂತ್ ಸಿಂಗ್ ರವರು ಭಾರತೀಯ ರಾಜಕೀಯದಲ್ಲಿ, ಅದರಲ್ಲೂ ವಿಶೇಷವಾಗಿ

ಅಂದು ಅದೆಷ್ಟು ಬಿಡುವು ಸಿಗುತಿತ್ತುಇಂದು ವಿರಾಮವಿಲ್ಲದ ಬದುಕು ನನ್ನದಾಗಿದೆ. ಮನಗಳು ಒಡಲು ತುಂಬಿ ಮಾತನಾಡುತ್ತಿತ್ತು ಆಗ, ಈಗ ಮನಬಿಚ್ಚಿ ಸಂಭಾಷಣೆಯೇ ಇಲ್ಲದ ಬಾಳು ಸಾಗುತ್ತಿದ್ದೇವೆ. ಜೊತೆಗೂಡಿ ಮಂಥಿಸುತ್ತಿದ್ದ ಆ ದಿನಗಳು ಬಲುಚೆನ್ನ.ಒಡನಾಟ, ಭಾಂದವ್ಯ, ಚಿರಸ್ಮರಣೆ

” ಧರ್ಮ ಒಂದು ದಂಧೆಯಾಗಿದೆ, ಅದನ್ನು ನಂಬುವವರು ಕಣ್ಣಿದ್ದರೂ ಕುರುಡಾಗಿದ್ದಾರೆ ” ಎಂಬ ಈ ಹೇಳಿಕೆಯನ್ನು ವಿಶ್ಲೇಷಿಸಿದರೆ, ಇದನ್ನು ಒಂದು ಕಟುವಾದ ವಿಮರ್ಶಾತ್ಮಕ ದೃಷ್ಟಿಕೋನವಾಗಿ ನಾವು ನೋಡಬಹುದು. ಈ ಹೇಳಿಕೆಯು ಧರ್ಮದ ಮೇಲೆ ಇರುವ

ವಂದನೆ ಪಂಚಾಕ್ಷರಿ ಅಪ್ಪನೆ ಅಪ್ಪನೇನೀನು ರಾಜೂರು ಪಾದರ್ಪಣೆರಾಜೂರು ದೇಗುಲ ಶಿವನಿಶರಣಬಸವೇಶ್ವರ ದೇವನೇ ಕರುಣಮಯ ಸಾಗರ ಓ ನೀನೇನಿನ್ನ ಲೀಲೆ ಪಂಚಾಕ್ಷರಿ ಅಪ್ಪನೇಗದುಗಿನ ಪುಟ್ಟರಾಜ ಅಪ್ಪನೇಅವರ ಗುರುದೇವ ನೀನು ಪಂಚಾಕ್ಷರಿ ಮಂತ್ರ ನೀನೆಜಗತ್ತಿಗೆ ಹೆಸರಾದ ನೀನುನಿನ್ನ

ಆದರೆ…. ವಾಹನಗಳನ್ನು ಹಿಂದಿಕ್ಕುವಾಗ… ಚಾಲನೆ ಮಾಡುವಾಗ, ನಾವು 30 ಸೆಕೆಂಡುಗಳ ಕಾಲ ನಿಲ್ಲಲು ಸಾಧ್ಯವಾಗುವುದಿಲ್ಲ. ನಾವು ತಪ್ಪು ಮಾಡಿ ಅಪಘಾತಕ್ಕೀಡಾದರೆ, ನಾವು ಗಂಟೆಗಳು, ದಿನಗಳು, ವಾರಗಳು, ತಿಂಗಳುಗಳು ಮತ್ತು ಅಗತ್ಯವಿದ್ದರೆ ವರ್ಷಗಳ ಕಾಲ ಆಸ್ಪತ್ರೆಯಲ್ಲಿರುತ್ತೇವೆ.

ಬೆಳೆಯುವ ಚಿಗುರು ಚಿವುಟಬಾರದೆಂದು ಸಾಮಾನ್ಯವಾಗಿ ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ ಅಲ್ವಾ ..?ಮನುಷ್ಯನ ಬೆಳವಣಿಗೆ ತನ್ನ ಬಾಲ್ಯ ಮತ್ತು ಕುಟುಂಬವನ್ನು ಆಧರಿಸಿರುತ್ತದೆ, ಮೌಲ್ಯಾತ್ಮಕ ಬೆಳವಣಿಗೆಯಿಂದ ಕೂಡಿದ ಬದುಕು ಹಸನಾಗುತ್ತದೆ. ಇಂದಿನ ನವ ಪೀಳಿಗೆಯಲ್ಲಿ ಕೆಲವು

12ನೇ ಶತಮಾನವು ವಿಶ್ವಕ್ಕೆ ಸಮಾನತೆ ಸಾರುವ ಭಾವೈಕ್ಯದ ಯುಗವಾಗಿತ್ತು. ಅಂದಿನ ಕಾಲದಲ್ಲಿ ಶರಣರು ಸಮಾನತೆಗಾಗಿ ಕ್ರಾಂತಿ ನಡೆಸಿದ ಪವಿತ್ರ ಭೂಮಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ ಕಾರ್ಯಕ್ರಮ ನಡೆಯುತ್ತಿರುವುದು ಐತಿಹಾಸಿಕ ಸಂಗತಿ.ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ

ಇಣುಕಿ ನೋಡಿದೆನನ್ನವಳ ಹೃದಯದಲ್ಲಿನನ್ನಲ್ಲಿರುವ ಪ್ರೀತಿ ಪ್ರೇಮವನ್ನು ಇಣುಕಿ ನೋಡಿದೆನನ್ನವಳ ಮುಖದಲ್ಲಿನನ್ನಲ್ಲಿರುವ ತುಸು ನಾಚಿಕೆಯನ್ನು ಇಣುಕಿ ನೋಡಿದೆನನ್ನವಳ ನೋಟದಲ್ಲಿನನ್ನನ್ನು ಕದ್ದುಕದ್ದು ನೋಡುವುದನ್ನು ಇಣುಕಿ ನೋಡಿದೆನನ್ನವಳ ನಗೆಯನ್ನುನಾನು ನಡೆದು ಎದುರಿಗೆ ಬರುವುದನ್ನು

” ಅಧಿಕಾರಿ ಎಂಬುವ ಭೂತಅಂಜಿದವರನು ಮತ್ತಷ್ಟು ಅಂಜಿಸುತಅಂಜದವನ ಮನೆಯ ಗಂಜಿ ತಿನ್ನುತತಿರುಗುವ ನಂಜಗುಳಿ ನೋಡೆಂದ “– ನೀಲಕಂಠಾ ” ಅಂದದಾ ಹೆಣ್ಣಿಹಳೆಂದು ಹಲ್ಲು ಕಿರಿಯಬೇಡಕೈ , ಕಣ್ಣಸನ್ನೆ ಮಾಡಿ ಕರೆಯಬೇಡಎಡಗಾಲ ಮೆಟ್ಟನವಳು ಹಿರಿದಾಗ ಓಡಬೇಡಮಾನವೀಯತೆ
Website Design and Development By ❤ Serverhug Web Solutions