
ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.
ಆಸ್ತಿ 3ನಮ್ಮ ತಂದೆಯವರನ್ನು ಪೋಸ್ಟ್ ಮ್ಯಾನ್ ಎಂದು 1937 ರಲ್ಲಿ ಚಡಚಣದಲ್ಲಿ ನೇಮಿಸಲಾಯಿತು ( ಬಿಜಾಪುರ ಜಿಲ್ಲೆ). ಅವರ ಮಾತುಗಳಲ್ಲಿ ಹೇಳುವದಾದರೆ “ನಾನು 03.12.1937 ರಂದು ಚಡಚಣವನ್ನು ಬಿಟ್ಟು ಬಾರ್ಡೋಲ್ , ಜೇವೋರ್, ಝಳಕಿ,
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಆಸ್ತಿ 3ನಮ್ಮ ತಂದೆಯವರನ್ನು ಪೋಸ್ಟ್ ಮ್ಯಾನ್ ಎಂದು 1937 ರಲ್ಲಿ ಚಡಚಣದಲ್ಲಿ ನೇಮಿಸಲಾಯಿತು ( ಬಿಜಾಪುರ ಜಿಲ್ಲೆ). ಅವರ ಮಾತುಗಳಲ್ಲಿ ಹೇಳುವದಾದರೆ “ನಾನು 03.12.1937 ರಂದು ಚಡಚಣವನ್ನು ಬಿಟ್ಟು ಬಾರ್ಡೋಲ್ , ಜೇವೋರ್, ಝಳಕಿ,

ಸರೋವರದಿಂದ ವಿಹಾರ ಮುಗಿಸಿ ಹೊರಬಂದಿದ್ದೆದಣಿವಾಗಿ ಬಸವಳಿದು ರಸ್ತೆ ದಾಟಲು ಕಾದಿದ್ದೆಅಕ್ಕಾ ಎಂಬ ಕರೆ ಕಿವಿಗಪ್ಪಳಿಸಿ ತಿರುಗಿದ್ದೆನಗುಮುಖದಿ ಒಬ್ಬಾತ ಎಳನೀರಿಗಾಗಿ ಕರೆದಿದ್ದ ಅತ್ತ ಸಾಗಿ ನೀರು ಕುಡಿವಾಗ ಕಂಡೆ ಎಳನೀರ ತಲೆ ಚಿಪ್ಪುಹೆಕ್ಕಿ ತಂದು ಜೋಡಿಸಲು

ಹುಡುಗರೆಯೌವನದ ಗಾಳಿ ತೀವ್ರವಾಗಿ ಬೀಸುವಾಗಮನಸ್ಸು ಚಂಚಲವಾಗುವುದು ಸಹಜವೇ ಸರಿಆದರೆ ಆ ಚಂಚಲತೆಯನ್ನೇ ಜೀವನವೆಂದು ಭ್ರಮಿಸಬೇಡಿ. ರಸ್ತೆಯ ಮೂಲೆಗಳಲ್ಲಿ ನಿಂತು ಹುಡುಗಿಯರನಗುವಿನ ನೆರಳನ್ನು ಹಿಂಬಾಲಿಸುವುದಕ್ಕಿಂತಗ್ರಂಥಾಲಯದ ಬಾಗಿಲು ತಟ್ಟಿರಿಅಲ್ಲಿ ನಗುವಿಗಿಂತಲೂ ಆಳವಾದ ಜ್ಞಾನ ಅಡಗಿದೆ. ಒಂದು ದಿನದ

ಆಸ್ತಿ 2 :ನನಗೆ ನೆನಪಿರುವಂತೆ ನನ್ನ ತಂದೆ ನನ್ನ ಪಕ್ಕದಲ್ಲಿ ಕುಳಿತು ಅಂಕಗಣಿತದ ಬಿಡಿಸಬಹುದಾದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಸಾಮಾನ್ಯವಾಗಿ 2 ಗುಣಿಲೆ 2 ರಿಂದ ಹಿಡಿದು, 42, 82, 162 322, 642,1282,

ಕಬ್ಬಿನ ಸಿಪ್ಪೆ ಕಟ್ಟೆಯಲಿ ಜೋಡಿಸಲುಮಧ್ಯದಲೊಂದು ದಿಂಡನು ಇಡಲುನಡು ನಡುವಲಿ ಕ್ಯಾರೆಟ್ ಇರಿಸಲುಮೂಡಿತೊಂದು ಜೇಡರ ಬಲೆಯು ಸುಲಲಿತ ತೋಟದಿ ಬಿಂಬಿಸಲದನುಮೂಡಿರುವ ಇಂದಿನ ಕಾವ್ಯೋದಯವನುಶುಭ ಮುಂಜಾವಿನ ಶುಭ ಗಳಿಗೆಯಲದನುಸದಭಿರುಚಿಕರಿಗೆ ಇದೀಗ ರವಾನಿಸುತಿರುವೆನು

ಸುಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಿಜಾತ್ರಾ ಮಹೋತ್ಸವದ ನಿಮಿತ್ಯ ಲೇಖನ. ಕೊಪ್ಪಳ ಜಿಲ್ಲೆಯ ಹುಲಿಗಿ (ಮುನಿರಾಬಾದ್) ಗ್ರಾಮವು ತನ್ನದೇ ಆದ ಹಿನ್ನೆಲೆಯನ್ನು ಹೊಂದಿದೆ. ಪ್ರತಿ ನಿತ್ಯ ಅಸಂಖ್ಯಾತ ಭಕ್ತರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಿರುವ ಧಾರ್ಮಿಕ ಕ್ಷೇತ್ರವಾಗಿ ಪರಿಣಮಿಸಿದೆ. ಈ

ಆಸ್ತಿ –ಒಂದುಬಹಳ ಜನ ಕೇಳುವ ಒಂದು ಸಾಮಾನ್ಯ ಪ್ರಶ್ನೆಯೆಂದರೆ ನಿಮ್ಮ ತಂದೆ ತಾಯಿಗಳು ಅವರ ಜೀವಿತಾವಧಿಯ ನಂತರ ನಿಮಗಾಗಿ ಯಾವ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ ಎಂಬುದು. ನಾನು ನನ್ನ ತಂದೆತಾಯಿಗಳು ಬಿಟ್ಟುಹೋದ 25 ಆಸ್ತಿಗಳನ್ನು

೧.ಜಗ ಸೃಷ್ಟಿಗೆಕಾರಣ, ಕರ್ತೃಳಾದ,ಜಗಜ್ಜನನಿ. ೨.ನವಮಾಸದನೋವು ಉಂಡರೂ ಮಗು,ಕಂಡ ಸಂತಸ. ೩.ಅಪ್ಪಟ ಚಿನ್ನಅಮ್ಮನ ಗುಣವಿದು,ಬಾಳಿನ ದೀಪ. ೪.ಕರುಣಾಮಯಿ,ತ್ಯಾಗಮಯಿಯು ತಾಯಿ,ಮಮತಾಮಯಿ.

ತಾಯಿ ಜೊತೆ ಕಳೆದ ಹೊತ್ತು.ತಾಯಿ ಕಲಿಸಿದ ಪಾಠ.ತಾಯಿ ಜೊತೆಗಿಟ್ಟ ಹೆಜ್ಜೆ.ತಾಯಿ ಮಾಡಿಸಿದ ಅಮೃತ ಊಟ.ತಾಯಿ ಕೊಟ್ಟ ಅತ್ಯಂತ ಮುತ್ತು.ತಾಯಿ ತೂಗಿ ಲಾಲಾಡಿಸಿದ ತೊಟ್ಟಿಲು,ತಾಯಿ ನಿರ್ಮಿಸಿದ ನಗು ಕಲೆ.ತಾಯಿಯ ಒಲವಿನ ಸ್ಪರ್ಶ.ಎಲ್ಲೆಲ್ಲೂ ನೀನೇ…ನೀನಿಲ್ಲದ ಕಡೆ ನಾನಿಲ್ಲ,ಅಮ್ಮನ

ಸೌತೆ ಸಿಪ್ಪೆಯು ಕ್ರಿಯಾಶೀಲತೆಯಲ್ಲಿಸೇರಿಸಲು ಬಾದಾಮಿಗಳ ಜೊತೆಯಲ್ಲಿಮೂಡಿತು ರಂಗೋಲಿಯ ಒರತೆ ಇಲ್ಲಿಕವಿಮನದಿ ಪುಟ್ಟ ಕವಿತೆಯಾಗಿರುವುದಿಲ್ಲಿ ಬಿಸುಟುವ ಪಕಳೆಯ ಮೂಸೆಯು ನಡುವಲ್ಲಿಆವರಿಸಿವೆ ಕಾಗದದ ಬೊಟ್ಟುಗಳು ವೃತ್ತದಲ್ಲಿಸುಲಲಿತ ಚಿತ್ತಾರವಾಗಿದೆ ಅರುಣರಾಗದಲ್ಲಿಆಸ್ವಾದನೆಗೆ ಬರುತಿದೆ ತಮ್ಮಲ್ಲಿಗೆ ಇಂದಿಲ್ಲಿ
Website Design and Development By ❤ Serverhug Web Solutions