
ಶುಭ ಲಹರಿ
ಅಂದ ಚಂದ ವರ್ಣದ ರಾಂಬುಟಾನ್ಮಾರುಹೋಗಿ ಆಗಿರುವೆ ನಾನಿನ್ನ ಫ್ಯಾನ್ಸೃಷ್ಟಿಕರ್ತ ನಿನಗಿದೊ ಒಂದು ಸಲಾಮ್ನೊಂದವರ ನಯನಗಳಿಗಿದೊಂದು ಮುಲಾಮ್ ಹೊರಗವಚದಿ ನಲಿಯುತಿವೆ ಪುಟ್ಟ ಗರಿಗಳುಕತ್ತರಿಸಿ ನೋಡಲದುವೆ ಕಣ್ಣಿನಾ ರೆಪ್ಪೆಗಳುಜೊತೆಯಲಿ ಸೇರಿವೆ ಶ್ವೇತ ತುಂಬೆ ಹೂಗಳುಸುಲಲಿತ ಕಾವ್ಯ ಚಿತ್ತಾರಕಿಂದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಅಂದ ಚಂದ ವರ್ಣದ ರಾಂಬುಟಾನ್ಮಾರುಹೋಗಿ ಆಗಿರುವೆ ನಾನಿನ್ನ ಫ್ಯಾನ್ಸೃಷ್ಟಿಕರ್ತ ನಿನಗಿದೊ ಒಂದು ಸಲಾಮ್ನೊಂದವರ ನಯನಗಳಿಗಿದೊಂದು ಮುಲಾಮ್ ಹೊರಗವಚದಿ ನಲಿಯುತಿವೆ ಪುಟ್ಟ ಗರಿಗಳುಕತ್ತರಿಸಿ ನೋಡಲದುವೆ ಕಣ್ಣಿನಾ ರೆಪ್ಪೆಗಳುಜೊತೆಯಲಿ ಸೇರಿವೆ ಶ್ವೇತ ತುಂಬೆ ಹೂಗಳುಸುಲಲಿತ ಕಾವ್ಯ ಚಿತ್ತಾರಕಿಂದು

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನಮ್ಮ ತಂದೆಯವರು ನಲವತ್ತು ವರ್ಷಗಳ ಸುದೀರ್ಘ, ಸೇವಾ ತತ್ಪರತೆಯಿಂದ ಕೂಡಿದ ಕೆಲಸ ಮಾಡಿ ಅಂಚೆ ಇಲಾಖೆಯಿಂದ 1977 ರಲ್ಲಿ ನಿವೃತ್ತರಾದರು. ಅವರಿಗೆ Leave fare concession/ Leave Travel concession ಸೌಲಭ್ಯ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನಮ್ಮ ತಂದೆಯವರು ಸಾವಳಗಿಯಲ್ಲಿ ( ತಾಲೂಕ ಜಮಖಂಡಿ- ಜಿಲ್ಲಾ ಬಾಗಲಕೋಟೆ)(1962-66) 4 ವರ್ಷಗಳವರೆಗೆ ಕೆಲಸ ಮಾಡಿದರು. ಸಾವಳಗಿ ಹಿಂದಿನ ರಾಷ್ಟ್ರಪತಿಗಳಾದ ಶ್ರೀ ಬಿಡಿ ಜತ್ತಿ ಅವರ ತವರೂರು. ಅಂಚೆ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. 1933 ರಲ್ಲಿ ನಮ್ಮ ತಾತನವರು ತೀರಿಕೊಂಡರು ಹಾಗೂ ನಮ್ಮ ತಂದೆಯವರು ತಮ್ಮ ಶಿಕ್ಷಣ ಮುಂದುವರಿಸುವುದಕ್ಕಾಗಿ ನಾರಾಯಣಪೇಟೆಗೆ ಹೋಗಬೇಕಾಯಿತು. ಯಾದಗಿರಿ / ಗುಲ್ಬರ್ಗಾ ಜಿಲ್ಲೆಗಳ ಗಡಿಗೆ ಅಂಟಿಕೊಂಡಿರುವ ನಾರಾಯಣಪೇಟೆ ಊರು

ನಮ್ಮ ಇಡೀ ಜೀವನದ ದಿಕ್ಕನ್ನೇ ಬದಲಾಯಿಸಲು ವರ್ಷಗಳು ಬೇಕಾಗುವುದಿಲ್ಲ ಕೇವಲ ಆ ಒಂದು ಕ್ಷಣ ಸಾಕು. ಮಾನವನ ಇತಿಹಾಸ ಸಾಧನೆ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಗಮನಿಸಿದರೆ ಜಗತ್ತನ್ನು ಬದಲಾಯಿಸಿದ ದೊಡ್ಡ ನಿರ್ಧಾರಗಳು ಮತ್ತು ಆವಿಷ್ಕಾರಗಳು

ಕಲ್ಪನೆಯ ಕಣ್ಣುಗಳಲಿ ಹೊಳೆಯಿತುಭಾವನಾತ್ಮಕ ಲಹರಿಯಲಿ ಗರಿಗೆದರಿತುಕೈ ಬೆರಳುಗಳು ಕ್ರಿಯಾಶೀಲತೆಯಲಿ ತೊಡಗಿತು ಹಸಿರು ಬಟಾಣಿ ಸಿಪ್ಪೆಯ ಜೊತೆಯಲಿಬೀಜಗಳ ಜೋಡಿಸಿಹ ರೆಕ್ಕೆಗಳ ನಡುವಿನಲಿಕ್ಯಾರೆಟ್ ಸಿಪ್ಪೆಯ ಸೇರಿಸಿ ನೋಡುತಲಿ ಮೂಡಿರುವ ನವ್ಯ ಸುಲಲಿತ ಚಿತ್ತಾರವೊಂದುಕಾವ್ಯೋದಯದೊಂದಿಗೆ ಹೇಳುತಿದೆ ಸುಪ್ರಭಾತವನಿಂದು

ಬಾಡಿ ಉದುರಿದ್ದ ಗಿಡದ ತೆನೆಯ ಕುಸುಮಗಳವಾಯುವಿನ ಆರ್ಭಟಕೆ ಉರುಳಿ ಬಿದ್ದ ಬಳ್ಳಿಗಳಮೂಲೆ ಸೇರಿದ್ದ ಕಳಿತ ಬಾಳೆಹಣ್ಣಿನ ಗಾಲಿಗಳಚದುರಿದ್ದ ಬಿಳಿಯ ಸೇವಂತಿ ಪುಷ್ಪ ದಳಗಳ ಬಿಸುಟಿದ್ದ ಕೆಂದಾಸವಾಳದ ತುಣುಕುಗಳ ಸೇರಿಸಿಕ್ರಿಯಾಶೀಲ ಕೈಚಳಕದಲಿ ಕಾವ್ಯ ಚಿತ್ತಾರವಾಗಿಸಿನಲ್ಮುಂಜಾವಲಿ ಕಲಾಭಿಮಾನಿಗಳಲ್ಲಿಗೆ

ಕಳೆದು ಹೋಗುವ ಮುನ್ನಉಳಿಸಿಕೊಳ್ಳುಅಳಿದು ಹೋಗುವ ಮುನ್ನ ಬಳಸಿ ಕೊಳ್ಳುಸವೆದು ಹೋಗುವ ಮುನ್ನ ಸಹಿಸಿ ಕೊಳ್ಳುಬಾಳಲ್ಲಿ ಕಳೆದು ಕೊಳ್ಳುವುದೇ ಹೆಚ್ಚು ಸಿರಿತನ ಬರುವ ಮುನ್ನ ಬಡತನ ಅನುಭವಿಸುಹಿರಿತನ ಬರುವ ಮುನ್ನ ಕಿರಿತನ ಪ್ರೀತಿಸುಮಾತುಗಳ ಎದುರು ಮೌನ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನಮ್ಮ ತಂದೆಯವರ 73 ನೇ ವಯಸ್ಸಿನಲ್ಲಿ ಅವರನ್ನು ಬಿಜಾಪುರದ ( ವಿಜಯಪುರ) ಬಿಎಲ್ ಡಿ ಇ ಆಸ್ಪತ್ರೆಗೆಸೇರಿಸಬೇಕಾಯಿತು. 1994 ರಲ್ಲಿ ಅವರನ್ನು ಮೇಲಿಂದ ಮೇಲೆ ಆಸ್ಪತ್ರೆಗೆ ಸೇರಿಸಬೇಕಾಯಿತು ಹಾಗೂ

ಅಪ್ಪ ಎಂಬ ರೈಲು ಹಳಿಜೀವನದ ದಾರಿಗೆ ದೀಪದ ಬೆಳಕುಅಮ್ಮ ಎಂಬ ಡಬ್ಬಿ ಮಮತೆಯ ಮಳೆಪ್ರೀತಿಯ ಚಕ್ರದಲ್ಲಿ ಸಾಗುವ ಕೂಡು ಕುಟುಂಬ…? ಮಕ್ಕಳೆಂಬ ಡಬ್ಬಿಗಳು ಕನಸಿನ ಹೊರೆನಗುವಿನ ಹಾಡುಗಳು ಮನದೊಳಗೆ ತುಂಬಿಹಳಿಯ ಮೇಲೆ ಸಾಗುವ ಕೂಡು
Website Design and Development By ❤ Serverhug Web Solutions