
ಬೇವು ಮಾವು
ಬೇವು ಬೆಲ್ಲವ ಮೆಲ್ಲುವ ಹಬ್ಬಮಾವಿನ ತೋರಣ ಕಟ್ಟುವ ಹಬ್ಬನಾವಿನ್ಯ ಉಡುಪು ಧರಿಸುವ ಹಬ್ಬಜೀವಭಾವಗಳ ಬೆಸೆಯುವ ಹಬ್ಬ// ದೇಹಕೆ ತೈಲ ಹಚ್ಚುವ ಹಬ್ಬದಾಹದ ಮನವ ತಣಿಸುವ ಹಬ್ಬನೇಹ ಪ್ರೀತಿ ಹಂಚುವ ಹಬ್ಬಮೋಹ ಮತ್ಸರ ದಹಿಸುವ ಹಬ್ಬ//
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೇವು ಬೆಲ್ಲವ ಮೆಲ್ಲುವ ಹಬ್ಬಮಾವಿನ ತೋರಣ ಕಟ್ಟುವ ಹಬ್ಬನಾವಿನ್ಯ ಉಡುಪು ಧರಿಸುವ ಹಬ್ಬಜೀವಭಾವಗಳ ಬೆಸೆಯುವ ಹಬ್ಬ// ದೇಹಕೆ ತೈಲ ಹಚ್ಚುವ ಹಬ್ಬದಾಹದ ಮನವ ತಣಿಸುವ ಹಬ್ಬನೇಹ ಪ್ರೀತಿ ಹಂಚುವ ಹಬ್ಬಮೋಹ ಮತ್ಸರ ದಹಿಸುವ ಹಬ್ಬ//

ಒಮ್ಮೆ ಮೃಷ್ಟಾನ್ನಇನ್ನೊಮ್ಮೆ ಬರಿ ತಟ್ಟೆ,ಕಲ್ಲನ್ನೂ ಕರಗಿಸುವ ಯೌವ್ವನ,ಮೂಲೆಗೆ ಮುದುರುವ ವೃದ್ದಾಪ್ಯಬದುಕೇ ಬೇವು – ಬೆಲ್ಲ,ಅರಿತವರಿಗೆ ಇದೇ ಯುಗಾದಿ.. ಅಂತರಿಕ್ಷ ಭೇಧಿಸುವ ಛಲಚಂದ್ರನ ನಿಲ್ದಾಣ ಮಾಡಿಮಂಗಳನ ಏರುವ ಹಂಬಲ!ದೂರದ ಆಗಸವಮನೆಯ ಸೂರು ಮಾಡಿಕೊಳ್ಳುವ ಅತಿಯಾಸೆ,ಮನಸಲಿ ಅನುಕ್ಷಣ

ಹೊಸ ಬೆಳಗಿನ ಕಿರಣಗಳಲ್ಲಿಹೊಸ ವರ್ಷದ ಕನಸು ಮೂಡುತ್ತದೆ,ಮಾವಿನ ತೋರಣದ ಸುವಾಸನೆಮನದಲಿ ಸಂತೋಷ ತುಂಬುತ್ತದೆ. ಬೇವಿನ ಕಹಿ, ಬೆಲ್ಲದ ಸಿಹಿಜೀವನದ ಪಾಠ ಹೇಳುತ್ತದೆ,ಸಂತೋಷ-ದುಃಖಗಳ ನಡುವೆಯೂಮುಂದೆ ನಡೆಯಲು ಕಲಿಸುತ್ತದೆ. ಹೊಸ ಆಶಯಗಳು, ಹೊಸಹೊಸ ಬೆಳಗಿನ ಕಿರಣಗಳಲ್ಲಿಹೊಸ ವರ್ಷದ

ಬರುತಿದೆ ಮತ್ತೆ ಯುಗಯುಗಾದಿಹೊಸ ಚೈತ್ರಕೆ ಹಾಡಿದೆ ನಾಂದಿಕೊರೆಯುವ ಚಳಿ ಹೋಗಿದೆ ಓಡಿವಧುವರರಿಗೆ ಮಾಡಿದೆ ಮೋಡಿ ಚೈತ್ರ ಕಾಲ ಬಂದಿತು ನಲಿಯುತಮೈತ್ರಿ ಕೂಟದಲಿ ಝೇಂಕಾರಧಾತ್ರಿ ಹಸಿರುಟ್ಟು ಕಂಗೊಳಿಸುತನೇತ್ರಗಳಿಗೆ ರಸದೌತಣ ಶೃಂಗಾರ. ಮಾವು ಚಿಗುರುತ ನಲಿಯುತಿರಲುಬೇವು ಹೂಬಿಟ್ಟು

ಹಣೆಯಲಿ ಬೆಳಗುವ ಚಂದಿರನ ಕಾಂತಿ,ನೋಟದಿ ತುಂಬಿದೆ ಕರುಣೆಯ ಶಾಂತಿ.ತುಂಬು ಪ್ರೇಮದಲಿ ಕೈಯನು ಮುಗಿಯಲು,ದೂರವಾಗುವುದು ಬಾಳಿನ ಭೀತಿ ll೦೧ll ಕೊರಳಲಿ ಮಿಂಚುವ ಮುತ್ತಿನ ಹಾರ,ಹರಿಸಲಿ ಜ್ಞಾನದ ಅಮೃತ ಧಾರೆ.ಒಂದೇ ದಂತದ ಆನೆಯ ಮುಖವು,ತೊಲಗಿಸಲಿ ಎದುರಾದ ವಿಘ್ನಗಳ

ನಗುನಗುತಾ ನಕ್ಷತ್ರವಾದ ಪುನೀತ್ ರಾಜಕುಮಾರಪ್ರತಿ ಕನ್ನಡಿಗರ ಹೃದಯ ಗೆದ್ದ ರಾಜ ರತ್ನಾಕರಯುವ ಜನತೆಯ ಬದುಕಿಗೆ ಸ್ಫೂರ್ತಿಯ ಸಾಗರಸಾವೇ ಕಣ್ಣೀರಿಟ್ಟ ನಗುಮುಖದ ಮಂದಾರ ಹೆಮ್ಮೆಯ ಕರುನಾಡು ಮರೆಯದ ರಾಜ ರತ್ನರುಪ್ರೇಮದ ಕಾಣಿಕೆಯೊಂದಿಗೆ ಚಿತ್ರರಂಗಕ್ಕೆ ಬಂದರುಸನಾದಿ ಅಪ್ಪಣ್ಣನಲಿ

ಹನಿಹನಿಯ ಚಿತ್ತಾರ ಭುವಿಯೊಡಲ ಸಾಕಾರ/ಇನಿದನಿಯ ಕೇಳುತಲಿ ಖುಷಿಯದರ ಜನನ/ಮನವಿಂದು ಕುಣಿದಿರಲು ಇಳೆತಂಪ ಪಸರಿರಲು/ಗುನುಗುನುಗಿ ಹಾಡುನೀ – ಸಿರಿರಮಣಿಯೆ// ಮಿಂಚುತಲಿ ಬಾನೆಲ್ಲ ಗುಡುಗಿನಲೆ ತೇಲುತಲಿ/ಸಂಚನ್ನು ಹೂಡಿದ್ದ ಮಳೆರಾಯ ನಿನ್ನೆ/ಸಿಂಚನದಿ ಭುವಿಯಲ್ಲಿ ಒಲವೆಂಬ ನವಭಾವ/ವಂಚಿಸದೆ ತೋರಿಸಿಹ –

ಕೊಳ್ಳೆ ಹೊಡೆಯುವ ಕಳ್ಳ ನನ್ನ ಮಕ್ಕಳು ಜಾಸ್ತಿ ಆಗ್ಯಾರಎಲೆಕ್ಷನಲ್ಲಿ ಗೆಲ್ಲವ ಆಸೆಗಾಗಿ ಹೆಂಡ ತುಂಡು ಕೊಟ್ಟಾರಗೆಲ್ಲುವ ಸಲುವಾಗಿ ದೊಡ್ಡ ದೊಡ್ಡ ಭಾಷಣ ಬಿಟ್ಟಾರಗೆದ್ದ ಮೇಲೆ ಊರನ್ನೇ ಕೊಳ್ಳೆ ಹೊಡಿಯೋಕೆ ನಿಂತಾರಅಕ್ಷರ ಜ್ಞಾನ ಇಲ್ಲದಿದ್ದರೂ ಅಧಿಕಾರ

ಅವಳು ಮೌನದ ಗರ್ಜನೆಯಲ್ಲಿ ತೊಡಿಸಿಕೊಂಡ ಬೆಳಕಿನ ಹೊನ್ನು,ಧ್ವನಿ ಎತ್ತದೆಯೇ ಕಾಲುಗಳನ್ನು ಕೊರೆಯುವ ನದಿ. ಆಕೆಯ ಕೈಗಳು ನಾಳೆಯನ್ನು ಬೆಚ್ಚಗಿನ ರೊಟ್ಟಿಯಂತೆ ಹಿಡಿದಿವೆ,ತನ್ನ ತಟ್ಟೆ ಖಾಲಿಯಾದ ದಿನಗಳಲ್ಲೂ ಉದಾರವಾಗಿ ಹಂಚುತ್ತಾಳೆ. ಆಕೆಯ ಕಣ್ಣುಗಳಲ್ಲಿ ಯಾವ ದೂರದರ್ಶಕವೂ

ಗೌರವಿಸಿ ಆಕೆಯನ್ನುಸೀರೆಯೊಳಗಿರಲಿಅವಳು ಬುರ್ಖಾದೊಳಗಿರಲಿಅಥವಾ ತುಂಡು ಬಟ್ಟೆಯೊಳಗಿರಲಿಹೆಣ್ಣು ಹೆಣ್ಣೇ…ನೆನಪಿರಲಿಅವಳಿಗೊಂದು ಮನವಿದೆಅವಳದೇ ಆದ ಆಸೆಗಳಿವೆ, ನೋವುಗಳಿವೆ ಬೋಗದ ವಸ್ತುವಲ್ಲ ಆಕೆನಿನ್ನ ಅಗತ್ಯಗಳ ಪೂರೈಸುವ ಸೇವಕಿಯಲ್ಲಕೇವಲ ಹೆರುವ ಯಂತ್ರವೂ ಅಲ್ಲವಾಕೆ….ಅರ್ಥವ ನೀಡಿಹಳು ನಿನ್ನ ಬದುಕಿಗೆಊರುಗೋಲಾಗಿಹಳುಬೆಳಗುವ ನಿನ್ನ ವಂಶದ ದೀಪದಮಲ್ಲಿಜವಾಬ್ದಾರಿಯ
Website Design and Development By ❤ Serverhug Web Solutions